• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿಶೇಷ

ಟ್ರು ಕಾಲರ್ ಬದಲು ಕೇಂದ್ರ ಸರ್ಕಾರದಿಂದ CNAP ಸೇವೆ: ಏನಿದರ ವಿಶೇಷ?

ಪ್ರತಿಧ್ವನಿ by ಪ್ರತಿಧ್ವನಿ
February 18, 2026
in ವಿಶೇಷ
0
ಟ್ರು ಕಾಲರ್ ಬದಲು ಕೇಂದ್ರ ಸರ್ಕಾರದಿಂದ CNAP ಸೇವೆ: ಏನಿದರ ವಿಶೇಷ?
Share on WhatsAppShare on FacebookShare on Telegram

ಮೊಬೈಲ್ ಗೆ ಅಪರಿಚಿತ ನಂಬರಿಂದ ಕರೆ ಬಂದೊಡನೆ ನಮಗೆ ಕಾಡುವ ಪ್ರಶ್ನ ಯಾರಿದು? ಎಂದು ಹಾಗಾಗಿ ಹಲವಾರು ಜನರು ಟ್ರು ಕಾಲರ್ ಬಳಸುತ್ತಾರೆ. ಆದರೆ ಇದೀಗ ಕೇಂದ್ರ  ಸರ್ಕಾರ  ಟ್ರೂ ಕಾಲರ್‌ ಬದಲಾಗಿ CNAP (Calling Name Presentation) ಎಂಬ ಹೊಸ ಸೇವೆಯನ್ನು  ಪರಿಚಯಿಸಿದೆ. ಈ ಸೇವೆ ಮೂಲಕ  ಜನರಿಗೆ ಬರುವ ಕರೆಗಳ ಹಿಂದಿನ  ವ್ಯಕ್ತಿಯ ಗುರುತನ್ನು ಇದು ತೋರಿಸುತ್ತದೆ. ಇದಕ್ಕಾಗಿ ನೀವು ಯಾವುದಕ್ಕೆ ಅಪ್ಲಿಕೇಶನ್ ಡೌನ್ಲೋಡ್ ಮಾಡುವ ಅವಶ್ಯಕತೆ ಇಲ್ಲ.

ADVERTISEMENT
Rahul Gandhi : ಆರ್ಥಿಕ ಅಭದ್ರತೆ, ಅವಮಾನದ ಬದುಕು ನಮ್ಮದಾಗಿದೆ.. #pratidhvani

CNAP ಸೇವೆಯ ವಿಶೇಷತೆ ಏನೆಂದರೆ, ಇದು ಸಿಮ್ ಕಾರ್ಡ್ ಖರೀದಿಸುವಾಗ ಸಲ್ಲಿಸಿದ ಅಧಿಕೃತ KYC ದಾಖಲೆಗಳ ಆಧಾರದಲ್ಲಿ ಕರೆ ಮಾಡುವವರ ನಿಜವಾದ ಹೆಸರನ್ನು ಮೊಬೈಲ್ ಸ್ಕ್ರೀನ್ ಮೇಲೆ ಪ್ರದರ್ಶಿಸುತ್ತದೆ. ಯಾವುದೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಅಗತ್ಯ ಇಲ್ಲ. ಇಂಟರ್ನೆಟ್ ಸಂಪರ್ಕವೂ ಬೇಕಾಗುವುದಿಲ್ಲ. ಇದು ನೇರವಾಗಿ ಮೊಬೈಲ್ ನೆಟ್‌ವರ್ಕ್‌ನಲ್ಲೇ ಕಾರ್ಯನಿರ್ವಹಿಸುತ್ತದೆ.

DGP Alok Kumar Visit Belagavi hindalaga Jailಹಿಂಡಲಗಾ ಜೈಲಿಗೆ ದಿಢೀರ್​​​​​ ಭೇಟಿ DGP ಅಲೋಕ್​​ ಹೇಳಿದ್ದೇನು.?

ಈ ಸೇವೆ Airtel, Jio ಹಾಗೂ Vi ಬಳಕೆದಾರರಿಗೆ ಹಂತ ಹಂತವಾಗಿ ಲಭ್ಯವಾಗಲಿದೆ. ಆದರೆ CNAP ನಲ್ಲಿ ಸ್ಪ್ಯಾಮ್ ಎಂದು ಗುರುತಿಸುವ ವ್ಯವಸ್ಥೆ ಇಲ್ಲ. ಇದು ಕೇವಲ ಕರೆ ಮಾಡುವವರ ಅಧಿಕೃತ ಹೆಸರು ತೋರಿಸುತ್ತದೆ. ಸರ್ಕಾರ ಈಗ CNAP ಸೇವೆಯನ್ನು ಪರೀಕ್ಷಿಸುತ್ತಿದ್ದು, ಇದು ಹೊಸ ಕಾಲರ್ ಐಡಿ ವ್ಯವಸ್ಥೆಯಾಗಿದೆ. ಇದು ನಿಮ್ಮ ಫೋನ್‌’ನಲ್ಲಿ ಹೆಸರು ಸೇವ್ ಮಾಡುವ ಮೊದಲೇ ಕರೆ ಮಾಡಿದವರ ಆಧಾರ್-ಲಿಂಕ್ ಮಾಡಲಾದ ಹೆಸರನ್ನು ಮೊದಲು ತೋರಿಸುತ್ತದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Tags: Central GovernmentCNAPPhone numberTrue cll
Previous Post

 Daily Horoscope February 18: ಇಂದು ಈ ರಾಶಿಗಳಿಗೆ ಸಂಪತ್ತು ವೃದ್ಧಿ ತರುತ್ತದೆ,

Next Post

ಶ್ರೀಸಾಮಾನ್ಯರ ಸವಾಲುಗಳೂ ಭಾವನಾತ್ಮಕ ವಿವಾದಗಳೂ

Related Posts

ಖಮೇನಿ ಹತ್ಯೆಗೆ ಮಹಿಳೆಯರ ಸಂಭ್ರಮ: ಅಲ್ಲಿ ಮಹಿಳಾ ಕಾನೂನು ಎಷ್ಟು ಕಠಿಣವಾಗಿದೆ ಗೊತ್ತೆ ?
ವಿಶೇಷ

ಖಮೇನಿ ಹತ್ಯೆಗೆ ಮಹಿಳೆಯರ ಸಂಭ್ರಮ: ಅಲ್ಲಿ ಮಹಿಳಾ ಕಾನೂನು ಎಷ್ಟು ಕಠಿಣವಾಗಿದೆ ಗೊತ್ತೆ ?

by ಪ್ರತಿಧ್ವನಿ
March 3, 2026
0

ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಖಮೇನಿ ಹತರಾಗಿದ್ದಾರೆ. ಈ ಹತ್ಯೆಯನ್ನು ಇರಾನ್‌ನ ಕೆಲವು ನಾಗರಿಕರು ಖಂಡಿಸಿ, ಪ್ರತೀಕಾರದ ಮಾತುಗಳನ್ನಾಡಿದ್ದಾರೆ. ಆದರೆ, ಹಲವು ಮಹಿಳೆಯರು ಬೀದಿಯಲ್ಲಿ ಕುಣಿದು ಕುಪ್ಪಳಿಸಿ...

Read moreDetails
ಪರಿಸರ ಪ್ರಜ್ಞೆ ಮತ್ತು ನಾಗರಿಕ ಜವಾಬ್ದಾರಿ

ಪರಿಸರ ಪ್ರಜ್ಞೆ ಮತ್ತು ನಾಗರಿಕ ಜವಾಬ್ದಾರಿ

February 26, 2026
ಬೆಂಗಳೂರನ್ನ ಪಿಂಕ್ ಸಿಟಿ ಮಾಡಿದವರು ಯಾರು ? ಗುಲಾಬಿ ಹೂ ಕಾಣಲು ಇವರೇ ಕಾರಣ

ಬೆಂಗಳೂರನ್ನ ಪಿಂಕ್ ಸಿಟಿ ಮಾಡಿದವರು ಯಾರು ? ಗುಲಾಬಿ ಹೂ ಕಾಣಲು ಇವರೇ ಕಾರಣ

February 25, 2026
ಹಿಮಾಲಯದ ಒಡಲಲ್ಲಿ ಪರಿಸರ ನಾಶದ ಹಾದಿ

ಹಿಮಾಲಯದ ಒಡಲಲ್ಲಿ ಪರಿಸರ ನಾಶದ ಹಾದಿ

February 24, 2026
ಹಾಸನ: ಜೀವಕ್ಕೇ ಕುತ್ತು ತಂದ ಜಾಲಿರೈಡ್‌, ಪ್ರಕರಣದ ವಿವರ ಇಲ್ಲಿದೆ..!

ಹಾಸನ: ಜೀವಕ್ಕೇ ಕುತ್ತು ತಂದ ಜಾಲಿರೈಡ್‌, ಪ್ರಕರಣದ ವಿವರ ಇಲ್ಲಿದೆ..!

February 23, 2026
Next Post
ಶ್ರೀಸಾಮಾನ್ಯರ ಸವಾಲುಗಳೂ ಭಾವನಾತ್ಮಕ ವಿವಾದಗಳೂ

ಶ್ರೀಸಾಮಾನ್ಯರ ಸವಾಲುಗಳೂ ಭಾವನಾತ್ಮಕ ವಿವಾದಗಳೂ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada