• Home
  • About Us
  • ಕರ್ನಾಟಕ
Friday, December 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಧರ್ಮದ ಕಣ ಮದ್ದೂರು ನೆನೆಯುತ್ತ..!

ಪ್ರತಿಧ್ವನಿ by ಪ್ರತಿಧ್ವನಿ
September 9, 2025
in Top Story, ಕರ್ನಾಟಕ, ರಾಜಕೀಯ, ಶೋಧ
0
ಧರ್ಮದ ಕಣ ಮದ್ದೂರು ನೆನೆಯುತ್ತ..!
Share on WhatsAppShare on FacebookShare on Telegram

ಧರ್ಮ ಕಣ ಮದ್ದೂರಿನಲ್ಲಿ ಬಲಿಪಶುವಾದ
ಬಡವರ ಮಕ್ಕಳ ಸಂಖ್ಯೆ ಎಷ್ಟೋ..
ತಿಳಿದು ಕೊಳ್ಳುವ ಹಂಬಲ ಹೆಚ್ಚಾಗಿದೆ…
ಭಯಗೊಂಡ ಅಮಾಯಕರ ಮನಸ್ಸು ಎಷ್ಟೋ..
ತಿಳಿದು ಕೊಳ್ಳುವ ಕುತೂಹಲ ಜಾಸ್ತಿಯಾಗಿದೆ..
ವ್ಯಾಪಾರವಿಲ್ಲದೆ ಮನೆಗೆ ಹೋದ ಬೀದಿ ಬದಿ ವ್ಯಾಪಾರಿಗಳೆಷ್ಟೋ…
ತಿಳಿದು ಕೊಳ್ಳುವ ಕನಿಕರ ಹೆಚ್ಚಾಗಿದೆ..

ADVERTISEMENT
Maddur Violence: ನಂಗೆ ಹೊಡೆದ ವಿಡಿಯೋ cm ಸಿದ್ದರಾಮಯ್ಯ ನೋಡಿದ್ದಾರೆ..! #pratidhvani #maddur #mandya #cm

ಮೊದಲೇ ಮಂಡ್ಯ ಹೋರಾಟದ ತವರೂರು
ನಮ್ಮವರು, ನಮ್ಮವರು ಎನ್ನುವ ಅದಮ್ಯ ಪ್ರೀತಿ..
ಅಭಿಮಾನವ ಎದೆಯಲ್ಲಿರಿಸಿ, ಸ್ವಾಭಿಮಾನವ ತಲೆಮೇಲೆ ಕೂರಿಸಿ ಛಲದಿಂದ ಮೆರೆಯು ಜನ ; ನಮ್ಮ ಮಂಡ್ಯ ಜನ…
ನೇಗಿಲ ಮೇಲೆಯೇ ಧರ್ಮ ಎನ್ನುವ ತತ್ವ ಈ ನೆಲದ್ದು
ಅದೇಗೋ ಈಗ ಕೆಲವರ ಮೇಲೆಯೇ ನಿಂತಿದ್ದು..!

ದುಡಿಮೆಯೇ ದೇವರು, ಭೂ ತಾಯಿಯೇ ಆಲಯ
ಎಂಬ ಮಂತ್ರ ಎಲ್ಲಿ ಹೋಯಿತೋ..
ಕಾವೇರಿ ಹರಿವಳೋ ನಮ್ಮ ಮನೆಯ ಅಂಗಳದಲ್ಲಿ ಎನ್ನುವ ಪದ ಮರೆತು ರಕ್ತ ಹರಿಯಿತೋ..
ಕಬ್ಬು, ಭತ್ತ ಬೆಳಗಳು ಬೆಳೆಯದೆ ದ್ವೇಷ, ಅಧರ್ಮ ಬೆಳೆಯಿತೋ..!
ಇಲ್ಲ ಸಮಾಜ ಘಾತುಕರು ಬೆಳೆಸಿದರೋ..!

ಬನ್ನಿ ಮಣ್ಣಿನ ಮಕ್ಕಳೇ,, ನಮ್ಮ ಕಾಯಕ ಬೆಳೆಯ ಬೀಜ ಬಿತ್ತುವುದು… ಸಮಾಜ ಒಡೆಯುವ ವಿಷದ ಬೀಜವಲ್ಲ…
ಧರ್ಮದ ಉಳಿವಿಗಾಗಿ ಏನಾದರು ಒಳಿತು ಮಾಡೋಣ
ಆದರೇ, ಪಕ್ಷಕ್ಕಾಗಿ ಬೇಡ..ಘೋಷಿತ ನಾಯಕನಿಗಾಗಿ ಬೇಡ…

ನಿಮಗೆ ನೆನಪಿರಲಿ ಧರ್ಮವು ನನ್ನನು ಉಳಿಸಿ ಎಂದೂ… ಯಾರನ್ನೂ…ಬೇಡುವುದಿಲ್ಲ..
ಬೇಡುವ ಸಂಸ್ಕೃತಿ ಈ ನರನಿಗಷ್ಟೇ ಮೀಸಲು..
ಅದಕ್ಕೆ ಸಾಲು..ಸಾಲು ಘರ್ಷಣೆಗಳ ಮುಗಿಲು..
ಬನ್ನಿ ಎಲ್ಲರೂ ಶಾಂತಿಯಿಂದ ಬದುಕೋಣ..
ವೈರಿಗಳಿಂದ ನಮ್ಮ ನಾಡನ್ನು ರಕ್ಷಿಸೋಣ.. 🙏🙏

                       ✍️ ಲೋಕೇಶ್ ಕಲ್ಕುಣಿ
Tags: blackmail casedharmasthala casedirector dr. srinivas maddurudr. srinivas maddurudr. srinivas madduru directorMaddurmaddur businessman satishmaddur malavallimaddur malavalli highwaymaddur newsmaddur stone peltingmaddurumadduru case ganapthi livemadduru ganapathi casemadduru ganapati mantramadduru ganeshtsava'madduru live newsmadduru mandyamadduru newsmadduru stone peltmadduru vaddeMuda Casesamhita madduruಎಚ್ ಡಿ ಕುಮಾರಸ್ವಾಮಿಬಿ ಎಸ್ ಯಡಿಯೂರಪ್ಪಸಿದ್ದರಾಮಯ್ಯ
Previous Post

MB Patil: ಹೋಂಡಾದ ₹600 ಕೋಟಿ ಹೂಡಿಕೆಯ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ತಯಾರಿಕಾ ಘಟಕ ಶೀಘ್ರ ಕಾರ್ಯಾರಂಭ.

Next Post

Darshan Case: ‘ನಂಗೆ ವಿಷ ಕೊಡಿ’; ನರಕಯಾತನೆ ತಾಳಲಾರದೆ ಜಡ್ಜ್​ ಎದುರು ದರ್ಶನ್ ಅಳಲು..

Related Posts

ನಾಗರಬಾವಿ ಪಬ್‌ನಲ್ಲಿ ಗಲಾಟೆ..ಅಸಭ್ಯ ವರ್ತನೆ: ದೂರು-ಪ್ರತಿದೂರು ದಾಖಲು
Top Story

ನಾಗರಬಾವಿ ಪಬ್‌ನಲ್ಲಿ ಗಲಾಟೆ..ಅಸಭ್ಯ ವರ್ತನೆ: ದೂರು-ಪ್ರತಿದೂರು ದಾಖಲು

by ಪ್ರತಿಧ್ವನಿ
December 19, 2025
0

ಬೆಂಗಳೂರು: ನಗರದ ಪಬ್‌ನಲ್ಲಿ ನಡೆದ ಘಟನೆಯೊಂದಕ್ಕೆ ಸಂಬಂಧಿಸಿದಂತೆ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ(Jnanabharathi Police Station) ದೂರು, ಪ್ರತಿ ದೂರು ದಾಖಲಾಗಿದೆ. https://youtu.be/ZX4U-vYRoYc?si=qSmfW2bSR5XD0ZsI ಬೆಂಗಳೂರಿನ ನಾಗರಬಾವಿ ರಸ್ತೆಯಲ್ಲಿರುವ ಸೈಕಲ್...

Read moreDetails
ಸಿಎಂ ಸಿದ್ದರಾಮಯ್ಯ ಆಪ್ತರು ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ ತಪ್ಪೇನು- ಡಿ.ಕೆ ಶಿವಕುಮಾರ್

ಸಿಎಂ ಸಿದ್ದರಾಮಯ್ಯ ಆಪ್ತರು ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ ತಪ್ಪೇನು- ಡಿ.ಕೆ ಶಿವಕುಮಾರ್

December 19, 2025
ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೆಗಾ ರೇಡ್‌‌.. ಸಿಕ್ಕಿದ್ದೇನು?

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೆಗಾ ರೇಡ್‌‌.. ಸಿಕ್ಕಿದ್ದೇನು?

December 19, 2025
ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌

December 19, 2025
Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

December 19, 2025
Next Post

Darshan Case: ‘ನಂಗೆ ವಿಷ ಕೊಡಿ’; ನರಕಯಾತನೆ ತಾಳಲಾರದೆ ಜಡ್ಜ್​ ಎದುರು ದರ್ಶನ್ ಅಳಲು..

Recent News

ನಾಗರಬಾವಿ ಪಬ್‌ನಲ್ಲಿ ಗಲಾಟೆ..ಅಸಭ್ಯ ವರ್ತನೆ: ದೂರು-ಪ್ರತಿದೂರು ದಾಖಲು
Top Story

ನಾಗರಬಾವಿ ಪಬ್‌ನಲ್ಲಿ ಗಲಾಟೆ..ಅಸಭ್ಯ ವರ್ತನೆ: ದೂರು-ಪ್ರತಿದೂರು ದಾಖಲು

by ಪ್ರತಿಧ್ವನಿ
December 19, 2025
ಸಿಎಂ ಸಿದ್ದರಾಮಯ್ಯ ಆಪ್ತರು ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ ತಪ್ಪೇನು- ಡಿ.ಕೆ ಶಿವಕುಮಾರ್
Top Story

ಸಿಎಂ ಸಿದ್ದರಾಮಯ್ಯ ಆಪ್ತರು ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ ತಪ್ಪೇನು- ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
December 19, 2025
ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌
Top Story

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌

by ನಾ ದಿವಾಕರ
December 19, 2025
Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!
Top Story

Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

by ಪ್ರತಿಧ್ವನಿ
December 19, 2025
Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌
Top Story

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

by ಪ್ರತಿಧ್ವನಿ
December 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನಾಗರಬಾವಿ ಪಬ್‌ನಲ್ಲಿ ಗಲಾಟೆ..ಅಸಭ್ಯ ವರ್ತನೆ: ದೂರು-ಪ್ರತಿದೂರು ದಾಖಲು

ನಾಗರಬಾವಿ ಪಬ್‌ನಲ್ಲಿ ಗಲಾಟೆ..ಅಸಭ್ಯ ವರ್ತನೆ: ದೂರು-ಪ್ರತಿದೂರು ದಾಖಲು

December 19, 2025
ಸಿಎಂ ಸಿದ್ದರಾಮಯ್ಯ ಆಪ್ತರು ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ ತಪ್ಪೇನು- ಡಿ.ಕೆ ಶಿವಕುಮಾರ್

ಸಿಎಂ ಸಿದ್ದರಾಮಯ್ಯ ಆಪ್ತರು ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ ತಪ್ಪೇನು- ಡಿ.ಕೆ ಶಿವಕುಮಾರ್

December 19, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada