• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,

ಪ್ರತಿಧ್ವನಿ by ಪ್ರತಿಧ್ವನಿ
July 4, 2025
in Top Story, ಜೀವನದ ಶೈಲಿ, ವಿಶೇಷ
0
ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,
Share on WhatsAppShare on FacebookShare on Telegram

ಅಕ್ಕ ಸತ್ತರೆ ಅಮಾಸೆ ನಿಲ್ಲಲ್ಲ ಎಂಬ ನುಡಿಯೂ ಇದೆ.ಇಂದಿನದು ಇಂದಿಗೆ, ನಾಳಿನದು ನಾಳೆಗೆ ಎಂಬುದು ನಿಮ್ಮ ನಿಮ್ಮ ದೃಷ್ಟಿಕೋನಕ್ಕೆ ನಿಲುಕಿದ್ದು;ನಿಮಿಷದಲ್ಲಿ ಬದುಕುವವನಿಗೆ ನಾಳೆ ಹಗಲು ಇದೆ.ನಿಜದಲ್ಲಿ ಜೀವಿಸುವವನಿಗೆ ಇಲ್ಲ. ಬೀಸೋ ದೊಣ್ಣೆ ತಪ್ಪಿದ್ರೆ ಸಾವಿರ ವರ್ಷ ಬದುಕಿದ ಅಂದ್ರೆ ನಾಳೆ ಇರಲೇಬೇಕು.,ಆದ್ರೆ ನಾವು ಇರ್ತೀವಾ?.ನೀರಿನ ಮೇಲೆ ಗುಳ್ಳೆ ಗೊತ್ತಿಲ್ಲ…ಅಷ್ಟೇ….ನಾಳೆಯ ಎಣಿಕೆಯಲ್ಲಿ ತಲೆ ಕುದಲು ಬಿಳಿಯಾಯ್ತೆ ವಿನಃ ಇನ್ನೇನೂ ಆಗಲಿಲ್ಲ. ಮೂಕ ಪ್ರಾಣಿಗಳನ್ನ ನೋಡಿ, ನಿರಾತಂಕ, ಹಸಿವಾದರೆ ಬೇಟೆ ಆಡಿ, ನಿದ್ದೆ ಬಂದರೆ ಮಲಗಿತು.ಈ ಮನುಷ್ಯನೇ ತುಂಬಾ ಆಸೆ ಸ್ವಲ್ಪ ಬೇಕು ಅಂದರೆ ಮಗದಷ್ಟು ಬೇಕು ಅನ್ನುತ್ತಾನೆ

ADVERTISEMENT
Byregowda On Properties: ಬಿ‌ ಖಾತಾ ಇದ್ರೂ ಎ ಖಾತಾ ಮಾಡಿಕೊಳ್ಳಲು ಬೆಂಗಳೂರಲ್ಲಿ ಅವಕಾಶ #pratidhvani

ರೋಗಿಗೆ ಬೇಡದ ನಾಳೆ,ಭೋಗಿಗೆ ಮೋಹದ ನಾಳೆ,ಯೋಗಿಗೆ ಸಹಜ ನಾಳೆ,ಪಾಪಿಗೆ ಮುಗಿಯದ ನಾಳೆ,..ಹೀಗೆ ಒಂದೇ ಎರಡೇ..ನಾಳೆಯೇ ನಾಳೆ.. ನರನ ನಾಳ ಹರಿದರೂ ನಾಳೆ ನೀಗಲಿಲ್ಲವಂತೆ,ನರಕದಲ್ಲಿಯೂ ನಾಳೆಯೆಂಬು ಗೋಳಾಟ ನಿಲ್ಲಲಿಲ್ಲವಂತೆ…ಯಾಕ್ರೀ ಚಿಂತೆಯ ಚಿತೆ ಏರ್ತೀರಿ ಸಾಹೇಬ್ರ..ಇಂದಿಗೆ ಈಗ ಖುಷಿ ಆಗಿ ಬದುಕ್ರಿ..ಥತ್ ನಿಮ್ಮ..

“ಮಲ್ಲಿಗೆಯ ಹೂವು ತಾ,ಮೈದುಂಬಿ ಅರಳಿತ್ತು,ಗಂಧವನು ಪೂಸುತ್ತ,ಶಿವನ ಮುಡಿಯೇರಿತ್ತುನಾರಿಯರ ಶಿರದಲ್ಲಿ ಘಮ್ಮೆಂದು ಘಮಿಸಿತ್ತು,ನಾಗವೇಣಿಯ ನಡುವೆ ಹಾರದಲಿ ನಗುತಿತ್ತು,ಅಂದಂದೆ ಪುಟ್ಟಿತ್ತು,ಅಂದಂದೆ ಅಳಿದಿತ್ತು,ಹತ್ತು ಘಳಿಗೆಯ ಹೊತ್ತು,ಮೆರೆದು ಮರೆಯಾಗಿತ್ತು,ಮತ್ತೆ ನೇಸರು ಬರಲು, ಮಲ್ಲಿಗೆಯು ಇನ್ನೆಲ್ಲಿ..?ಕೆಸರು ಗದ್ದೆಯ ಬದಿಗೆ,ಹೆಸರಿಲ್ಲದೆ ಹೋಗಿತ್ತು,..ಇಷ್ಟೇ ಬದುಕು.”

Byregowda On Properties: ಬಿ‌ ಖಾತಾ ಇದ್ರೂ ಎ ಖಾತಾ ಮಾಡಿಕೊಳ್ಳಲು ಬೆಂಗಳೂರಲ್ಲಿ ಅವಕಾಶ  #pratidhvani

ದೀಪದ ಹಾಗೆ, ಇದ್ದಷ್ಟು ದಿನ ಬೆಳಗಿ ಹೋಗಬೇಕು,ನಾಳೆ ಎಂಬುದು ನಿಜವಾದರೂ ನಶ್ವರ.ಅಡ್ಡಗೋಡೆಯ ದೀಪದಂತೆ.ಉಸಿರು ಮುಗಿದರೂ,ಹೆಸ್ರು ಹಸಿರಾಗಬೇಕು.ಬಾಳು ಹಸನಾಗಬೇಕು..!

ಭೂತವೆಂಬೋ ಭೂತ ಬಿಟ್ಟು, ಭವಿಷ್ಯದ ವಿಷ್ಯ ಬದಿಗಿಟ್ಟು,ವರ್ತಮಾನದ ಒರತೆಯ ಅನುಭವಿಸೋ ನೀ ಮಂಕುತಿಮ್ಮ..!ಸಾಗರದಲ್ಲೇಕೆ ಅರಸುವೆ ಸಾಸಿವೆ ಕಾಳನ್ನು, ಅರಸನಾಗಿ ಬದುಕು,ಪ್ರಸ್ತುತದಲಿ..!ಸೃಷ್ಟಿಯು ಸಾಗುವುದು ಅದರ ಋತದಲಿ..!..

ಇಂತಿ ಎನ್ನ ಚಿತ್ತದ ಚಿಟ್ಟೆ,ನಾಳೆ ಎಂಬುದು ಲೊಳಲೊಟ್ಟೆ,ಅತಿಯಾಗಿ ನಾಳೆಯ ನಂಬಲು ನೀನಿಂದು ಕೆಟ್ಟೆ , ಇಗೋ ನಿನ್ನ ಮನಕೆ ಯೋಚಿಸಲು ಸ್ವಾತಂತ್ರ್ಯವನು ನಾ ಕೊಟ್ಟೆ
ನವೀನ ಹೆಚ್ ಎ ಹನುಮನಹಳ್ಳಿ ಅಂಕಣಕಾರರು ಲೇಖಕರು ಕೆಆರ್ ನಗರ

Tags: cole hausercomedycomedy seriescomedy series on youtubefree comedyhealing scriptures with soaking musicmotivational shayarinobody came to his chuck e cheese birthday party... *sad*nobody went to his chucky cheese birthday partyspoiled by the boss chinese dramathe incredibles trailerthe mannii show real voicethe mannii show voice revealthe manny show tiktoktheater chinese dramathemanishowviral shortsviral shorts todayWhatsApp
Previous Post

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

Next Post

ಸ್ವಯಂ ನಿವೃತ್ತಿಯಿಂದ ಹಿಂದೆ ಸರಿಯಲ್ಲ – ಸಿಎಂ ಮನವೊಲಿಸಿದ್ರೂ ಒಪ್ಪದ ASP ನಾರಾಯಣ ಭರಮನಿ ..! 

Related Posts

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ
Top Story

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

by ಪ್ರತಿಧ್ವನಿ
April 24, 2026
0

ಬೆಂಗಳೂರು: ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ KIMS Hospitals ನಲ್ಲಿ ಚಿಕಿತ್ಸೆ...

Read moreDetails
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

April 24, 2026
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
Next Post
ಸ್ವಯಂ ನಿವೃತ್ತಿಯಿಂದ ಹಿಂದೆ ಸರಿಯಲ್ಲ – ಸಿಎಂ ಮನವೊಲಿಸಿದ್ರೂ ಒಪ್ಪದ ASP ನಾರಾಯಣ ಭರಮನಿ ..! 

ಸ್ವಯಂ ನಿವೃತ್ತಿಯಿಂದ ಹಿಂದೆ ಸರಿಯಲ್ಲ - ಸಿಎಂ ಮನವೊಲಿಸಿದ್ರೂ ಒಪ್ಪದ ASP ನಾರಾಯಣ ಭರಮನಿ ..! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada