• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ನಟಿ ರನ್ಯಾ ರಾವ್​ ಸ್ನೇಹಿತನಿಗೆ ಕೋರ್ಟ್​ ಜಾಮೀನು ಕೊಡುತ್ತಾ..?

ಪ್ರತಿಧ್ವನಿ by ಪ್ರತಿಧ್ವನಿ
March 18, 2025
in Top Story, Uncategorized, ಇದೀಗ, ಜೀವನದ ಶೈಲಿ, ರಾಜಕೀಯ
0
ನಟಿ ರನ್ಯಾ ರಾವ್​ ಸ್ನೇಹಿತನಿಗೆ ಕೋರ್ಟ್​ ಜಾಮೀನು ಕೊಡುತ್ತಾ..?
Share on WhatsAppShare on FacebookShare on Telegram

ಡಿಆರ್​​ಐ ತನಿಖೆಯಲ್ಲಿ ಅಂತರರಾಷ್ಟ್ರೀಯ ಲಿಂಕ್​ಗಳ ಮಾಹಿತಿ ಸಿಕ್ಕಿದೆ‌. ಡಿಆರ್​ಐ ಕಲೆ ಹಾಕಿರುವ ಸಾಕ್ಷ್ಯಗಳು ಪ್ರಕರಣದ ಗಂಭೀರತೆ ಬಗ್ಗೆ ಹೇಳುತ್ತವೆ‌. ಆರೋಪಿ ಎವಿಡೇನ್ಸ್ ಟ್ಯಾಂಪರಿಂಗ್ ಮಾಡಬಹುದು.ವ ಈ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಬಹುದಾದ ಯಾವುದೇ ಕಾರಣಗಳು ಇಲ್ಲ. ಜಾಮೀನು ನಿರಾಕರಿಸಲು ಸಾಕಷ್ಟು ಕಾರಣಗಳಿವೆ. ದೊಡ್ಡ ನೆಟ್ವರ್ಕ್ ಇದೆ, ಲಿಂಕ್ಸ್ ಇದೆ. ಹವಾಲ ಟ್ರಾನ್ಸಕ್ಷನ್ ಇದೆ. ಇದರ ಬಗ್ಗೆ ಡಿಆರ್ ಐ ತನಿಖೆ ನಡೆಯುತ್ತಿದೆ ಎಂದಿದ್ದಾರೆ ವಕೀಲ ಮಧುರಾವ್.

ADVERTISEMENT

ಡಿಆರ್​ಐ ವಕೀಲರ ವಾದಕ್ಕೆ ಆರೋಪಿ ಪರ ವಕೀಲರು ಪ್ರತಿವಾದ ಮಂಡಿಸಿದ್ದು, ಏರ್ ಟಿಕೆಟ್ ಖರೀದಿಗೆ ರನ್ಯಾ ಹಣ ನೀಡಿದ್ದಾರೆ ಅಂತಾ ಡಿಆರ್​ಐ ವಾದಕ್ಕೆ ಸಾಕ್ಷ್ಯಗಳು ಇಲ್ಲ. ಆರೋಪಿ ಬಂಧನವಾಗಿದ್ದು ಮಾರ್ಚ್ 3 ರಂದು. ಆದರೆ ತರುಣ್​ಗೆ ಮಾರ್ಚ್ 8 ರಂದು ಸಮನ್ಸ್ ನೀಡಲಾಗಿದೆ ಎಂದು ತರುಣ್ ರಾಜ್ ಪರ ವಕೀಲ ದೇವರಾಜ್ ಪ್ರತಿವಾದ ಮಾಡಿದ್ದಾರೆ. ಚಿನ್ನವನ್ನ ಜಿನೀವಾಗೆ ತೆಗೆದುಕೊಂಡು ಹೋಗಲು ರನ್ಯಾಗೆ ತರುಣ್ ಹೇಳಿದ್ದ ಎಂದು ಡಿಆರ್​ಐ ಹೇಳಿದೆ‌. ಹೀಗೆ ಆರೋಪ ಮಾಡುವುದು ಸುಲಭ, ಸಾಬೀತು ಪಡಿಸುವುದು ಕಷ್ಟ, ಈ ಹಿಂದೆ ತರುಣ್ ಜಿನೀವಾಗೆ ಹೋಗಿಲ್ಲ ಎಂದು ವಾದಿಸಿದ್ದಾರೆ.

ಡಿಆರ್​ಐ ಅಧಿಕಾರಿಗಳ ತನಿಖೆ ಪ್ರಶ್ನಿಸಿರುವ ತರುಣ್ ಪರ ವಕೀಲರು, ಡಿಆರ್​ಐ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳಲ್ಲ ಎಂದಿದ್ದಾರೆ. ಈ ವೇಳೆ ತರುಣ್ ಪರ ವಕೀಲರ ವಾದಕ್ಕೆ ಡಿಆರ್​ಐ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದಲ್ಲಿ ಅಡ್ಮಿಸೆಬಲ್ ಎವಿಡೇನ್ಸ್ ಇಲ್ಲ ಎಂದಿದ್ದಾರೆ. ತರುಣ್ ಪರ ವಕೀಲರ ವಾದ ಮಂಡಿಸಿ, ಈ ಪ್ರಕರಣದಲ್ಲಿ ತರುಣ್​ ರಾಜ್​ಗೆ ಜಾಮೀನು ನೀಡಬೇಕು. ಜಾಮೀನು ಪಡೆಯಬಹುದಾದ ಪ್ರಕರಣ ಎಂದು ಕೋರ್ಟ್​ ಗಮನ ಸೆಳೆದಿದ್ದಾರೆ. ವಾದ ಪ್ರತಿವಾದ ಆಲಿಸಿರುವ ಕೋರ್ಟ್​ ನಾಳೆ ತೀರ್ಪು ನೀಡುವುದಾಗಿ ತಿಳಿಸಿದೆ.

ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್​ನಲ್ಲಿ ಎರಡನೇ ಆರೋಪಿ ಆಗಿರುವ ತರುಣ್​ ರಾಜ್​ ಜಾಮೀನು ಅರ್ಜಿ ವಿಚಾರಣೆ ಮುಕ್ತಾಯವಾಗಿದ್ದು, ನಾಳೆ ಕೋರ್ಟ್​ ಆದೇಶ ಪ್ರಕಟಿಸಲಿದೆ. ಈಗಾಗಲೇ ನಟಿ ರನ್ಯಾರಾವ್​ ಜಾಮೀನು ಅರ್ಜಿಯನ್ನು ಇದೇ ಕೋರ್ಟ್​ ವಜಾ ಮಾಡಿತ್ತು. ಇದೀಗ ಎರಡನೇ ಆರೋಪಿ ಜಾಮೀನು ಅರ್ಜಿಯನ್ನು ಮಾನ್ಯ ಮಾಡಿ ಜಾಮೀನು ಮಂಜೂರು ಮಾಡುತ್ತಾ..? ಅಥವಾ ರನ್ಯಾ ಜಾಮೀನು ಅರ್ಜಿಯಂತೆ ತರುಣ್​ ರಾಜ್​ ಜಾಮೀನು ಅರ್ಜಿಯನ್ನು ವಜಾ ಮಾಡುತ್ತಾ ಅನ್ನೋದನ್ನು ಕಾದು ನೋಡಬೇಕು.

Tags: #RanyaRao #RanyaRaoGoldSmugglingCase #RanyaRaoArrested #TarunRaj #RamachandraRao #GoldSmuggling #BengaluruAirport #DirectorateOfRevenueIntelligence #Dubai #KannadaNews
Previous Post

ಗೋಲ್ಡ್​ ಸ್ಮಗ್ಲಿಂಗ್​ ಕೇಸ್​​ನಲ್ಲಿ DRI ಪರ ವಕೀಲರ ವಾದ ಏನು..?

Next Post

ಕೇಂದ್ರ ಸರ್ಕಾರದಲ್ಲಿ Non performing assets 1635000 ಕೋಟಿ ಸಾಲ

Related Posts

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
0

ನಟಿ ಭಾವನಾ ಈಗ ತಾಯಿ! ಮದ್ವೆ ಆಗದೆ ಅವಳಿ ಮಕ್ಕಳಿಗೆ ಅಮ್ಮ.. ನಟಿ ಭಾವನಾ ಅಮ್ಮ ಅಗ್ತಾ ಇದ್ದಾರೆ! ಅರೇ ಇದು ಜಾಕಿ ಭಾವನಾ ಅವರ ಸುದ್ದಿನಾ...

Read moreDetails

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025
Next Post

ಕೇಂದ್ರ ಸರ್ಕಾರದಲ್ಲಿ Non performing assets 1635000 ಕೋಟಿ ಸಾಲ

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada