• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ತುಟಿಯ ಸುತ್ತ ಆಗುವ ಕಪ್ಪು ಕಲೆಗಳಿಗೆ ಪ್ರಮುಖ ಕಾರಣಗಳು ಇವುಗಳೆ.!

Rachita by Rachita
February 7, 2025
in Top Story, ಜೀವನದ ಶೈಲಿ
0
ತುಟಿಯ ಸುತ್ತ ಆಗುವ ಕಪ್ಪು ಕಲೆಗಳಿಗೆ ಪ್ರಮುಖ ಕಾರಣಗಳು ಇವುಗಳೆ.!
Share on WhatsAppShare on FacebookShare on Telegram

ನಾವು ನೋಡದಕ್ಕೆ ಚಂದ ಕಾಣಬೇಕು ಅಂದ್ರೆ ತ್ವಚೆಯ ಬಗ್ಗೆ ಅಷ್ಟೇ ಕಾಳಜಿ ವಹಿಸಬೇಕು.ಇದಲ್ಲದರ ಜೊತೆಗೆ ನಮ್ಮ ತುಟಿ ಕೂಡ ಕೆಂಪಾಗಿ ಇದ್ರೆ ಮುಖದ ಅಂದವನ್ನ ಹೆಚ್ಚಿಸುತ್ತದೆ.. ಆದ್ರೆ ಕೆಲವರ ತುಟಿಯ ಬಣ್ಣ ಕಂದಾಗಿರುತ್ತದೆ..ಹಾಗೂ ತುಟಿಯ ಸುತ್ತಲು ಕೂಡ ಕಪ್ಪಾಗಿರುತ್ತದೆ..ಈ ಕಂದು ಬಣ್ಣವನ್ನು ಮರೆಮಾಚುವುದಕ್ಕೆ ರೆಡ್ ಲಿಪಸ್ಟಿಕ್ ನ ಹಚ್ಚುತ್ತಾರೆ..ಹಾಗೂ ಕಲೆಗಳ ಶಮನ ಮಾಡುವುದಕ್ಕೆ ಒಂದಿಷ್ಟು ಮನೆಮದ್ದುಗಳನ್ನು ಬಳಸುತ್ತೇವೆ..ಆದ್ರೆ ಇದಕ್ಕೆ ಪ್ರಮುಖ ಕಾರಣ ಏನು ಎಂಬುವುದು ಹೆಚ್ಚು ಜನಕ್ಕೆ ತಿಳಿದಿಲ್ಲ..ಆ ಬಗ್ಗೆ ಇಲ್ಲಿದೆ ಡಿಟೇಲ್ಸ್ 

ADVERTISEMENT

ಹೈಪರ್ ಪಿಗ್ಮೆಂಟೇಶನ್ 

ದೇಹದಲ್ಲಿ ಮೆಲನಿನ್ ಶೇಖರಣೆ ಹೆಚ್ಚಾದಾಗ.ತುಟಿಗಳು ಹಾಗೂ ಅದರ ಸುತ್ತಲಿನ ಚರ್ಮ ಡಾರ್ಕ್ ಆಗುತ್ತದೆ. ನಮ್ಮ ಲೈಫ್ ಸ್ಟೈಲ್,ಹಾಗೂ ಸೇವಿಸುವ ಕೆಲವು ಆಹಾರ ಇವೆಲ್ಲವೂ ಮೆಲನಿನ್ ಶೇಖರಣೆಯನ್ನು ಹೆಚ್ಚು ಮಾಡುತ್ತದೆ.ತುಟಿಗಳು ಹಾಗೂ ಅದರ ಸುತ್ತಲಿನ ಚರ್ಮ ಡಾರ್ಕ್ ಆಗುತ್ತದೆ.

ಸೂರ್ಯನ ಕಿರಣಗಳು 

ಸೂರ್ಯನ ಬೆಳಕಿಗೆ ಅತಿಯಾಗಿ ಒಡ್ಡುವುದರಿಂದ ತುಟಿಗಳ ಸುತ್ತ ಕಪ್ಪು ಕಲೆಗಳು ಹೆಚ್ಚಾಗುತ್ತದೆ.ಅದ್ರಲ್ಲೂ ಕೆಲವರು ಹೆಚ್ಚು ಹೊತ್ತು ಬಿಸಿಲಲ್ಲಿ ಕೆಲಸ ಮಾಡ್ತಾರೆ.ಫೀಲ್ಡ್ ವರ್ಕ್ ಇಂದಾಗಿ ಕೂಡ ಕಪ್ಪು ಹೆಚ್ಚಾಗುತ್ತದೆ..

ಧೂಮಪಾನ

ಸ್ಮೋಕಿಂಗ್ ಮಾಡುವುದರಿಂದ ರಕ್ತದ ಹರಿವು ಮತ್ತು ಆಮ್ಲಜನಕೀಕರಣ ಕಡಿಮೆಯಾಗುತ್ತದೆ.ಇದರಿಂದ ತುಟಿಗಳ ಸುತ್ತ ಕಪ್ಪು ಕಲೆಗಳು ಮತ್ತು ಬಣ್ಣ ಮಾಸಿ ಹೋಗುತ್ತದೆ.

ವಿಟಮಿನ್ ಕೊರತೆ

ದೇಹದಲ್ಲಿ ವಿಟಮಿನ್ ಕೊರತೆಯಾದಾಗ,ಅದರಲ್ಲೂ ವಿಟಮಿನ್ ಬಿ12, ವಿಟಮಿನ್ ಸಿ, ಅಥವಾ ವಿಟಮಿನ್ ಇ ಕಪ್ಪು ಕಲೆಗಳನ್ನು ಉಂಟುಮಾಡಬಹುದು.

ಹಾರ್ಮೋನ್ ಬದಲಾವಣೆ 

ಗರ್ಭಾವಸ್ಥೆಯಲ್ಲಿ, ಋತುಬಂಧ ಅಥವಾ ಪ್ರೌಢಾವಸ್ಥೆಯಲ್ಲಿ ಹಾರ್ಮೋನುಗಳ ಏರಿಳಿತಗಳು ಹೆಚ್ಚಿರುತ್ತದೆ ಹಾಗೂ ಇದರಿಂದ ಕಪ್ಪು ಕಲೆಗಳಿಗೆ ಆಗುತ್ತದೆ..

Tags: 10 healthy habits12 healthy habitsbrain healthdeath magiceternal healthfoot healthgut health dietgut healthy foodsHealthhealth bandhealth carehealth cyberpunkhealth cyberpunk 2health documentaryhealth insurancehealth theoryHealth tipshealthyhealthy foodhealthy foodshealthy habitshealthy lifestylehealthy living.holistic healthimprove gut healthMental healthprivate healthus health
Previous Post

ದೇಶ, ಧರ್ಮ ಯಾವುದೇ ಆದರೂ ಮಾನವೀಯತೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

Next Post

ಝೈದ್ ಖಾನ್ – ರಚಿತಾ ರಾಮ್[Rachita Ram] ಜೋಡಿಯ ಬಹು ನಿರೀಕ್ಷಿತ “ಕಲ್ಟ್”[ Kalt]ಚಿತ್ರವನ್ನು ಪ್ರತಿಷ್ಠಿತ ಕೆ.ವಿ.ಎನ್ ಸಂಸ್ಥೆ ಅರ್ಪಿಸುತ್ತಿದೆ “ಕಲ್ಟ್” .

Related Posts

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
0

ನಟಿ ಭಾವನಾ ಈಗ ತಾಯಿ! ಮದ್ವೆ ಆಗದೆ ಅವಳಿ ಮಕ್ಕಳಿಗೆ ಅಮ್ಮ.. ನಟಿ ಭಾವನಾ ಅಮ್ಮ ಅಗ್ತಾ ಇದ್ದಾರೆ! ಅರೇ ಇದು ಜಾಕಿ ಭಾವನಾ ಅವರ ಸುದ್ದಿನಾ...

Read moreDetails

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025
Next Post
ಝೈದ್ ಖಾನ್ – ರಚಿತಾ ರಾಮ್[Rachita Ram] ಜೋಡಿಯ ಬಹು ನಿರೀಕ್ಷಿತ “ಕಲ್ಟ್”[ Kalt]ಚಿತ್ರವನ್ನು ಪ್ರತಿಷ್ಠಿತ ಕೆ.ವಿ.ಎನ್ ಸಂಸ್ಥೆ ಅರ್ಪಿಸುತ್ತಿದೆ “ಕಲ್ಟ್” .

ಝೈದ್ ಖಾನ್ - ರಚಿತಾ ರಾಮ್[Rachita Ram] ಜೋಡಿಯ ಬಹು ನಿರೀಕ್ಷಿತ "ಕಲ್ಟ್"[ Kalt]ಚಿತ್ರವನ್ನು ಪ್ರತಿಷ್ಠಿತ ಕೆ.ವಿ.ಎನ್ ಸಂಸ್ಥೆ ಅರ್ಪಿಸುತ್ತಿದೆ "ಕಲ್ಟ್" .

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada