• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಹೌದು. ಪ್ರಿಯಾಂಕ ಹೊಸಬಳು. ಆದರೆ ಆಕೆಯ ತಂದೆಯನ್ನೇ ಕೊಂದವರನ್ನು ಕ್ಷಮಿಸಿದ ಕ್ಷಮಾಯಾಧರಿತ್ರಿ…

ಪ್ರತಿಧ್ವನಿ by ಪ್ರತಿಧ್ವನಿ
December 20, 2024
in Top Story, ದೇಶ, ರಾಜಕೀಯ
0
ಹೌದು. ಪ್ರಿಯಾಂಕ ಹೊಸಬಳು. ಆದರೆ ಆಕೆಯ ತಂದೆಯನ್ನೇ ಕೊಂದವರನ್ನು ಕ್ಷಮಿಸಿದ ಕ್ಷಮಾಯಾಧರಿತ್ರಿ…
Share on WhatsAppShare on FacebookShare on Telegram

ಅವಳ ಸಹೋದರನ ರಾಜಕಾರಣದ ಏಳು ಬೀಳುಗಳೊಂದಿಗೆ ನಿಂತವಳು. ಸಾಂಕೇತಿಕವಾಗಿ ಪ್ಯಾಲೇಸ್ಟೇನ್ ಹೆಸರು ಅಚ್ಚಾಗಿದ್ದ ಬ್ಯಾಗ್ ಒಂದನ್ನು ಒಯ್ಯುವ ನಂತರ ಬಾಂಗ್ಲಾದೇಶದ ಹೆಸರಿದ್ದ ಬ್ಯಾಗ್ ಒಯ್ಯುವ ಆಕೆಯ ನಿಲುವನ್ನು ನೀವೆಲ್ಲಾ ಪ್ರಶಂಶಿಸಲೇಬೇಕು. ರಾಜಕೀಯ ಪಕ್ಷಕಗಳು ತಮ್ಮ ಅಸ್ಥಿತ್ವಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು (Priyanka Gandhi Vadra) ಹೆಗ್ಗುರುತಾಗಿಸಿಕೊಂಡಿದ್ದಾರೆ. ಅನೇಕಾನೇಕ ವಿವಾದಗಳೊಂದಿಗೆ ಪ್ರತಿಯೊಬ್ಬರೂ ಸಂವಿಧಾನ ಮತ್ತು ಅಂಬೇಡ್ಕರ್ ಬಗ್ಗೆ ಮಾತನಾಡುತ್ತಾರೆ.

ADVERTISEMENT
CT Ravi Lakshmi Hebbalkar: ಸಿ.ಟಿ. ರವಿ ವಿರುದ್ಧ ಕೆರಳಿ ಕೆಂಡವಾದ ಸಿದ್ದರಾಮಯ್ಯ .! #pratidhvani

ಈ ಸಂದರ್ಭದಲ್ಲಿ ನಾನೊಂದು ನೈಜ ಘಟನೆಯನ್ನು ನೆನಪುಮಾಡಿಕೊಡುತ್ತೇನೆ. ಸೋನಿಯಾ ಗಾಂಧಿ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ನಾಮನಿರ್ದೇಶನ ಮಾಡಲು (Congress) ಅಲ್ಲಿಗೆ ತೆರಳುವ ಮುನ್ನ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮುತ್ಸದ್ಧಿ, ಮಾಜಿ ಎ ಐ ಸಿ ಸಿ ಅಧ್ಯಕ್ಷರೂ ಆಗಿದ ಶ್ರೀ ನಿಜಲಿಂಗಪ್ಪನವರ ಬಂಗಲೆಗೆ ಭೇಟಿ ನೀಡುವುದಾಗಿ ಸ್ಥಳೀಯ ಪೊಲೀಸರು ನಿಜಲಿಂಗಪ್ಪನವರಿಗೆ ಸುದ್ಧಿ ತಲುಪಿಸುತ್ತಾರೆ. ೯೮ ರ ಇಳಿವಯಸ್ಸಿನಲ್ಲಿ ಅವರ ಬೇಕುಬೇಡಗಳನ್ನು ನೋಡಿಕೊಳ್ಳುತ್ತಿದ್ದ ಸಹಾಯಕರನ್ನು ವಿಶೇಷವಾಗಿ ಅವರ ಅಸಂಬಂಧಿ ಮಂಜು ಅವರನ್ನು ಬರಹೇಳಿದ ನಿಜಲಿಂಗಪ್ಪ ಅವರು ಬರುವ ಅತಿಥಿಗಳಾದ ಸೋನಿಯಾ, ಎಸ್.ಎಂ. ಕೃಷ್ಣ ಇನ್ನಿತರೆ ಅಧಿಕಾರಿಗಳಿಗೆ ಟೀ ಕೊಡಲು ಒಳ್ಳೇ ಕಪ್ ಸಾಸರ್ ಇದಿಯಾ ನೋಡು ಎಂದು ಹೇಳುತ್ತಾರೆ. ಇದ್ದ ನಾಲ್ಕೈದು ಕಪ್ ಸಾಸರ್ ಜೊತೆ ಇನ್ನೊಂದಷ್ಟು ತಂದು ಸ್ವಚ್ಛವಾಗಿಟ್ಟಿರಲು ಸೂಚಿಸುತ್ತಾರೆ. ಇಷ್ಟಲ್ಲದೆ ಅವರ ಸಣ್ಣ ಗ್ರಂಥಾಲಯದಲ್ಲಿ ಭಾರತದ ಸಂವಿಧಾನ ದ ಪ್ರತಿ ಇದೆಯಾ ನೋಡು ಎಂದು ಹೇಳುತ್ತಾರೆ. ಅಲ್ಲಿಯೇ ಇದ್ದ ಹಳೆಯ ಸಂವಿಧಾನದ ಪ್ರತಿಯನ್ನು ದೂಳೊಡೆದು ಟೇಬಲ್ ಮೇಲಿಡಲು ಸೂಚಿಸುತ್ತಾರೆ.

ಹಲವು ಗಣ್ಯರೊಂದಿಗೆ ಬಂದ ಸೋನಿಯಾ ಅವರನ್ನು ಕಂಡ ಕೂಡಲೇ ನಿಜಲಿಂಗಪ್ಪ ಅವರು ಸೋನಿಯಾ ಅವರ ಮಕ್ಕಳು ಮತ್ತು ಇಡೀ ಕುಟುಂಬದ ಕುಶಲೋಪರಿ ವಿಚಾರಿಸುತ್ತಾರೆ. ಗಾಂಧಿ ಮತ್ತು ಸರ್ಧಾರ ಪಟೇಲರ ಅನುಯಾಯಿಯಾದ ನಿಜಲಿಂಗಪ್ಪನವರು ಈ ರೀತಿಯಾಗಿ ಮಾತನಾಡುವುದು ಸಾಮಾನ್ಯ ಶೈಲಿಯಾಗಿತ್ತು! ಕ್ಷಣ ಕಾಲ ಮಾತು-ಕತೆ ಮುಗಿದ ಮೇಲೆ ಸಂವಿಧಾನದ ಪ್ರತಿಯನ್ನು ಕೈಗೆತ್ತಿಕೊಂಡ ನಿಜಲಿಂಗಪ್ಪ ಸೋನಿಯಾ ಅವರಿಗೆ ಬಳುವಳಿಯಾಗಿ ನೀಡುತ್ತಾರೆ. ಬಳಿಕ ಮ್ಯಾಡಮ್ ನೀವೀಗ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಿದ್ದೀರಿ, ನಾನೂ ಅಧ್ಯಕ್ಷನಾಗಿದ್ದವನು, ಭಾರತದ ಜನರ ಬಗ್ಗೆ ಕಾಳಜಿ ಮಾಡುವ, ಸರ್ಕಾರದ ನೀತಿಗಳನ್ನು ರೂಪಿಸಲು ಚಿಂತಿಸಬೇಕಾದ ಜವಾಬ್ಧಾರಿಯುತ ಸ್ಥಾನವದು. ನಾವು ಕಾಂಗ್ರೆಸ್ಸಿಗರು ಈವರೆಗೆ ಸಂವಿಧಾನದ ಡೈರೆಕ್ಟೀವ್ ಪ್ರಿನ್ಸಿಪಲ್ಸ್ ಊರ್ಜಿತ ಮಾಡಲು ಸೋತಿದ್ದೇವೆ. ಈಗ ನಿಮ್ಮ ಮುಂದೆ ಇದೊಂದು ಸವಾಲಿದೆ. ಕೇಂದ್ರ ಸರ್ಕಾರಗಳು ಸಂವಿಧಾನದ ಮೂಲಭೂತ ಹಕ್ಕುಗಳಿಗಿಂತಾ ಹೆಚ್ಚಾಗಿ ಡೈರೆಕ್ಟೀವ್ ಪ್ರಿನ್ಸಿಪಲ್ಸ್ ಜಾರಿ ಮಾಡಲು ಬೇಕಾದ ನೀತಿಗಳನ್ನು ರೂಪಿಸುವಂತೆ ನೀವು ಮಾಡಬೇಕು. ಅದು ನಿಮ್ಮ ಜವಾಬ್ಧಾರಿ ಎಂದು ಹೇಳುತ್ತಾರೆ.

ಅಂದು ಸೋನಿಯಾ ಗಾಂಧಿ ಅವರಿಗೆ ನಿಜಲಿಂಗಪ್ಪ- ಸಂವಿಧಾನವನ್ನು ಎಚ್ಚರಿಕೆಯಿಂದ ಓದಬೇಕು ಮತ್ತು ಡೈರೆಕ್ಟೀವ್ ಪ್ರಿನ್ಸಿಪಲ್ಸ್ ಜಾರಿ ಮಾಡಬೇಕು ಎಂಬ ಪಾಠ ಮಾಡಿದ್ದರು. ಕೆಲವೇ ದಿನಗಳಲ್ಲಿ ಸೋನಿಯಾ ಅವರ ಇಟಲಿ ಪೌರತ್ವದ ಕುರಿತು ಕಾಂಟ್ರೊವರ್ಸಿ ಹೆಚ್ಚಾದಾಗ ನಿಜಲಿಂಗಪ್ಪ ಅವರು ಆಕೆ ಪ್ರಧಾನಿ ಆಗಲು ಸಂವಿಧಾನದ ತೊಡಕಿಲ್ಲ ಎಂಬ ವಿಷಯವನ್ನು ಪತ್ರಿಕೆಗಳಿಗೆ ಖುದ್ದು ಬಿಡುಗಡೆ ಮಾಡಿದ್ದರು. ಇಂಥ ಕಾಂಗ್ರೆಸ್ ನ ಇತಿಹಾಸವನ್ನು ಸುಲಭಕ್ಕೆ ಮರೆಯಲು ಸಾಧ್ಯವೇ…

Tags: Priyanka Choprapriyanka chopra moviespriyanka choudharyPriyanka Gandhipriyanka gandhi bagpriyanka gandhi palestinepriyanka gandhi palestine bagpriyanka gandhi palestine bag controversypriyanka gandhi palestine bag in parliamentpriyanka gandhi speechpriyanka gandhi supporting palestinepriyanka gandhi tote bag controversypriyanka gandhi's palestine bag in parliamentpriyanka with a palestine bag
Previous Post

“ರಕ್ತ ಕಾಶ್ಮೀರ” ಚಿತ್ರದಲ್ಲಿ ಉಗ್ರಗಾಮಿಗಳನ್ನು ಮಟ್ಟಹಾಕಿದ‌ ನಾಯಕ – ನಾಯಕಿ .

Next Post

ಡಿಸಿಸಿ ಬ್ಯಾಂಕ್ ನಲ್ಲಿ ನಕಲಿ ಚಿನ್ನಾಭರಣ ಇಟ್ಟು ಸಾಲ ಪಡೆಯಲು ಮುಂದಾದ ಪ್ರಕರಣ

Related Posts

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
0

ನಟಿ ಭಾವನಾ ಈಗ ತಾಯಿ! ಮದ್ವೆ ಆಗದೆ ಅವಳಿ ಮಕ್ಕಳಿಗೆ ಅಮ್ಮ.. ನಟಿ ಭಾವನಾ ಅಮ್ಮ ಅಗ್ತಾ ಇದ್ದಾರೆ! ಅರೇ ಇದು ಜಾಕಿ ಭಾವನಾ ಅವರ ಸುದ್ದಿನಾ...

Read moreDetails

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025
Next Post
ಡಿಸಿಸಿ ಬ್ಯಾಂಕ್ ನಲ್ಲಿ ನಕಲಿ ಚಿನ್ನಾಭರಣ ಇಟ್ಟು ಸಾಲ ಪಡೆಯಲು ಮುಂದಾದ ಪ್ರಕರಣ

ಡಿಸಿಸಿ ಬ್ಯಾಂಕ್ ನಲ್ಲಿ ನಕಲಿ ಚಿನ್ನಾಭರಣ ಇಟ್ಟು ಸಾಲ ಪಡೆಯಲು ಮುಂದಾದ ಪ್ರಕರಣ

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada