• Home
  • About Us
  • ಕರ್ನಾಟಕ
Tuesday, October 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಸ್ಪೀಕರ್‌ ವಿರುದ್ಧವೇ ಸಿಡಿದು ನಿಂತ ಚಿನ್ನದ ನಾಡಿನ ಶಾಸಕಿ..!

ಕೃಷ್ಣ ಮಣಿ by ಕೃಷ್ಣ ಮಣಿ
December 19, 2024
in ಕರ್ನಾಟಕ, ರಾಜಕೀಯ, ಸರ್ಕಾರಿ ಗೆಜೆಟ್
0
ಸ್ಪೀಕರ್‌ ವಿರುದ್ಧವೇ ಸಿಡಿದು ನಿಂತ ಚಿನ್ನದ ನಾಡಿನ ಶಾಸಕಿ..!
Share on WhatsAppShare on FacebookShare on Telegram

ಬೆಳಗಾವಿ: ಸ್ಪೀಕರ್ ವಿರುದ್ಧವೇ ಕಾಂಗ್ರೆಸ್ ಸದಸ್ಯೆ ರೂಪಾ ಶಶಿಧರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟೈಮ್ ಮ್ಯಾನೇಜ್ ಮಾಡೋಕೆ ಬರೋದಿಲ್ಲವಾ..? ಅಂತಾ ಬೇಸರ ವ್ಯಕ್ತಪಡಿಸಿದ ಶಾಸಕಿ ರೂಪಾ ಶಶಿಧರ್, ಸ್ಪೀಕರ್ ಪೀಠದಲ್ಲಿ ಕುಳಿತಿದ್ದ ರುದ್ರಪ್ಪ ಲಮಾಣಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ADVERTISEMENT

ಉತ್ತರ ಕರ್ನಾಟಕ ಅಭಿವೃದ್ಧಿ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಶಾಸಕ ಅರವಿಂದ ಬೆಲ್ಲದ್ ಮಾತನ್ನಾಡುತ್ತಿದ್ದಾಗ ಬೆಲ್ಲದ್ ಮಾತಿನ ನಡುವೆ ಪದೇ ಪದೇ ಎದ್ದುನಿಂತು ಪ್ರತಿಪಕ್ಷ ನಾಯಕ ಆರ್‌. ಅಶೋಕ್ ಹಾಗು ಸಚಿವ ಪ್ರಿಯಾಂಕ್ ಖರ್ಗೆ ಮಾತನ್ನಾಡುತ್ತಿದ್ದರು. ಉತ್ತರ ಕರ್ನಾಟಕ ಚರ್ಚೆ ಮುಗಿಸಿ ಗಮನ ಸೆಳೆಯುವ ಸೂಚನೆ ಕಲಾಪ ಆರಂಭಿಸದ್ದಕ್ಕೆ ಶಾಸಕಿ ರೂಪಾ ಶಶಿಧರ್‌ ಸಿಟ್ಟಾಗಿದ್ದಾರೆ.

Amit Shah: ಕಾಂಗ್ರೆಸ್‌ ಗೆ ವಿರುದ್ಧ ಗೃಹ ಸಚಿವ ಅಮಿತಾ ಶಾ ವಾಗ್ದಾಳಿ..! #drbrambedkar #congress #rahulgandhi

ನಾವು ಮೂರು ದಿನಗಳಿಂದಲೂ ಕಾಯುತ್ತಿದ್ದೇವೆ, ಫಸ್ಟ್ ನೀವು ಟೈಮ್ ಮ್ಯಾನೇಜ್ ಮಾಡೋದನ್ನ ಕಲಿಯಬೇಕು. You Have the Time Limit, What is this ಎಂದು ನೇರವಾಗಿಯೇ ಪ್ರಶ್ನಿಸಿದ್ದಾರೆ. ನಿಮ್ಮ ಆಲೋಚನೆ ಏನಿದೆ..? ಟೈಮ್ ಲಿಮಿಟ್ ಕೊಡಿ,ಎಲ್ಲವೂ ಇಂಪಾರ್ಟೆಂಟ್ ಅಲ್ಲವಾ..? ಎಂದು ರೂಪಾ ಶಶಿಧರ್ ಸಿಟ್ಟಾಗಿದ್ದಾರೆ.

ಈ ವೇಳೆ, ಅಮ್ಮಾ ನಾನು ಉತ್ತರ ಕರ್ನಾಟಕದ ಬಗ್ಗೆ ಮಾತನ್ನಾಡುತ್ತಿದ್ದೇನೆ, ದಯಮಾಡಿ ಮಾತನ್ನಾಡಲು ಅವಕಾಶ ಕೊಡಿ ಎಂದ ಅರವಿಂದ ಬೆಲ್ಲದ್‌ಗೆ, ಅಣ್ಣಾ ಪ್ಲೀಸ್ ನೀವು ಮಾತನ್ನಾಡೋದಕ್ಕೆ ನನ್ನ ಅಭ್ಯಂತರ ಏನೂ ಇಲ್ಲ. ನೀವು ಕಷ್ಟ ಸುಖ ಮಾತಾಡೋದಕ್ಕೆ ಅಭ್ಯಂತರ ಇಲ್ಲ. ಪ್ಲೀಸ್ ಗೀವ್ ದಿ ಲಿಮಿಟ್ ಟೈಮ್. ಇಲ್ಲದಿದ್ರೆ ಗಮನ ಸೆಳೆಯುವ ಸೂಚನೆಯನ್ನ ಯಾವಾಗ ಕರೆಯುತ್ತೀರಿ ಅಂತಾ ಹೇಳಿಬಿಡಿ. ಆಗಲೇ ನಾವು ವಾಪಸ್ ಬರುತ್ತೇವೆ ಎಂದು ಬೇಸರ ಪ್ರಕಟ ಮಾಡಿದ್ದಾರೆ.

Tags: 2024 belagavi winter sessionadhiveshanBelagavibelagavi adhiveshanbelagavi adhiveshan 2024belagavi adhiveshanabelagavi legislative assembly session 2024belagavi sessionbelagavi session 2024belagavi session day1belagavi session livebelagavi winter sessionbelagavi winter session 2024belagavi winter session liveelagavi winter session 2024 livekarnataka assembly session belagavisiddaramaiah in belagavi sessionwinter belagavi session 2024
Previous Post

ಭಾವುಕರಾಗಿ ಭಾರತ ಬಿಟ್ಟು ಹೊರಟ ಶಿವಣ್ಣ.. ಗೆದ್ದು ಬನ್ನಿ ಕರುನಾಡ ಚಕ್ರವರ್ತಿ..

Next Post

ಅಂಬೇಡ್ಕರ್‌ ಬಗ್ಗೆ ಅಮಿತ್‌ ಷಾ ಮಾತು.. ದೇಶಾದ್ಯಂತ ಪ್ರತಿಭಟನೆ..

Related Posts

Top Story

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

by ಪ್ರತಿಧ್ವನಿ
October 13, 2025
0

ಜ್ವರ ಹಾಗೂ ಯೂರಿನ್ ಸೋಂಕಿನಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ್ರು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮುಂದಿನ ಕೆಲವು ದಿನಗಳ...

Read moreDetails

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

October 13, 2025

Sunil Kumar: ಇಂದಿರಾ ಗಾಂಧಿಗೂ ಹೆದರಿಲ್ಲ, ನೆಹರೂ ಮುಂದೆನೂ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?

October 13, 2025

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

October 13, 2025

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

October 13, 2025
Next Post
ಅಂಬೇಡ್ಕರ್‌ ಬಗ್ಗೆ ಅಮಿತ್‌ ಷಾ ಮಾತು.. ದೇಶಾದ್ಯಂತ ಪ್ರತಿಭಟನೆ..

ಅಂಬೇಡ್ಕರ್‌ ಬಗ್ಗೆ ಅಮಿತ್‌ ಷಾ ಮಾತು.. ದೇಶಾದ್ಯಂತ ಪ್ರತಿಭಟನೆ..

Recent News

Top Story

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

by ಪ್ರತಿಧ್ವನಿ
October 13, 2025
Top Story

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
October 13, 2025
Top Story

Sunil Kumar: ಇಂದಿರಾ ಗಾಂಧಿಗೂ ಹೆದರಿಲ್ಲ, ನೆಹರೂ ಮುಂದೆನೂ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?

by ಪ್ರತಿಧ್ವನಿ
October 13, 2025
Top Story

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

by ಪ್ರತಿಧ್ವನಿ
October 13, 2025
Top Story

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

by ಪ್ರತಿಧ್ವನಿ
October 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

October 13, 2025

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

October 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada