• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮಹಾರಾಜ ಮಂಜು ಹಾಗೂ ಪ್ರಜೆ ರಜತ್ ನಡುವೆ ಮಾತಿನ ಚಕಮಕಿ.!

Rachita by Rachita
November 28, 2024
in Top Story, ಇದೀಗ, ಸಿನಿಮಾ
0
ಮಹಾರಾಜ ಮಂಜು ಹಾಗೂ ಪ್ರಜೆ ರಜತ್ ನಡುವೆ ಮಾತಿನ ಚಕಮಕಿ.!

Screenshot

Share on WhatsAppShare on FacebookShare on Telegram

ಬಿಗ್ ಬಾಸ್ ಕನ್ನಡ ಸೀಸನ್ 11 9ನೇ ವಾರಕ್ಕೆ ಕಾಲಿಟ್ಟಿದ್ದು ಸ್ಪರ್ಧಿಗಳು ಜೋರಾಗಿಯೇ ಆಟವನ್ನು ಆಡುತ್ತಿದ್ದಾರೆ ಇವರ ಬಿಗ್ ಬಾಸ್ ಮನೆಯಲ್ಲಿ ಬಿಗ್ ಬಾಸ್ ಸಾಮ್ರಾಜ್ಯ ಸೃಷ್ಟಿಯಾಗಿದೆ ಈ ಸಾಮ್ರಾಜ್ಯದ ಮಹಾರಾಜ ಮಂಜು ಎಂಬುದು ಎಲ್ಲರಿಗೂ ಗೊತ್ತು.

ADVERTISEMENT
Screenshot

ನಿನ್ನೆ ತನಕ ಕಂಟೆಸ್ಟೆಂಟ್ಗಳು ಮಂಜು ಅವರು ಹೇಳಿದ ಮಾತುಗಳನ್ನ ಕೇಳ್ತಾ ಇದ್ರು, ಇದೀಗ ಬಿಗ್ ಬಾಸ್ ಮತ್ತೊಂದು ಟ್ವಿಸ್ಟ್ ನೀಡಿದ್ದಾರೆ. ಮೋಸ ಹಾಗು ಕಪಟದಿಂದ ತನ್ನ ತಂಗಿಯನ್ನು ಸಾಮ್ರಾಜ್ಯದಿಂದ ಹೊರ ಹಾಕಿದ್ರು..ಇದೀಗ  ಸಾಕಷ್ಟು ವರ್ಷಗಳ ನಂತರ ಮತ್ತೆ ತಂಗಿ ಸಾಮ್ರಾಜ್ಯಕ್ಕೆ ವಾಪಸ್ ಆಗಿದ್ದು ಇಬ್ಬರ ನಡುವೆಯೂ ವಾರ್ ಜೋರಾಗಿಯೇ ನಡಿತಾ ಇದೆ.

Screenshot

ಮೋಕ್ಷಿತ ಅವರ ಕೆಳಗೆ ಬರುವ ಪ್ರಜೆಗಳು ಒಂದೆಡೆಯಾದ್ರೆ, ಮಂಜು ಅವರ ಅಡಿಯಲ್ಲಿ ಬರುವ ಪ್ರಜೆಗಳು ಇನ್ನೊಂದೆಡೆ. ಕೆಲವು ವಿಚಾರಗಳು ಮೋಕ್ಷಿತ ಹಾಗೂ ಮಂಜು ಅವರ ನಡುವೆ ಕಲಹಕ್ಕು ಕೂಡ ಕಾರಣವಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಬಿಗ್ ಬಾಸ್ ಸಾಮ್ರಾಜ್ಯ ಸೃಷ್ಟಿಯಾಗಿದೆ ಹೊರತು ಟಾಸ್ಕ್ ಯಾವುದು ಕೂಡ ನಡೆದಿಲ್ಲ. ಆದ್ರೆ ಇವತ್ತು ಯುವರಾಣಿ ಮೋಕ್ಷಿತ ಹಾಗೂ ಮಹಾರಾಜ ಮಂಜು, ಇವರಿಬ್ಬರ ಪ್ರಜೆಗಳ ನಡುವೆ ದೊಡ್ಡ ಟಾಸ್ಕ್ ನಡೆಯಲಿದ್ದು ಈ ಮಧ್ಯೆ ಮಂಜು ಹಾಗೂ ರಜತ್ ಅವರಿಗೆ ಜೋರು ಜಗಳವಾಗುತ್ತದೆ.

Screenshot

ಒಟ್ಟಿನಲ್ಲಿ ಬಿಗ್ ಬಾಸ್ ಈ ವಾರದ ಟಾಸ್ಕ್ ಬಿಗ್ ಬಾಸ್ ಸಾಮ್ರಾಜ್ಯ ಹೆಚ್ಚು ಪ್ರೇಕ್ಷಕರಿಗೆ ಇಷ್ಟವಾಗಿಲ್ಲ ಕಾರಣ ಇಲ್ಲಿ ಟಾಸ್ಕಿಲ್ಲ ಮನೋರಂಜನೆಯಂತೂ ಇಲ್ಲವೇ ಇಲ್ಲ ಬರೀ ಜಗಳವಾ ಆಗಿದೆ ಎಂಬುದು ಸಾಕಷ್ಟು ಜನರ ಮಾತಾಗಿದೆ.

Tags: biggbossKicchaseason11sudeeptask
Previous Post

RCB ಹಿಂದಿ ಟ್ವೀಟ್ ಪೇಜ್ ಓಪನ್ ಮಾಡಿದ್ದೇಕೆ ಕನ್ನಡಿಗರ ಆಕ್ರೋಶ ! ಪೇಜ್ ಡಿಲೀಟ್ ಮಾಡಿದ್ರೆ ಸರಿ ಎಂದ ಫ್ಯಾನ್ಸ್ ! 

Next Post

ಸಿಎಂ ಸಿದ್ದರಾಮಯ್ಯ ಭೇಟಿಗೆ ಅನುಮತಿ ಲಾಯರ್‌ ಜಗದೀಶ್‌ ರಿಯಾಕ್ಷನ್‌..!

Related Posts

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ
Top Story

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

by ಪ್ರತಿಧ್ವನಿ
April 24, 2026
0

ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದ ಗೃಹಪ್ರವೇಶ ಕಾರ್ಯಕ್ರಮದ ವೇಳೆ ದಾರುಣ ಘಟನೆ ಸಂಭವಿಸಿದ್ದು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಶಾಸಕ ಲಕ್ಷ್ಮಣ...

Read moreDetails
ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

April 24, 2026
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

April 24, 2026
Next Post

ಸಿಎಂ ಸಿದ್ದರಾಮಯ್ಯ ಭೇಟಿಗೆ ಅನುಮತಿ ಲಾಯರ್‌ ಜಗದೀಶ್‌ ರಿಯಾಕ್ಷನ್‌..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada