• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

‘ವಕ್ಫ್ ಬೋರ್ಡ್ ಅಂದ್ರೆ, ಸಾಬ್ರು ಬೋರ್ಡ್’:ವಕ್ಫ್​ ಕಾನೂನಿನ ವಿರುದ್ದ ಕಿಡಿಕಾರಿದ ಆರ್​​. ಅಶೋಕ್​

ಪ್ರತಿಧ್ವನಿ by ಪ್ರತಿಧ್ವನಿ
November 7, 2024
in Top Story, ಇತರೆ / Others, ಕರ್ನಾಟಕ, ರಾಜಕೀಯ
0
Share on WhatsAppShare on FacebookShare on Telegram

ಮಂಡ್ಯ:ಜಿಲ್ಲೆಯ ಮಹದೇವಪುರ ಗ್ರಾಮದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ವಕ್ಫ್​​ ಬೋರ್ಡ್​ ಮತ್ತು ಕಾಂಗ್ರೆಸ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದು. ಸ್ಥಳೀಯನ ರೈತರಿಗೆ ನಿಮ್ಮ ಜಮೀನಿನ ಪಹಣಿಯನ್ನು ಪರಿಶೀಲನೆ ಮಾಡಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಆರ್​. ಅಶೋಕ್​ ಮತ್ತು ಇತರ ಸ್ಥಳೀಯ ಮುಖಂಡರು ಮಂಡ್ಯದ ಮಹದೇವಪುರ ಗ್ರಾಮದ ಚಿಕ್ಕಮ್ಮ ದೇವಿ ದೇವಾಸ್ಥಾನಕ್ಕೆ ಭೇಟಿ ನೀಡಿ.

ದೇವಸ್ಥಾನವನ್ನು ಉಳಿಸಲು ನಾವು ಬಂದಿದ್ದೇವೆ. ವಕ್ಫ್​​ ಬಗ್ಗೆ ಜನರಿಗೆ ಹೆಚ್ಚಿಗೆ ತಿಳಿದಿಲ್ಲ. ವಕ್ಫ್ ಬೋರ್ಡ್ ಅಂದ್ರೆ ಸಾಬ್ರು ಬೋರ್ಡ್ ಎಂದು ಹೇಳಿದರು. ಮುಂದುವರಿದು ಮಾತನಾಡಿದ ಅಶೋಕ್​​ ಈ ಹಳ್ಳಿಯಲ್ಲಿ ಯಾರು ಮುಸ್ಲಿಮರು ಇಲ್ಲ, ಅವರ ಜಾಗವೂ ಇಲ್ಲ, ಅವರ ಹೆಣವನ್ನು ಹೂಳಿಲ್ಲ.ಹಾಗಿದ್ದ ಮೇಲೆ ಹೇಗೆ ಈ ಜಾಗ ವಕ್ಫ್ ಆಸ್ತಿ ಆಗುತ್ತದೆ ಹೇಳಿ‌? ಎಂದು ಪ್ರಶ್ನಿಸಿದರು.

ಮುಂದುವರಿದು ಮಾತನಾಡಿದ ಅಶೋಕ್​, ಮನಮೋಹನ್ ಸಿಂಗ್ ಅಧಿಕಾರದಿಂದ ಇಳಿಯುವಾಗ ವಕ್ಫ್ ಪರ ಕಾಯ್ದೆ ತಂದರು.ಯಾವುದಾದರೂ ಆಸ್ತಿಯನ್ನ ವಕ್ಫ್ ಆಸ್ತಿ ಅಂದ್ರೆ ಪಹಣಿಯಲ್ಲಿ ಬಂದು ಬಿಡುತ್ತದೆ.ಈ ರೀತಿಯ ಕಾನೂನು ಮಾಡಿಕೊಟ್ಟದ್ದು ದುರುಳ ಕಾಂಗ್ರೆಸಿಗರು ಅದಕ್ಕೆ ಈಗ ವಕ್ಫ್ ಎಲ್ಲಾ ಜಮೀನು ನನ್ನದೆ ಅಂತ ಹೇಳುತ್ತಿದೆ.ವಿಧಾನಸೌದ ಕೂಡ ವಕ್ಫ್ ಬೋರ್ಡ್ ಅಂತಾ ಮತ್ತೊಬ್ಬ ಸಾಬ್ರು ಹೇಳಿದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಸ್ಲಿಮರು ಈ ದೇಶಕ್ಕೆ ಯಾವಾಗ ಬಂದ್ರಿ? ಚೋಳರು, ಚಾಲುಕ್ಯರ ಕಾಲದಲ್ಲಿ ನೀವಿದ್ರ. ನಮ್ಮ ದೇಶಕ್ಕೆ ಬಂದು ದೇವಾಲಯಗಳು ನಮ್ದು, ರೈತರ ಜಮೀನುಗಳು ನಮ್ದು ಅಂತೀರಾ? ಎಂದು ಪ್ರಶ್ನಿಸಿದರು.ನಾವುಗಳು ಪ್ರತಿಭಟಿಸಲಿಲ್ಲ ಅಂದ್ರೆ ಈ ರಾಜ್ಯದಲ್ಲಿ ಬದುಕಲು ಆಗಲ್ಲ‌.ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿ ರೀತಿಯ ಈದ್ ಇಂಡಿಯಾ ಕಂಪನಿ ಬಂದಿದೆ.ಬ್ರಿಟಿಷರ ರೀತಿ ಅವರನ್ನು ಓಡಿಸಬೇಕು ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಆರ್​. ಅಶೋಕ್​ ನೋಟೀಸ್​ಗಳನ್ನು ರದ್ದು ಮಾಡಿರೋದಾಗಿ ಸಿಎಂ ಹೇಳಿದ್ದಾರೆ.ನಾನು ಇಲ್ಲಿಗೆ ಬರ್ತೀನಿ ಅಂತಾ ಗೊತ್ತಾಗಿ, ಪಹಣಿ ಚೇಂಜ್ ಮಾಡಿದ್ದಾರೆ.ಇನ್ಮೇಲೆ ಎಲ್ಲಾ ಕಡೆ ನಮ್ದೆ ಹವಾ.ನಾವು ಎಲ್ಲೆಲ್ಲಿ ಹೋಗ್ತೀವಿ, ಅಲ್ಲೆಲ್ಲಾ ಚೇಂಜ್ ಆಗಬೇಕು.ಅದರ ವಿರುದ್ಧ ಹೋರಾಟ ಮಾಡಲು ಮಂಡ್ಯದಲ್ಲಿ ಮನೆಗೆ ಒಬ್ಬರಂತೆ ಬಂದು ಒಗ್ಗೂಡಬೇಕು. ಒಗ್ಗಟ್ಟಾಗದಿದ್ರೆ ಸಿದ್ದಾಮುಲ್ಲಖಾನ್ ಮುಗಿಸಿಬಿಡ್ತಾರೆ ಎಂದು ಸಿಎಂ ಮೇಲೆ ಹರಿಹಾಯ್ದರು.

Tags: ancient temple.BJPCongress PartyMahadevpur village.MandyaStatement of opposition leader R Ashokwaqf property
Previous Post

ನೂರು ಸುಳ್ಳು ಹೇಳಿ, ಮುಖ್ಯಮಂತ್ರಿ ವಿರುದ್ಧದ ಸುಳ್ಳು ಆರೋಪ ನಿಜ ಮಾಡಲಾಗದು: ಜಾರ್ಜ್‌

Next Post

ಇನ್ಮುಂದೆ ಪ್ರಿಪೇಯ್ಡ್ ವಿದ್ಯುತ್ ಮೀಟರ್ ಜಾರಿಗೆ ರಾಜ್ಯ ಸರ್ಕಾರ ತಯಾರಿ ! 

Related Posts

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
0

ನಟಿ ಭಾವನಾ ಈಗ ತಾಯಿ! ಮದ್ವೆ ಆಗದೆ ಅವಳಿ ಮಕ್ಕಳಿಗೆ ಅಮ್ಮ.. ನಟಿ ಭಾವನಾ ಅಮ್ಮ ಅಗ್ತಾ ಇದ್ದಾರೆ! ಅರೇ ಇದು ಜಾಕಿ ಭಾವನಾ ಅವರ ಸುದ್ದಿನಾ...

Read moreDetails

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025
Next Post
ಇನ್ಮುಂದೆ ಪ್ರಿಪೇಯ್ಡ್ ವಿದ್ಯುತ್ ಮೀಟರ್ ಜಾರಿಗೆ ರಾಜ್ಯ ಸರ್ಕಾರ ತಯಾರಿ ! 

ಇನ್ಮುಂದೆ ಪ್ರಿಪೇಯ್ಡ್ ವಿದ್ಯುತ್ ಮೀಟರ್ ಜಾರಿಗೆ ರಾಜ್ಯ ಸರ್ಕಾರ ತಯಾರಿ ! 

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada