• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, February 6, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಈ ವೀಕೆಂಡ್ ಎಪಿಸೋಡ್ ನಲ್ಲಿ ಕಿಚ್ಚ ಇರಲ್ಲ ! ಮಾತೃವಿಯೋಗದ ನೋವಿನಲ್ಲಿ ಸುದೀಪ್ – ಬಿಗ್ ಬಾಸ್ ಹೋಸ್ಟ್ ಮಾಡೋದ್ಯಾರು ಗೊತ್ತಾ ?!

ಪ್ರತಿಧ್ವನಿ by ಪ್ರತಿಧ್ವನಿ
October 26, 2024
in Top Story, ಇದೀಗ, ಕರ್ನಾಟಕ, ಸಿನಿಮಾ
0
ಈ ವೀಕೆಂಡ್ ಎಪಿಸೋಡ್ ನಲ್ಲಿ ಕಿಚ್ಚ ಇರಲ್ಲ ! ಮಾತೃವಿಯೋಗದ ನೋವಿನಲ್ಲಿ ಸುದೀಪ್ – ಬಿಗ್ ಬಾಸ್ ಹೋಸ್ಟ್ ಮಾಡೋದ್ಯಾರು ಗೊತ್ತಾ ?!
Share on WhatsAppShare on FacebookShare on Telegram

ಕಿಚ್ಚ ಸುದೀಪ್ (Kichha Sudeep) ಅವರ ತಾಯಿ ಸರೋಜಾ (Saroja) ನಿಧನದ ಹಿನ್ನಲೆ ನಟ ಕಿಚ್ಚ ಸುದೀಪ್ ಈ ವಾರ ಬಿಗ್‌ಬಾಸ್‌ (Bigboss) ವೀಕೆಂಡ್‌ ಶೋ ನಲ್ಲಿ ಗೈರಾಗಲಿದ್ದಾರೆ. ಹೀಗಾಗಿ ವೀಕೆಂಡ್ ಪಂಚಾಯಿತಿ ನಡೆಸೋರು ಯಾರು ಎಂಬ ಚರ್ಚೆ ಜೋರಾಗಿದೆ. 

ADVERTISEMENT

ಇಡೀ ವಾರ ನಡೆಯುವ ಬಿಗ್ ಬಾಸ್ ಮನೆಯ ಬೆಳವಣಿಗೆಗಳ ಬಗ್ಗೆ, ಸರಿ ತಪ್ಪುಗಳ ಬಗ್ಗೆ ವಾರದ ಕೊನೆಯಲ್ಲಿ ಕಿಚ್ಚ ಸರಿ ತಪ್ಪುಗಳನ್ನು ತೂಗಿ ಕಂಟೆಸ್ಟೆಂಟ್ ಗಳಿಗೆ ಕ್ಲಾಸ್ ತಗೊಳ್ತಿದ್ರು. ಅದಕ್ಕೆ ಕಿಚ್ಚ ಬಿಟ್ರೆ ಮತ್ಯಾರು ಸೂಟ್ ಆಗಲ್ಲ ಅನ್ನೋದು ಕೂಡ ಪ್ರೇಕ್ಷರರ ಅಭಿಪ್ರಾಯವಾಗಿದೆ.

ಆದ್ರೆ ಈ ವಾರ ಮಾತೃವಿಯೋಗದ ನೋವಿನಲ್ಲಿರುವ ಕಾರಣ ಸುದೀಪ್ ಶೋ ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸುದೀಪ್ ಅವರ ಬದಲಿಗೆ ಇಂದು ನಿರ್ದೇಶಕ ಯೋಗರಾಜ್ ಭಟ್ (Yogaraj Bhat) ಹಾಗೂ ನಾಳೆ ಸೃಜನ್ ಲೋಕೇಶ್ (Saruhan Lokesh) ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ ಅಂತ ಮೂಲಗಳಿಂದ ತಿಳಿದು ಬಂದಿದೆ.

Tags: ಕಿಚ್ಚಸುದೀಪ್ಬಿಗ್ ಬಾಸ್ಬಿಗ್ ಬಾಸ್ ಸೀಸನ್ 11ಯೋಗರಾಜ್ ಭಟ್ಸುದೀಪ್ ತಾಯಿ ನಿಧನಸೃಜನ್ ಲೋಕೇಶ್
Previous Post

ಮುಡಾ ಕೇಸ್‌ನಲ್ಲಿ ಹೈಕೋರ್ಟ್‌ ದ್ವಿಸದಸ್ಯ ಪೀಠದಲ್ಲಿ ಸಿಗುತ್ತಾ ನ್ಯಾಯ..?

Next Post

ಗರ್ಭಿಣಿ ಪ್ರೇಯಸಿಯನ್ನೇ ಕೊಂದ ಪಾಪಿ – ದೆಹಲಿಯಲ್ಲಿ ಭೂತ್ ಕಹಾನಿ !

Related Posts

Top Story

ನಾವು ರಕ್ಷಣೆಗೆ ಬರಲ್ಲ, ನೀವಾಗಿಯೇ ಇರಾನ್‌ ಬಿಟ್ಟು ಬನ್ನಿ, : ಮುಸ್ಲಿಂ ರಾಷ್ಟ್ರದಲ್ಲಿನ ಅಮೆರಿಕನ್ನರಿಗೆ ಟ್ರಂಪ್‌ ಶಾಕ್..!

by ಪ್ರತಿಧ್ವನಿ
February 6, 2026
0

ನವದೆಹಲಿ : ಅಮೆರಿಕ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ , ಅಮೆರಿಕವು ಇರಾನ್‌ನಲ್ಲಿರುವ ತನ್ನ ಪ್ರಜೆಗಳಿಗೆ ತಕ್ಷಣವೇ ಇರಾನ್ ತೊರೆಯುವಂತೆ ತುರ್ತುಬ ಸೂಚನೆ ನೀಡಿದೆ....

Read moreDetails
ಮಸೀದಿಯಲ್ಲಿ ಆತ್ಮಾಹುತಿ ಬಾಂಬ್‌ ಸ್ಫೋಟ : 30 ಜನರ ಬ**ಲಿ, ನೂರಾರು ಜನರಿಗೆ ಗಾಯ..!

ಮಸೀದಿಯಲ್ಲಿ ಆತ್ಮಾಹುತಿ ಬಾಂಬ್‌ ಸ್ಫೋಟ : 30 ಜನರ ಬ**ಲಿ, ನೂರಾರು ಜನರಿಗೆ ಗಾಯ..!

February 6, 2026
“ನಮ್ಮ ಮೆಟ್ರೋ” ದರ ಏರಿಕೆ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

“ನಮ್ಮ ಮೆಟ್ರೋ” ದರ ಏರಿಕೆ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

February 6, 2026
Supreme Court: ಮಗುವಿನ ಹಕ್ಕಿಗಿಂತ ತಾಯಿ ಹಕ್ಕು ಮುಖ್ಯ: 30ನೇ ವಾರದಲ್ಲೂ ಗರ್ಭಪಾ**ಕ್ಕೆ ಸುಪ್ರೀಂ ಅನುಮತಿ

Supreme Court: ಮಗುವಿನ ಹಕ್ಕಿಗಿಂತ ತಾಯಿ ಹಕ್ಕು ಮುಖ್ಯ: 30ನೇ ವಾರದಲ್ಲೂ ಗರ್ಭಪಾ**ಕ್ಕೆ ಸುಪ್ರೀಂ ಅನುಮತಿ

February 6, 2026
ಉದ್ಯಮಿ ಎವಿಆರ್ ರೆಡ್ಡಿಗೆ ಬೆದರಿಕೆ- ನಟಿ ಸ್ನೇಹಿತನ ಬಂಧನ

ಉದ್ಯಮಿ ಎವಿಆರ್ ರೆಡ್ಡಿಗೆ ಬೆದರಿಕೆ- ನಟಿ ಸ್ನೇಹಿತನ ಬಂಧನ

February 6, 2026
Next Post
ಗರ್ಭಿಣಿ ಪ್ರೇಯಸಿಯನ್ನೇ ಕೊಂದ ಪಾಪಿ – ದೆಹಲಿಯಲ್ಲಿ ಭೂತ್ ಕಹಾನಿ !

ಗರ್ಭಿಣಿ ಪ್ರೇಯಸಿಯನ್ನೇ ಕೊಂದ ಪಾಪಿ - ದೆಹಲಿಯಲ್ಲಿ ಭೂತ್ ಕಹಾನಿ !

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada