• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಆತ್ಯಾಚಾರ ಆರೋಪಿ ಪ್ರಜ್ವಲ್ ರೇವಣ್ಣ ವಿರುದ್ದ ರಾಹುಲ್ ಗಾಂಧಿ ಹೇಳಿಕೆ ವಿಚಾರ

ಪ್ರತಿಧ್ವನಿ by ಪ್ರತಿಧ್ವನಿ
October 21, 2024
in Top Story, ಕರ್ನಾಟಕ, ದೇಶ, ರಾಜಕೀಯ, ವಿಶೇಷ, ಶೋಧ
0
ಆತ್ಯಾಚಾರ ಆರೋಪಿ ಪ್ರಜ್ವಲ್ ರೇವಣ್ಣ ವಿರುದ್ದ ರಾಹುಲ್ ಗಾಂಧಿ ಹೇಳಿಕೆ ವಿಚಾರ
Share on WhatsAppShare on FacebookShare on Telegram

…

ADVERTISEMENT

400 ಹೆಣ್ಣು ಮಕ್ಕಳ ಮೇಲೆ ರೇಪ್ ಎಸಗಿ, ವಿಡಿಯೋ ಮಾಡಿದ್ದಾನೆ
ರಾಹುಲ್ ಗಾಂಧಿ ಸುಳ್ಳು ಸುದ್ದಿ ಹರಡಿದ್ದಾನೆಂದು ಆರೋಪಿಸಿ ಅರ್ಜಿ
ರಾಹುಲ್ ಗಾಂಧಿ ವಿರುದ್ದ ಕ್ರಮಕ್ಕೆ ನಿರ್ದೇಶನ ಕೋರಿರುವ PIL
ಅರ್ಜಿ ವಿಚಾರಣೆ ಮಾಡಿ ಅರ್ಜಿದಾರನಿಗೆ ಹೈಕೋರ್ಟ್ 25 ಸಾವಿರ ದಂಡ
ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಇಲ್ಲವೆಂದು ವಜಾ ಮಾಡಿದೆ.

ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠದಲ್ಲಿ ಅರ್ಜಿ ವಿಚಾರಣೆ
ಸಿಜೆ ಎನ್ ವಿ ಅಂಜಾರಿಯಾ ನೇತೃತ್ವದ ಪೀಠದಲ್ಲಿ ಅರ್ಜಿ ವಿಚಾರಣೆ
ರಾಹುಲ್ ಗಾಂಧಿ ಪ್ರಮುಖ ರಾಜಕೀಯ ನಾಯಕನಾಗಿ ಹೇಳಿಕೆ
400 ಮಹಿಳೆಯರ ಮೇಲೆ ಆತ್ಯಾಚಾರವಾಗಿದೆ ಎಂದು ಹೇಳಿಕೆ
ಮತ ಗಳಿಸುವ ಉದ್ದೇಶದಿಂದ ಈ ರೀತಿ ಹೇಳಿಕೆಯ ನೀಡಿದ್ದಾರೆ
ಇಂತಹ ಹೇಳಿಕೆ ನೀಡುವ ಚಟ & ಚಾಳಿ ರಾಹುಲ್ ಗಾಂಧಿಗಿದೆ
ಹಿಂದೆ ಮೋದಿ ಉಪನಾಮ ಇರುವವರು ಕಳ್ಳರು ಎಂದಿದ್ದ ರಾಹುಲ್
ಇದರಿಂದ ಅವರು ಲೋಕಾಸಭಾ ಸ್ಥಾನದಿಂದ ಅನರ್ಹ ಆಗಿದ್ದರು
ಸದ್ಯ ಆ ಆದೇಶಕ್ಕೆ ಮಾನ್ಯ ಸುಪ್ರಿಂ ಕೋರ್ಟ್ ತಡೆಯಾಜ್ಞೆ ನೀಡಿದೆ.
ಈ ಹೇಳಿಕೆ ಬಗ್ಗೆ ರಾಹುಲ್ ವಿರುದ್ದ ಪೊಲೀಸ್ರು ಕ್ರಮ ತಗೊಂಡಿಲ್ಲ.
ವಿಪಕ್ಷ ನಾಯಕನಾಗಿ ಅವರಿಗೆ ತಮ್ಮ ನಾಲಿಗೆಯ ಮೇಲೆ ಹಿಡಿತವಿಲ್ಲ.
ಅಲ್ಲದೇ ಸದ್ಯ ರಾಹುಲ್ ಅವರ ಪೌರತ್ವವನ್ನು ಸಹ ಪ್ರಶ್ನಿಸಲಾಗಿದೆ.
ಅರ್ಜಿದಾರ ಪರ ವಕೀಲರಿಂದ ರಾಹುಲ್ ವಿರುದ್ದ ವಾದ ಮಂಡನೆ


..

ಈ ಪ್ರಕರಣಕ್ಕೂ ರಾಹುಲ್ ಗಾಂಧಿಗೆ ಏನು ಸಂಬಂಧ.? – ಜಡ್ಜ್ ಪ್ರಶ್ನೆ
ಪ್ರಜ್ವಲ್ 400 ಹೆಣ್ಣು ಮಕ್ಕಳ ರೇಪ್ ಮಾಡಿ ವಿಡಿಯೋ ಮಾಡಿದ್ದಾರೆ.
ಈ ರೀತಿ ಶಿವಮೊಗ್ಗ ಚುನಾವಣಾ ಭಾಷಣದಲ್ಲಿ ಹೇಳಿಕೆ ನೀಡಿದ್ದಾರೆ.
ರಾಹುಲ್ ಮಾತಿನ ಮೇಲೆ ಸದ್ಯ ನಿಯಂತ್ರಣ ಹೇರಬೇಕಾಗಿದೆ.
ಅವರ ವಿರುದ್ದ ಈ ಕೇಸ್ ನಲ್ಲಿ ನೊಟೀಸ್ ಜಾರಿ ಮಾಡಬೇಕಿದೆ
ಅರ್ಜಿದಾರ ಪರ ವಕೀಲರಿಂದ ರಾಹುಲ್ ವಿರುದ್ದ ವಾದ ಮಂಡನೆ
ಹಾಸನ ಮೂಲದ ವಕೀಲರಿಂದ ಹೈಕೋರ್ಟ್ ನಲ್ಲಿ ವಾದ ಮಂಡನೆ
ರಾಹುಲ್ ಹೇಳಿಕೆ ನೀಡುವ ವೇಳೆ ಪ್ರಜ್ವಲ್ ವಿರುದ್ದ ಕೇಸ್ ಆಗಿರಲಿಲ್ಲ
ಆದ್ರೂ ರಾಹುಲ್ ಗಾಂಧಿ ಇಂತಹ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಹೀಗಾಗಿ ನಾನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದೇನೆ.
ಆದ್ದರಿಂದ ನಾನು ಅರ್ಜಿಯನ್ನು ವಾಪಸ್ಸು ಪಡೆಯುವುದಿಲ್ಲ
ರಾಹುಲ್ ವಿವೇಚನಾರಹಿತ ಹೇಳಿಕೆ ಮಹಿಳೆಯರಿಗೆ ಅಪಮಾನ
ಭಾರತೀಯ ಮಹಿಳೆಯರ ಘನತೆಗೆ ಧಕ್ಕೆ ತರುವ ಹೇಳಿಕೆ ನೀಡಿದ್ದಾರೆ.
ವಿಶೇಷವಾಗಿ ಹಾಸನದ ಮಹಿಳೆಯ ಘನತೆಗೆ ಚ್ಯುತಿಯ ಹೇಳಿಕೆ.
ಹೀಗಾಗಿ ಅವರಿಗೆ ನೊಟೀಸ್ ಕೊಟ್ಟು ಸ್ಪಷ್ಟನೆ ಪಡೆಯಬೇಕು .

ಇದಕ್ಕೆ ಸರ್ಕಾರದ ಪರ ವಕೀಲರಿಂದ ಆಕ್ಷೇಪಣೆ ವಾದ ಮಂಡನೆ
ಇದು ಪಿಐಎಲ್ ಅಂತಾ ಹಾಕಿದ್ದಾರೆ ಇದರಲ್ಲಿ ಪಬ್ಲಿಕ್ ಇನ್ಟ್ರೇಸ್ಟ್ ಇಲ್ಲ
ದುರುದ್ದೇಶ ಪೂರ್ವಕವಾಗಿ ಅರ್ಜಿಯನ್ನ ಸಲ್ಲಿಕೆ ಮಾಡಲಾಗಿದೆ
ಅರ್ಜಿದಾರರಿಗೆ ದಂಡ ಹಾಕಿ ಕೇಸ್ ವಜಾ ಮಾಡಲು ಮನವಿ.

ಇಲ್ಲಿ ಸರ್ಕಾರದ ವಕೀಲರು ಪಕ್ಷದ ಪ್ರತಿನಿಧಿಯಂತೆ ವಾದಿಸುತ್ತಿದ್ದಾರೆ
ನನಗೆ ದಂಡ ವಿದಿಸುವುದು ಸರಿಯಲ್ಲ ಎಂದು ಅರ್ಜಿದಾರ ವಾದ
ನ್ಯಾಯಾಲಯದ ಕದ ತಟ್ಟುವುದು ಬಿಟ್ಟು ನನಗೆ ಬೇರೆ ದಾರಿಯಿಲ್ಲ.
ಸರಿಯಾಗಿ ಅರ್ಜಿ ಸಲ್ಲಿಸಿದ್ದೇನೆ ದಂಡ ವಿಧಿಸಬಾರದೆಂದು ಮನವಿ

ವಾದ ಆಲಿಸಿ ಅರ್ಜಿ ವಜಾ ಮಾಡಿದ ಹೈಕೋರ್ಟ್ ಮುಖ್ಯ ಪೀಠ
ಅರ್ಜಿದಾರನಿಗೆ 25 ಸಾವಿರ ದಂಡ ವಿಧಿಸಿದ ಹೈಕೋರ್ಟ್ ಪೀಠ
ಸಾರ್ವಜನಿಕ ಭಾಷಣಗಳ ಬಗ್ಗೆ ಕೋರ್ಟ್ ಅಭಿಪ್ರಾಯ ಸೂಕ್ತವಲ್ಲ.
ಈ ಅರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಇಲ್ಲವೆಂದು ಅರ್ಜಿ ವಜಾ

Tags: BJPCongress Partymodi vs rahul gandhipm modi vs rahul gandhiPrajwal Revannaprajwal revanna blames rahul gandhiprajwal revanna hassanprajwal revanna newsprajwal revanna rahul gandhiprajwal revanna vidioprajwal revanna vidio cdrahul gandhi about prajwal revannarahul gandhi attacks prajwal revannarahul gandhi on prajawal revanna video caserahul gandhi on prajwal revannarahul gandhi slams prajwal revannasmriti irani vs rahul gandhiಎಚ್ ಡಿ ಕುಮಾರಸ್ವಾಮಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಯೋಗೇಶ್ವರ್‌‌ ನಡೆಗೆ ಬಿಜೆಪಿ ಶಾಕ್‌.. ಹೈಕಮಾಂಡ್‌ ಬುಲಾವ್‌

Next Post

ಸಚಿವ ಬೋಸರಾಜ್‌ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಕೆ..

Related Posts

ಶಬರಿಮಲೆ ಪ್ರವೇಶ ವಿಚಾರ: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸ್ಪಷ್ಟನೆ
Top Story

ಆರ್ ಎಸ್ ಎಸ್ ವಿರುದ್ಧ  ಖರ್ಗೆ ದ್ವೇಷ ಭಾಷಣ ಆರೋಪ: ಬಿಜೆಪಿ ದೂರು

by ಪ್ರತಿಧ್ವನಿ
April 7, 2026
0

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಅಸ್ಸಾಂ ಬಿಜೆಪಿ ಪೊಲೀಸರು ಹಾಗೂ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.ಅಸ್ಸಾಂ...

Read moreDetails
ಶಬರಿಮಲೆ ಪ್ರವೇಶ ವಿಚಾರ: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸ್ಪಷ್ಟನೆ

ಶಬರಿಮಲೆ ಪ್ರವೇಶ ವಿಚಾರ: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸ್ಪಷ್ಟನೆ

April 7, 2026
ಕರಾವಳಿಯಲ್ಲಿ ರಕ್ತದೋಕುಳಿ.. ಹಿಂದೂ ಕಾರ್ಯಕರ್ತನ ಹತ್ಯೆ

ಸಿದ್ದರಾಮಯ್ಯ  ಸಿಎಂ ಮುಂದುವರಿಕೆ ಬಗ್ಗೆ  ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದೇನು ?

April 7, 2026
ರಾಜ್ಯಪಾಲರ ವಿರುದ್ಧ ಟೀಕೆ: “ಕನ್ನಡ ವಿರೋಧಿ ಧೋರಣೆ ಬಿಡಲಿ, ರಾಜೀನಾಮೆ ನೀಡಲಿ” ಒತ್ತಾಯ

ರಾಜ್ಯಪಾಲರ ವಿರುದ್ಧ ಟೀಕೆ: “ಕನ್ನಡ ವಿರೋಧಿ ಧೋರಣೆ ಬಿಡಲಿ, ರಾಜೀನಾಮೆ ನೀಡಲಿ” ಒತ್ತಾಯ

April 6, 2026
ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

April 6, 2026
Next Post
ಸಚಿವ ಬೋಸರಾಜ್‌ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಕೆ..

ಸಚಿವ ಬೋಸರಾಜ್‌ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಕೆ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada