• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಅಮಾವಾಸ್ಯೆಯಂದೇ ಜೈಲು ಪಾಲಾದ ರೇವಣ್ಣ ! ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ !

ಪ್ರತಿಧ್ವನಿ by ಪ್ರತಿಧ್ವನಿ
May 8, 2024
in Top Story, ಇದೀಗ, ಕರ್ನಾಟಕ, ರಾಜಕೀಯ
0
ಅಪ್ಪ-ಮಗನಿಗೆ ಬಂಧನದ ಭೀತಿ, ಕಾಲಾವಕಾಶ ಮನವಿ ತಿರಸ್ಕರಿಸಿದ SIT..
Share on WhatsAppShare on FacebookShare on Telegram

ಇಂದು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಎಚ್ ಡಿ ರೇವಣ್ಣ (HD Revanna) ಜಾಮೀನು ಅರ್ಜಿ ವಿಚಾರಣೆ ನಡೆಸಲಾಯಿತು. ರೇವಣ್ಣ ನಾಲ್ಕು ದಿನದ ಎಸ್ಐಟಿ (SIT) ಕಸ್ಟಡಿಗೆ ಇಂದು ತೆರೆ ಬಿದ್ದಿದ್ದು ,ಹೀಗಾಗಿ ಕೋರ್ಟ್ ಮೇ 14 ರವರೆಗೆ ರೇವಣ್ಣರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ADVERTISEMENT

ಇಡೀ ರಾಜ್ಯಕ್ಕೆ ತಿಳಿದಿರುವಂತೆ ಎಚ್ ಡಿ ರೇವಣ್ಣ ಅಪಾರ ದೈವಭಕ್ತರು. ಯಾವುದೇ ಕೆಲಸ ಕಾರ್ಯಗಳಿಗೂ ಲಗ್ನ ಮುಹೂರ್ತ, ಶಕುನ ನೋಡಿಯೇ ಕೆಲಸಗಳನ್ನ ಮುಂದುವರೆಸುತ್ತಾರೆ. ಎಸ್ಐಟಿಗೆ ಶರಣಾಗುವ ಸಂದರ್ಭದಲ್ಲೂ ಲಾಭ ಲಗ್ನದಲ್ಲಿಯೇ ಎಸ್ಐಟಿ ಅಧಿಕಾರಿಗಳು ತಮ್ಮನ್ನ ಬಂಧಿಸುವ ಹಾಗೆ ನೋಡಿಕೊಂಡಿದ್ದರು.

ಆದ್ರೆ ವಿಪರ್ಯಾಸ ಎಂಬಂತೆ ಅಮಾವಾಸ್ಯೆಯ ದಿನವೇ ಹೆಚ್ ಡಿ ರೇವಣ್ಣ ಪರಪ್ಪನ ಅಗ್ರಹಾರ ಜೈಲು ಸೇರುವಂತಾಗಿದೆ ಎಷ್ಟೇ ಪೂಜೆ ಹೋಮ ಹವನಗಳನ್ನ ನೆರವೇರಿಸಿದ್ರು, ಲಗ್ನಗಳನ್ನ ಪಾಲಿಸಿದ್ರು ,ಅಮಾವಾಸ್ಯೆ ದಿನದಂದೇ ಜೈಲು ಸೇರೋದು ಮಾತ್ರ ರೇವಣ್ಣ ಪಾಲಿಗೆ ತಪ್ಪಲಿಲ್ಲ.

Tags: ಪೆನ್ ಡ್ರೈವ್ ಕ್ಯಾಸ್ಪ್ರಜ್ವಲ್ ಅರೆಸ್ಟ್ಪ್ರಜ್ವಲ್ ರೇವಣ್ಣರೇವಣ್ಣರೇವಣ್ಣ ಅರೆಸ್ಟ್ರೇವಣ್ಣ ಬಂಧನಹಾಸನ ವಿಡಿಯೋ ಕೇಸ್
Previous Post

ಪ್ರಜ್ವಲ್ ರೇವಣ್ಣ ಎಲ್ಲಿ ಇದ್ದಾನೆಂದು ಗೊತ್ತಾಗುತ್ತಿಲ್ಲ; ಜಿ. ಪರಮೇಶ್ವರ್

Next Post

ಮೆಟ್ ಗಾಲಾ ಈವೆಂಟ್ ನಲ್ಲಿ ಜನರ ಕಣ್ಮನ ಸೆಳೆದ ಆಲಿಯ ಭಟ್ ಉಡುಗೆ!

Related Posts

ಸಿದ್ದರಾಮಯ್ಯ ಬೆಂಕಿ ಇದ್ದಂತೆ, ಯಾರಿಂದಲೂ ಮುಟ್ಟೋಕಾಗೋಲ್ಲಾ ಮುಟ್ಟಿದ್ರೆ ಭಸ್ಮ ಆಗ್ತಾರೆ.
ರಾಜಕೀಯ

ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್ ಒಳಜಗಳ ತೀವ್ರ, ಸಚಿವ ಜಮೀರ್ ವಿರುದ್ಧ ಗಂಭೀರ ಆರೋಪ

by ಪ್ರತಿಧ್ವನಿ
April 12, 2026
0

ದಾವಣಗೆರೆ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ರಾಜಕೀಯ ಪೈಪೋಟಿಯಷ್ಟೇ ಅಲ್ಲದೆ, ಕಾಂಗ್ರೆಸ್ ಪಕ್ಷದ ಒಳಜಗಳದ ವೇದಿಕೆಯಾಗಿಯೂ ಪರಿಣಮಿಸಿದೆ. ಸ್ವಪಕ್ಷದ ಅಭ್ಯರ್ಥಿಯನ್ನೇ ಸೋಲಿಸಲು ಸಂಚು ರೂಪಿಸಿದ ಆರೋಪದ...

Read moreDetails
ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

April 11, 2026
ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

April 11, 2026
ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

April 11, 2026
ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

April 11, 2026
Next Post
ಮೆಟ್ ಗಾಲಾ ಈವೆಂಟ್ ನಲ್ಲಿ ಜನರ ಕಣ್ಮನ ಸೆಳೆದ ಆಲಿಯ ಭಟ್ ಉಡುಗೆ!

ಮೆಟ್ ಗಾಲಾ ಈವೆಂಟ್ ನಲ್ಲಿ ಜನರ ಕಣ್ಮನ ಸೆಳೆದ ಆಲಿಯ ಭಟ್ ಉಡುಗೆ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada