• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ತಹಶಿಲ್ದಾರ್ ವಿಳಂಬ ನೀತಿಗೆ ಇಷ್ಟೂ ದಿನ ಪಾಲಿಕೆ ಛೀಮಾರಿ ಹಾಕಿಸಿಕೊಳ್ತಾ?

Any Mind by Any Mind
September 22, 2022
in ಕರ್ನಾಟಕ
0
ತಹಶಿಲ್ದಾರ್ ವಿಳಂಬ ನೀತಿಗೆ ಇಷ್ಟೂ ದಿನ ಪಾಲಿಕೆ ಛೀಮಾರಿ ಹಾಕಿಸಿಕೊಳ್ತಾ?
Share on WhatsAppShare on FacebookShare on Telegram

ಕಳೆದ ಕೆಲವು ದಿನಗಳಿಂದ ಬಿಬಿಎಂಪಿ ಅಧಿಕಾರಿಗಳ ನಿದ್ದೆಗೆಟ್ಟು ಹೋಗಿತ್ತು. ಬಡವರ ಮನೆ ಮೇಲೆ ಪ್ರತಾಪ ತೋರಿಸಿ ದೊಡ್ಡವರಿಗೂ ಬುಲ್ಡೋಜರ್ ಬಿಸಿ ಮುಟ್ಟಿಸಲು ಹೊರಟ ಪಾಲಿಕೆ ಕೈ ಕಾಲು ಕಟ್ಟಿಹಾಕಲಾಗಿತ್ತು. ಇದೀಗ ಇದಕ್ಕೆಲ್ಲಾ ಕಾರಣ ಏನು ಅಂದರೆ ಕಂದಾಯ ಇಲಾಖೆ ಅಂತಿದೆ ಬಿಬಿಎಂಪಿ.

ADVERTISEMENT

ಬಿಬಿಎಂಪಿ ಬುಲ್ಡೋಜರ್ ಆಪರೇಷನ್.. ಉಳ್ಳವರ ಪರ ನಿಂತರೇ ತಹಶಿಲ್ದಾರ್?

ಮಳೆಯಿಂದ ಅನಾಹುತವಾಗೋಕೆ ರಾಜಕಾಲುವೆ ಒತ್ತುವರಿ ಪ್ರಮುಖ ಕಾರಣ ಅನ್ನೋದು ಈಗಾಗಲೇ ಜಗಜ್ಜಾಹಿರವಾಗಿದೆ. ಹೀಗಾಗಿ ಬಿಬಿಎಂಪಿ ಒತ್ತುವರಿ ಕಡೆಗಳಲೆಲ್ಲಾ ಆರಂಭಿಸಿದ್ದ ಡೆಮಾಲಿಷನ್ ಡ್ರಾಮ 8 ದಿನ ಯಶಸ್ವಿಯಾಗಿ ಪೂರೈಸಿದೆ. ವಿನಾಕಾರಣ ವಿಳಂಬ ಮಾಡ್ತಾ ಸಿರಿವಂತರು, ಹಣವಂತರನ್ನು ಬಚಾವ್ ಮಾಡೋ ಕೆಲ್ಸ ಪಾಲಿಕೆಯಿಂದ ಆಗ್ತಿದೆ ಅನ್ನೋ ಆರೋಪಾನೂ ಕೇಳಿ ಬಂದಿತ್ತು. ಇದಕ್ಕೆ ಪೂರಕ ಎನ್ನುವಂತೆ ಬಾಗ್ಮನೆ ಟೆಕ್ ಪಾರ್ಕ್ ನ ಪಕ್ಕದ ಪೂರ್ವಾಂಕರ ವಿಲ್ಲಾಗಳನ್ನ ರಾಜಕಾಲುವೆ ಮೇಲೆ ನಿರ್ಮಿಸಿತ್ತು. ಹೀಗಾಗಿ ನಿನ್ನೆ ಸಂಜೆ ಡೆಮಾಲಿಷನ್ ಗೆ ತೆರಳಿದಾಗ ಕೋರ್ಟ್ ನಿಂದ ತಡಯಾಜ್ಞೆ ಕೊಟ್ಟಿರೋ ಆದೇಶ ಪ್ರತಿ ನಿವಾಸಿಗಳು ತೋರಿಸಿದ್ದರಿಂದ ಪಾಲಿಕೆ ಜೆಸಿಬಿ ಘರ್ಜಿಸದೇ ವಾಪಾಸ್ ಅಗಿದ್ವು.

ತಹಶೀಲ್ದಾರ್ ನಡೆ ವಿರುದ್ಧ ಸರ್ಕಾರಕ್ಕೆ ಪತ್ರ ಬರೆಯೋಕೆ ತೀರ್ಮಾನ!

ರಾಜಕಾಲುವೆ ಮೇಲೆ ಒತ್ತುವರಿ ಆಗಿದೆ ಅಂತ ಗೊತ್ತಿದ್ರೂ ಒತ್ತುವರಿದಾರರು ಕೋರ್ಟ್ ನಿಂದ ಸ್ಟೇ ತೆಗೆದುಕೊಳ್ಳೋವರೆಗೂ ಬಿಬಿಎಂಪಿ ಸುಮ್ಮನಿರೋಕೆ ಕಾರಣ ಏನು ಅನ್ನೋದನ್ನ ಬಿಬಿಎಂಪಿ ಮುಖ್ಯ ಆಯುಕ್ತರನ್ನ ಕೇಳಿದ್ರೆ ತಮ್ಮದೇನೂ ತಪ್ಪಿಲ್ಲ ಎಲ್ಲಾ ತಪ್ಪು ಆಗಿರೋದು ಬೆಂಗಳೂರು ಪೂರ್ವ ತಹಶೀಲ್ದಾರ್ ಕಡೆಯಿಂದ ಅಂತ ಹೇಳುತ್ತಿದ್ದಾರೆ. ಇದೇ ತಿಂಗಳ 16ಕ್ಕೆ ತಹಶೀಲ್ದಾರ್ ಪೂರ್ವ ಪಾರ್ಕ್ ರಿಡ್ಜ್ ಗೆ ನೊಟೀಸ್ ಕೊಟ್ಟಿದ್ದಾರೆ.

ನೊಟೀಸ್ ಕೊಟ್ಟ ತಕ್ಷಣ ಡೆಮಾಲಿಷನ್ ಮಾಡುವಂತೆ ಬಿಬಿಎಂಪಿ ಗಮನಕ್ಕೆ ತಂದಿದ್ರೆ ಅವತ್ತೇ ಡೆಮಾಲಿಷನ್ ಮಾಡ್ತಿದ್ವಿ. ಆದ್ರೆ ಬೆಂಗಳೂರು ಪೂರ್ವ ತಹಶೀಲ್ದಾರ್ ಅಜಿತ್ ರೈ ಪಾಲಿಕೆ ಗಮನಕ್ಕೆ ತಾರದೇ ಪೂರ್ವ ಪಾರ್ಕ್ ರಿಡ್ಜ್ ಪರ ನಿಂತಿದ್ದಾರೆ ಅನ್ನೋದು ಗೊತ್ತಾಗಿದೆ. ನಿನ್ನೆ ಮಧ್ಯಾಹ್ನ ನೊಟೀಸ್ ನೀಡಿರೋದಾಗಿ ಹೇಳಿದ್ರಿಂದ ಸಂಜೆ ಒತ್ತುವರಿ ತೆರವಿಗೆ ತೆರಳಬೇಕಾಯ್ತು. ಅಷ್ಟರಲ್ಲೇ ಕೋರ್ಟ್ ನಿಂದ ವಿಲ್ಲಾ ವಾಸಿಗಳು ಸ್ಟೇ ತೆಗೆದುಕೊಂಡಿದ್ರು. ನೊಟೀಸ್ ಕೊಟ್ಟಾಗಲೇ ಮಾಹಿತಿ ನೀಡದೆ ಕಾಲಹರಣ ಮಾಡಿದ್ದಾರೆ. ಹೀಗಾಗಿ ತಹಶೀಲ್ದಾರ್ ವಿರುದ್ಧ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಮುಖ್ಯ ಆಯುಕ್ತರು ಮಾಹಿತಿ ನೀಡಿದ್ದಾರೆ.

ಒಟ್ಟಾರೆ ಕಳೆದ ಎಂಟು ದಿನಗಳಿಂದ ಯಾವ ರೀತಿ ಬಿಬಿಎಂಪಿ ಡೆಮಾಲಿಷನ್ ಡ್ರಾಮ ಮಾಡ್ತಿದೆ ಅನ್ನೋದನ್ನ ನಿರಂತರವಾಗಿ ತೋರಿಸಲಾಗ್ತಿತ್ತು. ಅಂತಿಮವಾಗಿ ತನ್ನ ಎಡವಟ್ಟನ್ನು ಮುಚ್ಚಿಕೊಳ್ಳೋಕೆ ಇದೀಗ ಕಂದಾಯ ಇಲಾಖೆ ಕಡೆ  ಬೊಟ್ಟು ಮಾಡ್ತಿದೆ. ಮತ್ತೊಂದು ಕಡೆ ತಹಶೀಲ್ದಾರ್ ನಡೆ ಬಗ್ಗೆಯೂ ಅನುಮಾನ ಮೂಡ್ತಿದೆ.

Previous Post

ಫ್ಯಾಸಿಷ್ಟರು ಹರಿಬಿಟ್ಟ ವೈದಿಕ್ ಮ್ಯಾಥ್ಸ್ ಎಂಬ ಮಿತ್ಯ

Next Post

ಬಿಬಿಎಂಪಿ ಮೇಲೆ 50% ಕಮಿಷನ್ ಆರೋಪ : ಕ್ವಾಲಿಟಿ ಚೆಕ್ ಚುರುಕು : ಗುತ್ತಿಗೆದಾರರಿಗೆ ಶಾಕ್ ನೀಡಿದ ಪಾಲಿಕೆ!

Related Posts

ಕೃಷಿಯನ್ನು ಲಾಭದಾಯಕವಾಗಿಸಲು ವೈಜ್ಞಾನಿಕ ನೆರವನ್ನು ನೀಡಲು ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ..
Top Story

ಕೃಷಿಯನ್ನು ಲಾಭದಾಯಕವಾಗಿಸಲು ವೈಜ್ಞಾನಿಕ ನೆರವನ್ನು ನೀಡಲು ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ..

by ಪ್ರತಿಧ್ವನಿ
May 2, 2026
0

ಬೆಂಗಳೂರು : ಕೃಷಿಯನ್ನು ಲಾಭದಾಯಕವಾಗಿಸಲು ವೈಜ್ಞಾನಿಕ ನೆರವನ್ನು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇಂದು ನಗರದ ಓಕಳೀಪುರಂನಲ್ಲಿ ರೇಷ್ಮೆ ಮತ್ತು ಖನಿಜ ಭವನ...

Read moreDetails
ಮಿತಿಮೀರಿದ ವ್ಹೀಲಿಂಗ್‌ ಪುಂಡರ ಅಟ್ಟಹಾಸ : ಬುದ್ಧಿವಾದ ಹೇಳಿದ ದಂಪತಿ ಮೇಲೆ ಮನಸೋ ಇಚ್ಚೆ ಹಲ್ಲೆ..

ಮಿತಿಮೀರಿದ ವ್ಹೀಲಿಂಗ್‌ ಪುಂಡರ ಅಟ್ಟಹಾಸ : ಬುದ್ಧಿವಾದ ಹೇಳಿದ ದಂಪತಿ ಮೇಲೆ ಮನಸೋ ಇಚ್ಚೆ ಹಲ್ಲೆ..

May 2, 2026
ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್   

ಮೊದಲ ದಿನವೇ ಕೆಡಿ ಭರ್ಜರಿ ಓಪನಿಂಗ್:  ಮೊದಲ‌ ದಿನದ ಕಲೆಕ್ಷನ್ ಎಷ್ಟು ?

May 1, 2026
ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್   

ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್  

May 1, 2026
ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

May 1, 2026
Next Post
ಬಿಬಿಎಂಪಿ ಮೇಲೆ 50% ಕಮಿಷನ್ ಆರೋಪ : ಕ್ವಾಲಿಟಿ ಚೆಕ್ ಚುರುಕು : ಗುತ್ತಿಗೆದಾರರಿಗೆ ಶಾಕ್ ನೀಡಿದ ಪಾಲಿಕೆ!

ಬಿಬಿಎಂಪಿ ಮೇಲೆ 50% ಕಮಿಷನ್ ಆರೋಪ : ಕ್ವಾಲಿಟಿ ಚೆಕ್ ಚುರುಕು : ಗುತ್ತಿಗೆದಾರರಿಗೆ ಶಾಕ್ ನೀಡಿದ ಪಾಲಿಕೆ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada