• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಭಾರತದ ಸುದ್ದಿ ವೆಬ್‌ಸೈಟ್‌ಗಳನ್ನು ನಿಷೇಧಿಸಿದ ಚೀನಾ

by
June 30, 2020
in ದೇಶ
0
ಭಾರತದ ಸುದ್ದಿ ವೆಬ್‌ಸೈಟ್‌ಗಳನ್ನು ನಿಷೇಧಿಸಿದ ಚೀನಾ
Share on WhatsAppShare on FacebookShare on Telegram

ಭಾರತ-ಚೀನಾ ನಡುವಿನ ಮನಸ್ತಾಪ ಸದ್ಯಕೆ ಮುಗಿಯುವಂತೆ ಕಾಣುತ್ತಿಲ್ಲ. ಜೂನ್‌ 15 ರಂದು ಗಡಿಯಲ್ಲಿ ಚೀನಾ ಭಾರತದ ಭಾಗದೊಳಗೆ ನುಸುಳಿದ ಬಳಿಕ ಉಂಟಾದ ಉಭಯ ಸೇನೆಯ ಸಂಘರ್ಷದಲ್ಲಿ ಯೋಧರು ಮೃತಪಟ್ಟ ಮೇಲೆ ಈ ವೈಷಮ್ಯ ಹೆಚ್ಚುತ್ತಲೇ ಇದೆ.

ADVERTISEMENT

ಈ ಹಿನ್ನಲೆಯಲ್ಲಿ ಭಾರತದ ನಾಗರಿಕರು ಚೀನಾದ ವಸ್ತುಗಳನ್ನು ಬಹಿಷ್ಕರಿಸಲು ಕರೆ ನೀಡಿದ್ದರು. ಭದ್ರತೆಯ ಕಾರಣ ಎದುರಿಟ್ಟುಕೊಂಡು ಭಾರತ ಸರ್ಕಾರ 59 ಚೀನಾ ಅಪ್ಲಿಕೇಷನ್‌ಗಳನ್ನು ನಿಷೇಧಿಸಿ ಜೂನ್‌ 29 ರಂದು ಆದೇಶ ಹೊರಡಿಸಿತ್ತು.

ಇದಾಕ್ಕೂ ಮೊದಲೇ ಚೀನಾ, ಭಾರತದ ನ್ಯೂಸ್‌ ವೆಬ್‌ಸೈಟ್‌ಗಳನ್ನು, ಪತ್ರಿಕೆಗಳನ್ನು ಚೀನಾದಲ್ಲಿ ನಿಷೇಧಿಸುವ ಪ್ರಕ್ರಿಯೆಗೆ ಚಾಲನೆ ನೀಡಿತ್ತು ಎಂದು ಮೂಲಗಳು ತಿಳಿಸಿದೆ. ನಿಷೇಧಿತ ವೆಬ್‌ಸೈಟ್‌ಗಳನ್ನು VPN ಮುಖಾಂತರ ಬಳಸಲು ಕೂಡಾ ಚೈನಾದಲ್ಲಿ ಕಷ್ಟವಿದೆ.

ವರ್ಚುವಲ್ ಖಾಸಗಿ ನೆಟ್‌ವರ್ಕ್ (VPN) ಎನ್ನುವುದು ಸಾರ್ವಜನಿಕ ಅಂತರ್ಜಾಲ ಸಂಪರ್ಕದಿಂದ ಖಾಸಗಿ ನೆಟ್‌ವರ್ಕ್ ಅನ್ನು ರಚಿಸುವ ಮೂಲಕ ಬಳಕೆದಾರರಿಗೆ ಆನ್‌ಲೈನ್ ಗೌಪ್ಯತೆ ಮತ್ತು ಅನಾಮಧೇಯತೆಯನ್ನು ನೀಡುವ ಪ್ರಬಲ ಸಾಧನವಾಗಿದೆ. ವಿಪಿಎನ್‌ಗಳು ಇಂಟರ್ನೆಟ್ ಪ್ರೋಟೋಕಾಲ್ (ಐಪಿ) ವಿಳಾಸವನ್ನು ಮರೆಮಾಚುತ್ತವೆ ಆದ್ದರಿಂದ ಬಳಕೆದಾರರ ಆನ್‌ಲೈನ್ ಕ್ರಿಯೆಗಳನ್ನು ವಾಸ್ತವಿಕವಾಗಿ ಗುರುತಿಸಲಾಗುವುದಿಲ್ಲ.

ಆದರೆ ಚೀನಾ ಅಂತಹ ತಾಂತ್ರಿಕವಾಗಿ ಸುಧಾರಿತ ಫೈರ್‌ವಾಲ್ ಅನ್ನು ರಚಿಸಿದ್ದು ಅದು ವಿಪಿಎನ್‌ಗಳನ್ನು ಕೂಡಾ ನಿರ್ಬಂಧಿಸುತ್ತದೆ.

ಸದ್ಯ ಭಾರತದಲ್ಲಿ ಈ ತಂತ್ರಜ್ಞಾನ ಅಷ್ಟೇನೂ ಮುಂದುವರಿಯದ ಕಾರಣ ಭಾರತದಲ್ಲಿ ನಿಷೇಧಿತ ವೆಬ್‌ಸೈಟ್‌ಗಳನ್ನು ಪ್ಲೇ ಸ್ಟೋರಿನಲ್ಲಿ ಉಚಿತವಾಗಿ ಲಭ್ಯವಾಗುವ VPN ಬಳಸಿ ಸುಲಭವಾಗಿ ತೆರೆಯಬಹುದು.

ಆದರೆ ಚೀನಾ ವಿಶ್ವದ ಪ್ರಬಲ ಆನ್‌ಲೈನ್ ಸೆನ್ಸಾರ್ಶಿಪ್ ಹೊಂದಿದೆ. ಇದು ದೇಶೀಯ ಅಂತರ್ಜಾಲ ಬಳಕೆಯನ್ನು ಹೆಚ್ಚು ನಿಯಂತ್ರಿಸಿ, ಸೆನ್ಸಾರ್ ಮಾಡುತ್ತದೆ ಮತ್ತು ಕಮ್ಯುನಿಸ್ಟ್ ಪಕ್ಷದ ನಿರೂಪಣೆಗೆ ವಿರುದ್ಧವಾಗಿ ಕಂಡುಬರುವ ಯಾವುದೇ ವೆಬ್‌ಸೈಟ್‌ಗಳು ಅಥವಾ ಲಿಂಕ್‌ಗಳನ್ನು ನಿರ್ಬಂಧಿಸುತ್ತದೆ.

Tags: ಚೀನಾ-ಭಾರತ ಗಡಿ ಬಿಕ್ಕಟ್ಟುಭಾರತ-ಚೀನಾ
Previous Post

ಇಂಧನ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗಿಲ್ಲ ಎಂದ ಕೇಂದ್ರ ಸಚಿವ

Next Post

ಭವಿಷ್ಯದಲ್ಲಿ ಜಿಡಿಪಿ ಪ್ರಗತಿಗೆ ಗ್ರಾಮೀಣ ಭಾರತದ ಕೊಡುಗೆ ಹೆಚ್ಚಲಿದೆ ತಜ್ಞರ ಅಭಿಪ್ರಾಯ

Related Posts

ಪಾದಯಾತ್ರೆಯ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದನೆ : ಸಚಿವ ಜಾರ್ಜ್ ಮಾದರಿ ನಡೆಗೆ ಜನರ ಅಭಿನಂದನೆ..
Top Story

ಪಾದಯಾತ್ರೆಯ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದನೆ : ಸಚಿವ ಜಾರ್ಜ್ ಮಾದರಿ ನಡೆಗೆ ಜನರ ಅಭಿನಂದನೆ..

by ಪ್ರತಿಧ್ವನಿ
March 3, 2026
0

ಬೆಂಗಳೂರು : ನಗರದ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಜೀವನಹಳ್ಳಿಯಲ್ಲಿ ಪಾದಯಾತ್ರೆ ನಡೆಸುವ ಮೂಲಕ ಇಂಧನ ಸಚಿವ ಕೆ.ಜೆ. ಜಾಋಜ್ ಜನರ ಸಮಸ್ಯೆಗಳನ್ನು ಆಲಿಸಿದರು. ಕ್ಷೇತ್ರದಲ್ಲಿ ಕೈಗೊಂಡಿರುವ...

Read moreDetails
ಇರಾನ್‌ನಿಂದ ದಾಳಿಗೊಳಗಾದ ಮುಸ್ಲಿಂ ರಾಷ್ಟ್ರಗಳಿಗೆ ಮೋದಿ ಕರೆ : ಭಾರತದ ಬೆಂಬಲ ತಿಳಿಸಿದ ಪ್ರಧಾನಿ..

ಇರಾನ್‌ನಿಂದ ದಾಳಿಗೊಳಗಾದ ಮುಸ್ಲಿಂ ರಾಷ್ಟ್ರಗಳಿಗೆ ಮೋದಿ ಕರೆ : ಭಾರತದ ಬೆಂಬಲ ತಿಳಿಸಿದ ಪ್ರಧಾನಿ..

March 3, 2026
ನನ್ನ ಹೆಂಡತಿ, ಮಗನಿಗೆ ತೊಂದರೆ ಕೊಡ್ತಿದ್ದಾರೆ : ಬಹಿರಂಗ ಸಭೆಯಲ್ಲೇ ಶಾಸಕ ರಾಜೇಗೌಡ ಕಣ್ಣೀರು..!

ನನ್ನ ಹೆಂಡತಿ, ಮಗನಿಗೆ ತೊಂದರೆ ಕೊಡ್ತಿದ್ದಾರೆ : ಬಹಿರಂಗ ಸಭೆಯಲ್ಲೇ ಶಾಸಕ ರಾಜೇಗೌಡ ಕಣ್ಣೀರು..!

March 3, 2026
“ನನ್ನ, ಡಿಕೆಶಿ ಸಂಬಂಧ ಹಾಲು-ಜೇನಿನಂತಿದೆ, ಹುಳಿ ಹಿಂಡಿದ್ರೆ ನಿಮ್ಮ ಹುಳಿ ಮುಗಿಯುತ್ತೆ, ಹೊರತು ನಮ್ಮ ಸಂಬಂಧಕ್ಕೆ ಏನೂ ಆಗಲ್ಲಾ”

“ನನ್ನ, ಡಿಕೆಶಿ ಸಂಬಂಧ ಹಾಲು-ಜೇನಿನಂತಿದೆ, ಹುಳಿ ಹಿಂಡಿದ್ರೆ ನಿಮ್ಮ ಹುಳಿ ಮುಗಿಯುತ್ತೆ, ಹೊರತು ನಮ್ಮ ಸಂಬಂಧಕ್ಕೆ ಏನೂ ಆಗಲ್ಲಾ”

March 3, 2026
ಕುಮಾರಸ್ವಾಮಿ ಷಡ್ಯಂತ್ರದಿಂದ ಪ್ರಜ್ವ‌ಲ್‌ನನ್ನು ಜೈಲಿಗೆ ಹಾಕಿಸಿದ್ದಾರೆ : ಕದಲೂರು ಉದಯ್ ಸ್ಫೋಟಕ ಆರೋಪ..!

ಕುಮಾರಸ್ವಾಮಿ ಷಡ್ಯಂತ್ರದಿಂದ ಪ್ರಜ್ವ‌ಲ್‌ನನ್ನು ಜೈಲಿಗೆ ಹಾಕಿಸಿದ್ದಾರೆ : ಕದಲೂರು ಉದಯ್ ಸ್ಫೋಟಕ ಆರೋಪ..!

March 3, 2026
Next Post
ಭವಿಷ್ಯದಲ್ಲಿ ಜಿಡಿಪಿ ಪ್ರಗತಿಗೆ ಗ್ರಾಮೀಣ ಭಾರತದ ಕೊಡುಗೆ ಹೆಚ್ಚಲಿದೆ ತಜ್ಞರ ಅಭಿಪ್ರಾಯ

ಭವಿಷ್ಯದಲ್ಲಿ ಜಿಡಿಪಿ ಪ್ರಗತಿಗೆ ಗ್ರಾಮೀಣ ಭಾರತದ ಕೊಡುಗೆ ಹೆಚ್ಚಲಿದೆ ತಜ್ಞರ ಅಭಿಪ್ರಾಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada