• Home
  • About Us
  • ಕರ್ನಾಟಕ
Friday, June 27, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Uncategorized

ಪ್ರಸಿದ್ದ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೂ ಕರೋನಾ ವೈರಸ್ ಸೋಂಕಿನ ಕಾಟ​..!     

by
April 1, 2020
in Uncategorized
0
ಪ್ರಸಿದ್ದ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೂ ಕರೋನಾ ವೈರಸ್ ಸೋಂಕಿನ ಕಾಟ​..!      
Share on WhatsAppShare on FacebookShare on Telegram

ವಿಶ್ವದ ಪ್ರಮುಖ ಕ್ರೀಡಾಕೂಟ ಆಗಿರುವ ಒಲಿಂಪಿಕ್ಸ್
ಮೇಲೂ ಕರೋನಾ ವೈರಸ್
ಕರಿ ನೆರಳು ಬಿದ್ದಿದೆ. ಇಡೀ ಪ್ರಪಂಚದಲ್ಲಿ 8 ಲಕ್ಷ ಜನರನ್ನು ಕರೋನಾ ವೈರಸ್

ADVERTISEMENT

ಆವರಿಸಿಕೊಂಡಿದ್ದು, ಸಾವಿನ ಸಂಖ್ಯೆ 40 ಸಾವಿರ ಗಡಿ ಸಮೀಪಿಸುತ್ತಿದೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕ ಕೂಡ ಕರೋನಾ ವೈರಸ್
ದಾಳಿಗೆ ಕಂಗೆಟ್ಟು ಹೋಗಿದ್ದು, ಒಲಿಂಪಿಕ್ಸ್
ಕ್ರೀಡಾಕೂಟ ನಡೆಯಬೇಕಿದ್ದ ಜಪಾನ್
ನಲ್ಲೂ 2 ಸಾವಿರ ಜನರಿಗೆ ಸೋಂಕು ಹರಡಿದೆ. ಒಟ್ಟು 56 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಒಲಿಂಪಿಕ್ಸ್
ಕ್ರೀಡಾಕೂಟದಲ್ಲಿ ವಿಶ್ವದ 150ಕ್ಕೂ ಅಧಿಕ ರಾಷ್ಟ್ರಗಳ ಸಾವಿರಾರು ಆಟಗಾರರು ಭಾಗಿಯಾಗುವುದರಿಂದ ಕರೋನಾ ವೈರಸ್
ವ್ಯಾಪಕವಾಗಿ ಹರಡುವ ಸಾಧ್ಯತೆಯಿದೆ. ಇದೇ ಕಾರಣದಿಂದ ಒಲಿಂಪಿಕ್ಸ್
ಕ್ರೀಡಾಕೂಟ ಸಮಿತಿ ಈ ವರ್ಷ ನಡೆಯಬೇಕಿದ್ದ ಕ್ರೀಡಾಕೂಟವನ್ನು ರದ್ದು ಮಾಡಿದ ಬಳಿಕ ಮುಂದಿನ ವರ್ಷಕ್ಕೆ ಹೊಸ ದಿನಾಂಕ ನಿಗದಿ ಮಾಡಿದೆ.

ರೋಮ್ ಸಾಮ್ರಾಜ್ಯದ ಪತನದೊಂದಿಗೆ ಕಣ್ಮರೆಯಾಗಿದ್ದ ಕ್ರೀಡಾ ಮನರಂಜನೆ ಕಾರ್ಯಕ್ರಮ ಏಪ್ರಿಲ್ 6,
1896ರಲ್ಲಿ ಅಥೆನ್ಸ್
ನಲ್ಲಿ ಒಲಿಂಪಿಕ್ಸ್
ಕ್ರೀಡಾಕೂಟ ಆರಂಭವಾಗುವ ಮೂಲಕ ಕ್ರೀಡಾ ಗತವೈಭವಕ್ಕೆ ಸಾಕ್ಷಿಯಾಗಿತ್ತು. ಅಂದಿನಿಂದ ಇಂದಿನ ತನಕ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಒಲಿಂಪಿಕ್ಸ್
ಕ್ರೀಡಾಕೂಡ ಈ ವರ್ಷ ಜಪಾನ್
ನ ಟೋಕಿಯೋದಲ್ಲಿ ನಡೆಯಬೇಕಿತ್ತು. 24 ಜುಲೈ 2020 ರಿಂದ 9 ಆಗಸ್ಟ್
2020ರ ತನಕ ಬರೋಬ್ಬರಿ 16 ದಿನಗಳ ಕಾಲ ಕ್ರೀಡಾ ಹಬ್ಬಕ್ಕೆ ಸಾಕ್ಷಿಯಾಗಬೇಕಿತ್ತು. ಸಾವಿನ ರಣಕೇಕೆ ಹಾಕುತ್ತ ಇಡೀ ಜಗತ್ತಿಗೆ ಸಂಕಷ್ಟ ತಂದೊಡ್ಡಿರುವ ಕರೋನಾ ವೈರಸ್

ನಡುವೆ ಒಲಿಂಪಿಕ್ಸ್
ಈ ಬಾರಿ ಒಂದು ವರ್ಷ ಮುಂದೂಡಿಕೆಯಾಗಿದ್ದು ಜುಲೈ 23, 2021 ರಿಂದ ಆರಂಭವಾಗಿ ಆಗಸ್ಟ್ 8,
2021 ತನಕ ನಡೆಯಲಿದೆ. ಅದೇ ರೀತಿ ಪ್ಯಾರಾಲಿಂಪಿಕ್ಸ್‌ ಆಗಸ್ಟ್‌ 24ರಿಂದ ಸೆಪ್ಟೆಂಬರ್‌ 5ರವರೆಗೆ ನಡೆಯಲಿದೆ.

ಒಲಿಂಪಿಕ್ಸ್
ಕ್ರೀಡಾಕೂಟ ನಡೆದ ಒಂದು ವರ್ಷದ ಬಳಿಕ ನಡೆಯಬೇಕಿದ್ದ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ಕೂಡ ಒಂದು ವರ್ಷ ಮುಂದೂಡಿಕೆಯಾಗಿದೆ. ಒಲಿಂಪಿಕ್ಸ್
ಈ ವರ್ಷ ಮುಕ್ತಾಯವಾಗಿದ್ದರೆ, 2021ಕ್ಕೆ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ನಡೆಯಬೇಕಿತ್ತು. ಆದರೆ ಒಲಿಂಪಿಕ್ಸ್
ಒಂದು ವರ್ಷಕ್ಕೆ ಮುಂದೂಡಿಕೆಯಾಗಿದ್ದರಿಂದ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ಕೂಡ 2022ಕ್ಕೆ ಮುಂದೂಡಿಕೆ ಮಾಡಲಾಗಿದೆ. ಟೋಕಿಯೊ ಒಲಿಂಪಿಕ್‌ ಕೂಟದ ಪರಿಷ್ಕೃತ ದಿನಾಂಕ ಪ್ರಕಟವಾದ ಬಳಿಕ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಷನ್ಸ್ ಸಂಸ್ಥೆ ಈ ನಿರ್ಧಾರ ಪ್ರಕಟಿಸಿದೆ. ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಪರಿಷ್ಕೃತ ದಿನಾಂಕ ಇನ್ನು ಪ್ರಕಟ ಆಗಿಲ್ಲ. ಶೀಘ್ರದಲ್ಲೇ ದಿನಾಂಕ ಪ್ರಕಟಿಸಲಾಗುವುದು ಎಂದು ವಿಶ್ವ ಅಥ್ಲೆಟಿಕ್ಸ್ ಆಡಳಿತ ಮಂಡಳಿ ಪ್ರಕಟಿಸಿದೆ.

ಘಟಾನುಘಟಿ ಆಟಗಾರರಿಗೆ ನಿರಾಸೆಯ ವಸಂತ!

2020ರಲ್ಲಿ ಆಟವಾಡಿ ಪದಕ ಗೆಲ್ಲುವ ಮೂಲಕ ಕ್ರೀಡಾ ಬದುಕಿಗೆ ವಿದಾಯ ಹೇಳಬೇಕು ಎಂದುಕೊಂಡಿದ್ದ ಘಟಾನುಘಟಿ ಆಟಗಾರರಿಗೂ ಕರೋನಾ ಕಾಟ ಕೊಟ್ಟಿದೆ. ವಿಶ್ವವ್ಯಾಪಿ ಆವರಿಸಿರುವ ಕರೋನಾ ಸೋಂಕಿನ ಭೀತಿಯಿಂದ ಒಲಿಂಪಿಕ್ಸ್
ಒಂದು ವರ್ಷ ಮುಂದೂಡಿಕೆಯಾಗಿದೆ. ಆದರೆ ನಿವೃತ್ತಿ ಅಂಚಿನಲ್ಲಿರುವ ಆಟಗಾರರ ಸಾಮರ್ಥ್ಯ ಹೀಗೇ ಇರುವುದಿಲ್ಲ. ಮುಂದಿನ ವರ್ಷಕ್ಕೆ ಇಷ್ಟೇ ಫಿಟ್
ನೆಸ್
ಕಾಯ್ದುಕೊಳ್ಳುವುದು ಕಷ್ಟದಾಯಕ ಎನಿಸುತ್ತದೆ. ಪ್ರಮುಖವಾಗಿ 46 ವರ್ಷದ ಟೆನಿಸ್
ಆಟಗಾರ ಫೇಸ್
, 37 ವರ್ಷದ ಬಾಕ್ಸರ್
ಮಣಿಪುರದ ಮೇರಿಕೋಮ್
, 40 ವರ್ಷದ ಆಟಗಾರ ಕರ್ನಾಟಕದ ರೋಹನ್
ಬೋಪಣ್ಣ, 38 ವರ್ಷದ ಟೆನಿಸ್‌ ಲೋಕದ ಸಾರ್ವಕಾಲಿಕ ಶ್ರೇಷ್ಠ ಆಟಗಾರ ರೋಜರ್‌ ಫೆಡರರ್‌, 38 ವರ್ಷದ ಅಮೆರಿಕದ ಟೆನಿಸ್
ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಸೇರಿದಂತೆ ಖ್ಯಾತನಾಮ ಆಟಗಾರರಿಗೆ ಈ ಬಾರಿಯ ಒಲಿಂಪಿಕ್ಸ್
ವಿದಾಯದ ವೇದಿಕೆಯಾಗಿತ್ತು. ಗೆದ್ದು ನಿವೃತ್ತಿ ಘೋಷಣೆ ಮಾಡಲು ಮನಸ್ಸು ಮಾಡಿದ್ದವರಿಗೆ ಕರೋನಾ ವೈರಸ್

ನಿರಾಸೆಯ ಕಾರ್ಮೊಡ ಕವಿಯುವಂತೆ ಮಾಡಿದೆ.

Tags: Corona VirusOlympicsಒಲಿಂಪಿಕ್ಸ್‌ಕರೋನಾ ವೈರಸ್‌
Previous Post

ʼಪರಿವಾರʼ ಪ್ರಯೋಗ ನಡೆಸಲು ಹೋಗಿ ಕೈ ಸುಟ್ಟುಕೊಂಡ ಜನಪ್ರತಿನಿಧಿಗಳು..

Next Post

ಗುಪ್ತಚರ ವೈಫಲ್ಯದಿಂದ ಕರ್ನಾಟಕಕ್ಕೆ ಕಾದಿದೆಯಾ ಗಂಡಾಂತರ..!?

Related Posts

ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ
Uncategorized

ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
June 20, 2025
0

ಬಿ.ಆರ್. ಪಾಟೀಲ್, ಕೃಷ್ಣಭೈರೇಗೌಡ ಇದ್ದಿದ್ದನ್ನೇ ಹೇಳಿದ್ದಾರೆ ಎಂದು ಕಿಡಿ ಡಿಕೆಶಿಗೆ ಮನುಷ್ಯತ್ವದ ದಾರಿದ್ರ್ಯ ಇದೆ; ಆ ವ್ಯಕ್ತಿಯಿಂದ ಬಟ್ಟೆ ಹೊಲಿಸಿಕೊಳ್ಳುವ ದಾರಿದ್ರ್ಯ ನನಗಿಲ್ಲ ಎಂದು ಕಿಡಿ ಭೂಮಿ...

Read moreDetails
ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

June 18, 2025

ಮೈಷುಗರ್ ಪ್ರೌಢಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮದ ನೇರಪ್ರಸಾರ

June 7, 2025
ಕೆಲವೇ ಕ್ಷಣದಲ್ಲಿ ಬೆಂಗಳೂರಿಗೆ RCB ಬಾಯ್ಸ್ – ಓಪನ್ ವಿಕ್ಟರಿ ಪರೇಡ್ ಕ್ಯಾನ್ಸಲ್ ಆಗಿದ್ದೇಕೆ .?! 

ಕೆಲವೇ ಕ್ಷಣದಲ್ಲಿ ಬೆಂಗಳೂರಿಗೆ RCB ಬಾಯ್ಸ್ – ಓಪನ್ ವಿಕ್ಟರಿ ಪರೇಡ್ ಕ್ಯಾನ್ಸಲ್ ಆಗಿದ್ದೇಕೆ .?! 

June 4, 2025

ನಿವೃತ್ತ ಯೋಧರಿಂದ ಬಿಡುಗಡೆಯಾಯಿತು ಬಹು ನಿರೀಕ್ಷಿತ “ಕುಲದಲ್ಲಿ ಕೀಳ್ಯಾವುದೋ” ಚಿತ್ರದ ಟ್ರೇಲರ್ .

May 11, 2025
Next Post
ಗುಪ್ತಚರ ವೈಫಲ್ಯದಿಂದ ಕರ್ನಾಟಕಕ್ಕೆ ಕಾದಿದೆಯಾ ಗಂಡಾಂತರ..!?

ಗುಪ್ತಚರ ವೈಫಲ್ಯದಿಂದ ಕರ್ನಾಟಕಕ್ಕೆ ಕಾದಿದೆಯಾ ಗಂಡಾಂತರ..!?

Please login to join discussion

Recent News

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 
Top Story

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

by Chetan
June 27, 2025
ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 
Top Story

ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

by Chetan
June 27, 2025
ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 
Top Story

ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 

by Chetan
June 27, 2025
ತಲೆಗೆ ಪೆಟ್ಟಾಗುವುದನ್ನು , ಮೆದುಳಿಗೆ ಹಾನಿಯುಂಟಾಗುವುದನ್ನು ತಪ್ಪಿಸುವ ಉದ್ದೇಶ
Top Story

ತಲೆಗೆ ಪೆಟ್ಟಾಗುವುದನ್ನು , ಮೆದುಳಿಗೆ ಹಾನಿಯುಂಟಾಗುವುದನ್ನು ತಪ್ಪಿಸುವ ಉದ್ದೇಶ

by ಪ್ರತಿಧ್ವನಿ
June 27, 2025
ಉಕ್ಕು ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ
Top Story

ಉಕ್ಕು ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ

by ಪ್ರತಿಧ್ವನಿ
June 26, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

June 27, 2025
ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada