ರೈತ ಜಮೀನು ಕಿತ್ತು ತಿನ್ನುವ ಸರ್ಕಾರ
https://youtu.be/QX4g82NAFtg
Read moreDetailsಐಟಿಐನ ಕಾನೂನು ಬಾಹಿರ ಕ್ರಮದ ವಿರುದ್ಧ ಕಳೆದ ೮ ದಿನದಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಮಿಕರನ್ನು ಹೊರಗೆ ತಳ್ಳಲಾಗಿದ್ದು, ಐಟಿಐನ ಎಲ್ಲಾ ಗೇಟ್ಗಳಿಗು ಬೀಗ ಜಡಿಯಲಾಗಿದೆ. ಆದರೂ ಪಟ್ಟು ಬಿಡದೆ ತಮ್ಮ ಕಾನೂನು ಬದ್ಧ ಹಕ್ಕಿಗಾಗಿ ಗೇಟ್ ಬಳಿಯಲ್ಲೇ ಕುಳಿತು ಕಾರ್ಮಿಕರು ಪ್ರತಿಭಟನೆ ಮುಂದುವರಿಸಿದ್ದಾರೆ ಮತ್ತು ನಡೆಯುತ್ತಿದೆ.
© 2024 www.pratidhvani.com - Analytical News, Opinions, Investigative Stories and Videos in Kannada