ಕೃಷ್ಣರಾಜಸಾಗರ ಆಣೆಕಟ್ಟಿನ ( KRS Dam ) ಹಿನ್ನಿರಿನಲ್ಲಿ ( Back Water ) ನೀರು ನಾಯಿಗಳು ( Water Dog ) ಪ್ರತ್ಯಕ್ಷವಾಗಿದ್ದು ಇದೀಗ ಈ ವಿಡಿಯೋ ಸಿಕ್ಕಾಪಟ್ಟೆ ವೈರಲಾಗಿದೆ, ಇನ್ನು ನೀರು ನಾಯಿಗಳನ್ನು ನೋಡಿದ ಜನರು ( People ) ಕೂಡ ಅಚ್ಚರಿಯನ್ನ ವ್ಯಕ್ತಪಡಿಸಿದ್ದು ವಿಡಿಯೋ ( video ) ಹಂಚಿಕೊಳ್ಳುತ್ತಿದ್ದಾರೆ
ಸ್ಥಳೀಯರು ( Native ) ಈ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ ಎನ್ನಲಾಗುತ್ತಿದ್ದು ಕ್ಯಾಮರಾ ( camera ) ಕಂಡೊಡನೆ ನೀರಿನಲ್ಲಿ ನೀರು ನಾಯಿಗಳು ಮರೆಯಾಗಿವೆ. ಸುಮಾರು ಏಳರಿಂದ ಎಂಟು ಅಧಿಕ ನೀರು ನಾಯಿಗಳು ಕಂಡುಬಂದಿದ್ದು ಸ್ಥಳೀಯರ ಅಚ್ಚರಿಗೆ ಕಾರಣವಾಗಿದೆ

ಜನರ ಕಣ್ಣಿಗೆ ಕಾಣದ ಪ್ರಾಣಿಗಳ ಗುಂಪಿಗೆ ಸೇರಿರುವ ಈ ನೀರು ನಾಯಿಗಳು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕೃಷ್ಣರಾಜಸಾಗರದ ಹಿನ್ನಿರಿನಲ್ಲಿ ಕಂಡುಬಂದಿದ್ದು ಹೇಗೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ
ಈ ಸುದ್ದಿಯನ್ನು ಓದಿ ; ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ.ಟಿ ರವಿ ಔಟ್
ಹೀಗಾಗಿ ಇದೀಗ ಈ ವಿಡಿಯೋ ಕುರಿತು ಒಂದಷ್ಟು ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡುವಂತಹ ಹೆಜ್ಜೆಗೆ ಸಾಮಾಜಿಕ ಜಾಲತಾಣದ ಬಳಕೆ ದರು ಮುಂದಾಗಿದ್ದಾರೆ






