• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ವಿಜಯೇಂದ್ರ – ಯತ್ನಾಳ್‌ ಜಗಳ.. ಸಾಬರ ಮೇಲೆ ಪರಿಣಾಮ..

ಪ್ರತಿಧ್ವನಿ by ಪ್ರತಿಧ್ವನಿ
December 3, 2024
in Top Story, ಇತರೆ / Others, ಕರ್ನಾಟಕ, ರಾಜಕೀಯ
0
Share on WhatsAppShare on FacebookShare on Telegram

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ಯತ್ನಾಳ್ ಜಗಳದ ಪರಿಣಾಮ ಸಾಬರ ಮೇಲೆ ಬೀಳ್ತಿದೆ ಎಂದು ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಅರೋಪಿಸಿದ್ದಾರೆ.ದಾವಣಗೆರೆಯಲ್ಲಿ ಯಾವ ಪುರುಷಾರ್ಥಕ್ಕೆ ಹಿಂದೂ ಸಮಾವೇಶ ಮಾಡ್ತಾರೆ..? ಸಿದ್ದರಾಮಯ್ಯ ಅವರನ್ನು ಭಯಪಡಿಸೋಕೆ ಮಾಡ್ತೀರಾ..? ಎಂದಿದ್ದಾರೆ.

ADVERTISEMENT

ಯಡಿಯೂರಪ್ಪ ಮತ್ತು ಸಿದ್ಧರಾಮಯ್ಯ ಇಬ್ಬರೂ ಹಿಂದೂಗಳೇ, ಬಿಜೆಪಿ ಅಧ್ಯಕ್ಷರಿಗಾಗಿ ಬೇಕೆಂದರೂ ವಕ್ಫ್ ಬೋರ್ಡ್ ಬೇಕು, ಚುನಾವಣೆ ಬಂತೆಂದ್ರೆ ರಾಮಮಂದಿರ, ಹಿಜಾಬ್, ಗೋಹತ್ಯೆ. ಬಿಜೆಪಿ ರಾಜ್ಯ ಪ್ರವಾಸದ ವಿರುದ್ಧ ನಾವೂ ಪ್ರವಾಸ ಮಾಡ್ತಿದ್ದೇವೆ. ಜಾತಿ, ಧರ್ಮದ ಹೆಸರಲ್ಲಿ ಸಮಾಜ ಒಡೆಯಲು ಬಿಡಲ್ಲ ಎಂದಿದ್ದಾರೆ.

ಕಾಂಗ್ರೆಸ್‌ನಿಂದ ಬಿಜೆಪಿಗೆ ಸಮರ್ಪಕ ಉತ್ತರ ನೀಡಲಾಗ್ತಿಲ್ಲ. ಬಿಜೆಪಿ ಇದ್ದಾಗಲೇ ಮುಡಾ ಸೈಟ್ ಕೊಡಲಾಗಿದೆ. ವಕ್ಫ್ ವಿಚಾರವಾಗಿ ಸಚಿವರೊಬ್ಬರು ಅದಾಲತ್ ಮಾಡಲು ಹೋಗಿ ಕಸವನ್ನು ಮೈಮೇಲೆ ಸುರಿದುಕೊಂಡರು. 2700 ನೋಟಿಸ್ ಬೊಮ್ಮಾಯಿ ಅವಧಿಯಲ್ಲಿ ಕೊಟ್ಟಿದ್ದಾರೆ, ಸಿದ್ಧರಾಮಯ್ಯ ಅವಧಿಯಲ್ಲಿ ಬರೀ 1400 ಮಾತ್ರ ನೋಟಿಸ್ ಕೊಟ್ಟಿದ್ದಾರೆ ಎಂದು ಸಮರ್ಥಿಸಕೊಂಡಿದ್ದಾರೆ.

Dinesh Gundurao: ಹೆಚ್‌ಐವಿ ಸಂತ್ರಸ್ತರು ಕೂಡ ಧೈರ್ಯದಿಂದ ಇರ್ಬೇಕು ಸಚಿವ ದಿನೇಶ್‌ ಗೂಂಡುರಾವ್..! #HIV #hospital

ವಕ್ಫ್ ಬೋರ್ಡ್ ಗೆ ಹೆಚ್ಚಿನ ದುಡ್ಡು ಕೊಟ್ಟವರು ಯಡಿಯೂರಪ್ಪ, ಯಡಿಯೂರಪ್ಪ ಸೌಮ್ಯವಾಗಿ ಇದ್ದಾರೆ. ಸೌಮ್ಯವಾಗಿದ್ದವರನ್ನು ಕಿತ್ತು ಹಾಕಿ ಉಗ್ರವಾದಿಗಳು ಬರಬೇಕೆನ್ನೋ ಪ್ರಯತ್ನ ನಡೆದಿದೆ. ಅದೇನಾದರೂ ಆದರೆ ಹಿಂದೆ ಆದಂತೆ ಬಿಜೆಪಿ 40 ಸ್ಥಾನಕ್ಕೆ ಇಳಿಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಜಗನ್ ಸರ್ಕಾರ ಮಾಡಿದ್ದ ವಕ್ಫ್ ಬೋರ್ಡ್ ಅನ್ನು ನಾಯ್ಡು ಸರ್ಕಾರ ರದ್ದು ಮಾಡಿದೆ. ಚಂದ್ರಬಾಬು ನಾಯ್ಡು ನಿಲುವು ಭಿನ್ನವಾಗಿದೆ. ಕೇಂದ್ರದಲ್ಲಿ ವಕ್ಫ್ ಬೋರ್ಡ್ ಬಿಲ್‌ಗೆ ಬೆಂಬಲ ಕೊಡ್ತಿಲ್ಲ. ಹಿಂದೂಗಳು ಕನಿಷ್ಟ ಮೂರು ಮೂರು ಮಕ್ಕಳನ್ನು ಮಾಡಿ ಅಂತ ಭಾಗವತ್‌ ಅವರೆ ಹೇಳಿದ್ದಾರೆ. ಇದಕ್ಕೆ ಯತ್ನಾಳ್ ಏನು ಹೇಳ್ತಾರೆ…? ಎಂದು ಪ್ರಶ್ನಿಸಿದ್ದಾರೆ.

Tags: 2700 noticesBJPC.M.Ibrahim.caste and religion.Vijayendra - Yatnal fightWaqf BoardYatnal's quarrel
Previous Post

ದಿ ಸಾಬರಮತಿ ರಿಪೋರ್ಟ್‌ ಚಲನಚಿತ್ರ ವೀಕ್ಷಿಸಿದ ಪ್ರಧಾನಿ ಮೋದಿ ಮತ್ತು ಸಚಿವ ತಂಡ

Next Post

ನೋಟು ಅಮಾನ್ಯೀಕರಣವೂ ನಕಲಿ ನೋಟು ಹಾವಳಿಯೂ

Related Posts

₹10,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ‘ಒಂದು ಗಂಟೆ’ ವಿಳಂಬ? ವಂಚನೆ ತಡೆಗೆ RBI ಹೊಸ ಯೋಜನೆ
Top Story

ಪ್ಲೂಟೋಗೆ ಮತ್ತೆ ಗ್ರಹ ಸ್ಥಾನಮಾನ? ಬಾಲಕಿಯ ಪತ್ರದಿಂದ ವಿಜ್ಞಾನ ಲೋಕದಲ್ಲಿ ಚರ್ಚೆ

by ಪ್ರತಿಧ್ವನಿ
April 10, 2026
0

ಬಾಹ್ಯಾಕಾಶ ಪ್ರಿಯರಿಗೆ ಸಂತಸದ ಸುದ್ದಿ ಕೇಳಿಬಂದಿದ್ದು, ಒಮ್ಮೆ ಸೌರಮಂಡಲದ ಒಂಬತ್ತನೇ ಗ್ರಹವೆಂದು ಪರಿಗಣಿಸಲ್ಪಟ್ಟಿದ್ದ Pluto ಮತ್ತೆ ಗ್ರಹ ಸ್ಥಾನಮಾನ ಪಡೆಯುವ ಸಾಧ್ಯತೆ ಕುರಿತು ಹೊಸ ಚರ್ಚೆಗಳು ಆರಂಭವಾಗಿವೆ.ಈ...

Read moreDetails
ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

April 10, 2026
ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

April 10, 2026
ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

April 9, 2026
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
Next Post
ನೋಟು ಅಮಾನ್ಯೀಕರಣವೂ ನಕಲಿ ನೋಟು ಹಾವಳಿಯೂ

ನೋಟು ಅಮಾನ್ಯೀಕರಣವೂ ನಕಲಿ ನೋಟು ಹಾವಳಿಯೂ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada