• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ʼಉಮರ್ ಖಾಲಿದ್ ನನ್ನ ಗೆಳೆಯನಲ್ಲʼ ಉಲ್ಟಾ ಹೊಡೆದ್ರಾ ಕನ್ಹಯ್ಯ ಕುಮಾರ್? : ನೆಟ್ಟಿಗರಿಂದ ತೀವ್ರ ಟೀಕೆ

Any Mind by Any Mind
December 22, 2021
in ದೇಶ, ರಾಜಕೀಯ
0
ʼಉಮರ್ ಖಾಲಿದ್ ನನ್ನ ಗೆಳೆಯನಲ್ಲʼ ಉಲ್ಟಾ ಹೊಡೆದ್ರಾ ಕನ್ಹಯ್ಯ ಕುಮಾರ್? : ನೆಟ್ಟಿಗರಿಂದ ತೀವ್ರ ಟೀಕೆ
Share on WhatsAppShare on FacebookShare on Telegram

ಕಾಲೇಜು ದಿನಗಳಿಂದಲೂ ಹೋರಾಟದ ಹಾದಿಯಲ್ಲೇ ಮಿಂದೆದ್ದ ಇಬ್ಬರು ನಾಯಕರಲ್ಲಿ ಉಮರ್ ಖಾಲಿದ್ ದೆಹಲಿ ಗಲಭೆ ಆರೋಪದ ಮೇಲೆ ಜೈಲಿನಲ್ಲಿದ್ದಾರೆ. ಕಳೆದ ಒಂದುವರೆ ವರ್ಷಗಳಿಂದ ಜೈಲಿನಲ್ಲಿರುವ ಉಮರ್ ಖಾಲಿದ್ ನನ್ನ ಸ್ನೇಹಿತ ಎಂದು ಯಾರು ಹೇಳಿದ್ದು ಎಂದು ಮಾತಾನಾಡುವ ಮೂಲಕ ಕನ್ಹಯ್ಯ ಕುಮಾರ್ ನೆಟ್ಟಿಗರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಈ ವಿಡಿಯೋ ಡಿಸೆಂಬರ್ 11 ರಂದು ಸಿವಾನ್ನಲ್ಲಿ ನಡೆದ ಕಾರ್ಯಕ್ರಮದ ತುಣುಕು ಎಂದು ಹೇಳಲಾಗುತ್ತಿದೆ.

ADVERTISEMENT

ಜೆಎನ್‌ಯು ವಿದ್ಯಾರ್ಥಿಗಳ ಹೋರಾಟದ ಮೂಲಕ ಚಿರಪರಿಚಿತರಾದ ಕನ್ಹಯ್ಯ ಕುಮಾರ್ ತನ್ನ ಹೋರಾಟದಲ್ಲಿ ಸಂಗಾತಿಯಾಗಿರುವ ಉಮರ್ ಖಾಲಿದ್ ಅವರೊಂದಿಗಿನ ಸ್ನೇಹದ ಬಗ್ಗೆ ಪ್ರಶ್ನೆಯನ್ನೆತ್ತಿದ್ದಾರೆ. ವಿಡಿಯೋದಲ್ಲಿ, ಉಮರ್ ಖಾಲಿದ್ ನನ್ನ ಸ್ನೇಹಿತ ಎಂದು ಯಾರು ಹೇಳಿದರು? ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಸೇರಿದ ನಂತರ ಕನ್ನಯ್ಯ ಕುಮಾರ್ ಉಮರ್ ಖಾಲಿದ್ ನೊಂದಿಗಿನ ಚಿತ್ರಗಳನ್ನು ಮರೆತು ಹೋಗಿದ್ದಾರೆ ಎಂದು ಟೀಕಿಸಿದ್ದಾರೆ.

ಉಮರ್ ಖಾಲಿದ್ ಬಂಧನದ ನಂತರ ಅವರ ಬೆಂಬಲಕ್ಕೆ ಹಲವು ಧ್ವನಿಗಳು ಎದ್ದಿದ್ದವು. ಜೊತೆಗೆ ಕನ್ಹಯ್ಯಾ ಕುಮಾರ್ ಮೌನದ ಬಗ್ಗೆ ಕೂಡ ಪ್ರಶ್ನೆಗಳು ಎದ್ದಿದ್ದವು. ಉಮರ್ ಖಾಲಿದ್ ಒಂದಲ್ಲ ಹಲವು ಸಂದರ್ಭಗಳಲ್ಲಿ ಕನ್ಹಯ್ಯಾ ಕುಮಾರ್ ಜೊತೆಗಿದ್ದಾರೆ. ಈ ಚಿತ್ರಗಳನ್ನು ನೋಡಿದರೆ ಇದನ್ನು ಸುಲಭವಾಗಿ ಊಹಿಸಬಹುದು. ಇದೀಗ ರಾಜಕೀಯದ ಕಾರಣದಿಂದ ಕನ್ಹಯ್ಯಾ ಉಮರ್ ಖಾಲಿದ್ ನಿಂದ ಸಂಪೂರ್ಣ ದೂರ ಸರಿದಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಕಾಲೇಜು ದಿನಗಳ ಫೋಟೋ ಪೋಸ್ಟ್ ಮಾಡಿ ಕಾಲೆಳೆದ ನೆಟ್ಟಿಗರು

ಜೆಎನ್‌ಯು ಒಟಿಗ್ಗೆ ಒಡನಾಟದಲ್ಲಿದ್ದ ಕನ್ಹಯ್ಯ ಕುಮಾರ್ ಮತ್ತು ಉಮರ್ ಖಾಲಿದ್ ಇಬ್ಬರ ಭಾವಚಿತ್ರ ವನ್ನು ಪೋಸ್ಟ್ ಮಾಡಿರುವ ನೆಟ್ಟಿಗರು 2016 ರಲ್ಲಿ ಕನ್ಹಯ್ಯಾ ಕುಮಾರ್ ಅವರನ್ನು ಬಂಧಿಸಿದಾಗ ಉಮರ್ ಖಾಲಿದ್ ಅವರ ಪರವಾಗಿ ಪ್ರತಿಭಟನೆ ನಡೆಸಿದ್ದರು. ಕನ್ಹಯ್ಯ ಚುನಾವಣೆಗೆ ಸ್ಪರ್ಧಿಸಿದಾಗ ಉಮರ್ ಖಾಲಿದ್ ಅವರಿಗೆ ಮತ ಯಾಚಿಸಿದರು. ಆದರೆ ಉಮರ್ ಖಾಲಿದ್ ಜೈಲಿಗೆ ಹೋದಾಗ ಕನ್ಹಯ್ಯಾ ಪ್ರತಿಭಟನೆ ಇರಲಿ ಒಂದೇ ಒಂದು ಟ್ವೀಟ್ ಕೂಡ ಮಾಡಿಲ್ಲ ಎಂದು @ShaanIrfan05 ಎಂಬುವವರು ಬರೆದುಕೊಂಡಿದ್ದಾರೆ.

ಕನ್ಹಯ್ಯಾ ಉಮರ್ ಮತ್ತು ಖಾಲಿದ್ ಅವರ ಉತ್ತಮ ಸ್ನೇಹಿತ ಎಂದು ನಾನು ಭಾವಿಸುತ್ತಿದ್ದೆ ಆದರೆ ಈ ಹೇಳಿಕೆ ಯಿಂದಾಗಿ ಅವನನ್ನು ದ್ವೇಷಿಸುತ್ತೇನೆ. ಕನ್ನಯ್ಯ ಇತರರಂತೆ ಸ್ವಾರ್ಥಿ ನಾಯಕ. ಕನ್ಹಯ್ಯಾ ನಿನಗೆ ನಾಚಿಕೆಯಾಗಬೇಕು, ಇನ್ನೂ ಮುಂದೆ ಬಿಹಾರ ನಿಮ್ಮ ಬಗ್ಗೆ ಹೆಮ್ಮೆ ಪಡುವುದಿಲ್ಲ ಎಂದು @zarrin_zubin ಎಂಬುವವರು ಕಿಡಿಕಾರಿದ್ದಾರೆ.

One should feel proud to call Umar Khalid his friend, for not many would stand for justice and dignity like he did and is currently doing being in jail on false charges. Umar Khalid is our leader and we are proud of him.

— Kawalpreet Kaur (@kawalpreetdu) December 20, 2021

ಇದೇ ವೇಳೆ ಉಮರ್ ಖಾಲಿದ್ ಅವರ ಬೆಂಬಲಕ್ಕೆ ಹಲವರು ಬಂದಿದ್ದು, AISA ಉಪಾಧ್ಯಕ್ಷ @kawalpreetdu ಅವರು, ಉಮರ್ ಖಾಲಿದ್ ಅವರನ್ನು ತಮ್ಮ ಸ್ನೇಹಿತ ಎಂದು ಕರೆಯಲು ಹೆಮ್ಮೆಪಡಬೇಕು. ಏಕೆಂದರೆ ಅವರು ಮಾಡಿದಂತಹ ನ್ಯಾಯ ಮತ್ತು ಗೌರವಯುತ ಹೋರಾಟ ಅಂಥದ್ದು. ಸದ್ಯ ಸುಳ್ಳು ಆರೋಪ ಹೊರಿಸಿ ಜೈಲಿನಲ್ಲಿರಿಸಿದ್ದಾರೆ. ಉಮರ್ ಖಾಲಿದ್ ನಮ್ಮ ನಾಯಕ ಮತ್ತು ನಾವು ಅವರ ಬಗ್ಗೆ ಹೆಮ್ಮೆಪಡುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

Tags: BJPCongress PartyCovid 19ಉಮರ್ ಖಾಲಿದ್ಕನ್ನಯ್ಯ ಕುಮಾರ್ಕೋವಿಡ್-19ಜೆಎನ್‌ಯುದೆಹಲಿ ಗಲಭೆ 2020ಬಿಜೆಪಿ
Previous Post

ದೇಶದ್ರೋಹ ಆರೋಪದ ಮೇಲೆ 20 ಯೂಟ್ಯೂಬ್‌ ಚಾನೆಲ್ ಹಾಗೂ 2 ನ್ಯೂಸ್ ವೆಬ್ ಸೈಟ್‌ ನಿಷೇಧಿಸಿದ ಕೇಂದ್ರ ಸರ್ಕಾರ

Next Post

ಮತಾಂತರ ನಿಷೇಧ ಮಸೂದೆ ವಿರುದ್ಧ ಭುಗಿಲೆದ್ದ ಆಕ್ರೋಶ : ಬಿಜೆಪಿಗೆ ಬುದ್ಧಿ ಇಲ್ಲ ಎಂದ ಪ್ರತಿಭಟನಾಕಾರರು

Related Posts

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ
ದೇಶ

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

by ಪ್ರತಿಧ್ವನಿ
April 10, 2026
0

ಪಟ್ನಾ, ಏ.10: ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದ ಆರೋಪದಡಿ ಬಿಹಾರ ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ. ಈ ಘಟನೆ ದೇಶದಾದ್ಯಂತ ಆತಂಕ...

Read moreDetails
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
ಕರ್ನಾಟಕದ 2026 ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಕೆಇಎ..

ಕರ್ನಾಟಕದ 2026 ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಕೆಇಎ..

April 9, 2026
Next Post
ಮತಾಂತರ ನಿಷೇಧ ಮಸೂದೆ ವಿರುದ್ಧ ಭುಗಿಲೆದ್ದ ಆಕ್ರೋಶ : ಬಿಜೆಪಿಗೆ ಬುದ್ಧಿ ಇಲ್ಲ ಎಂದ ಪ್ರತಿಭಟನಾಕಾರರು

ಮತಾಂತರ ನಿಷೇಧ ಮಸೂದೆ ವಿರುದ್ಧ ಭುಗಿಲೆದ್ದ ಆಕ್ರೋಶ : ಬಿಜೆಪಿಗೆ ಬುದ್ಧಿ ಇಲ್ಲ ಎಂದ ಪ್ರತಿಭಟನಾಕಾರರು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada