
ಸಿಎಂ ನೇತೃತ್ವದಲ್ಲಿ ನಡೆಯಲಿರುವ ಸಭೆ
ಬೆ.೧೧ ಕ್ಕೆ ವಿಧಾನಸೌಧದ ಕ್ಯಾಬಿನೆಟ್ ಹಾಲ್ ನಲ್ಲಿ ಸಭೆ
ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ
ಕೆಲವು ಹೊಸ ಯೋಜನೆಗಳಿಗೆ ಸಮ್ಮತಿ ಸಾಧ್ಯತೆ
ಮುಂಗಾರು ಅಧಿವೇಶನದ ದಿನಾಂಕ ಪ್ರಕಟ ಸಾಧ್ಯತೆ
ಬಹುತೇಖ ಜುಲೈ ೧೪ ರಿಂದ ಕಲಾಪ ಪ್ರಾರಂಭ?

ಹಲವು ನೀರಾವರಿ ಯೋಜನೆಗಳಿಗೆ ಸಮ್ಮತಿ ಸಾಧ್ಯತೆ
ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಒಪ್ಪಿಗೆ
ಕೆಜಿಎಫ್ ಆವರಣದಲ್ಲಿ ಮರು ಗಣಿಗಾರಿಕೆಗೆ ಅವಕಾಶ ಸಾಧ್ಯತೆ
ಉಳಿದ ಮಣ್ಣಿನಲ್ಲಿ ಗಣಿಗಾರಿಕೆ ನಡೆಸಲು ಅನುಮತಿ
ರಾಜ್ಯದ ಸರ್ಕಾರಿ ಶಾಲೆ,ಕಾಲೇಜುಗಳಿಗೆ ಮೂಲಸೌಕರ್ಯ
೨೯ ಕೋಟಿವೆಚ್ಚದಲ್ಲಿ ನೀರು,ವಿದ್ಯುತ್ ಸಂಪರ್ಕ
೭೧೧೦ ಗ್ರಾಮೀಣ ರಸ್ತೆಗಳ ಮೇಲ್ದೆರ್ಜೆಗೇರಿಸುವುದು
೫೧೯೦ ಕೋಟಿ ವೆಚ್ಚಕ್ಕೆ ಅನುಮೋದನೆ ಸಾಧ್ಯತೆ
