• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,

ಪ್ರತಿಧ್ವನಿ by ಪ್ರತಿಧ್ವನಿ
July 4, 2025
in Top Story, ಜೀವನದ ಶೈಲಿ, ವಿಶೇಷ
0
ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,
Share on WhatsAppShare on FacebookShare on Telegram

ಅಕ್ಕ ಸತ್ತರೆ ಅಮಾಸೆ ನಿಲ್ಲಲ್ಲ ಎಂಬ ನುಡಿಯೂ ಇದೆ.ಇಂದಿನದು ಇಂದಿಗೆ, ನಾಳಿನದು ನಾಳೆಗೆ ಎಂಬುದು ನಿಮ್ಮ ನಿಮ್ಮ ದೃಷ್ಟಿಕೋನಕ್ಕೆ ನಿಲುಕಿದ್ದು;ನಿಮಿಷದಲ್ಲಿ ಬದುಕುವವನಿಗೆ ನಾಳೆ ಹಗಲು ಇದೆ.ನಿಜದಲ್ಲಿ ಜೀವಿಸುವವನಿಗೆ ಇಲ್ಲ. ಬೀಸೋ ದೊಣ್ಣೆ ತಪ್ಪಿದ್ರೆ ಸಾವಿರ ವರ್ಷ ಬದುಕಿದ ಅಂದ್ರೆ ನಾಳೆ ಇರಲೇಬೇಕು.,ಆದ್ರೆ ನಾವು ಇರ್ತೀವಾ?.ನೀರಿನ ಮೇಲೆ ಗುಳ್ಳೆ ಗೊತ್ತಿಲ್ಲ…ಅಷ್ಟೇ….ನಾಳೆಯ ಎಣಿಕೆಯಲ್ಲಿ ತಲೆ ಕುದಲು ಬಿಳಿಯಾಯ್ತೆ ವಿನಃ ಇನ್ನೇನೂ ಆಗಲಿಲ್ಲ. ಮೂಕ ಪ್ರಾಣಿಗಳನ್ನ ನೋಡಿ, ನಿರಾತಂಕ, ಹಸಿವಾದರೆ ಬೇಟೆ ಆಡಿ, ನಿದ್ದೆ ಬಂದರೆ ಮಲಗಿತು.ಈ ಮನುಷ್ಯನೇ ತುಂಬಾ ಆಸೆ ಸ್ವಲ್ಪ ಬೇಕು ಅಂದರೆ ಮಗದಷ್ಟು ಬೇಕು ಅನ್ನುತ್ತಾನೆ

ADVERTISEMENT
Byregowda On Properties: ಬಿ‌ ಖಾತಾ ಇದ್ರೂ ಎ ಖಾತಾ ಮಾಡಿಕೊಳ್ಳಲು ಬೆಂಗಳೂರಲ್ಲಿ ಅವಕಾಶ #pratidhvani

ರೋಗಿಗೆ ಬೇಡದ ನಾಳೆ,ಭೋಗಿಗೆ ಮೋಹದ ನಾಳೆ,ಯೋಗಿಗೆ ಸಹಜ ನಾಳೆ,ಪಾಪಿಗೆ ಮುಗಿಯದ ನಾಳೆ,..ಹೀಗೆ ಒಂದೇ ಎರಡೇ..ನಾಳೆಯೇ ನಾಳೆ.. ನರನ ನಾಳ ಹರಿದರೂ ನಾಳೆ ನೀಗಲಿಲ್ಲವಂತೆ,ನರಕದಲ್ಲಿಯೂ ನಾಳೆಯೆಂಬು ಗೋಳಾಟ ನಿಲ್ಲಲಿಲ್ಲವಂತೆ…ಯಾಕ್ರೀ ಚಿಂತೆಯ ಚಿತೆ ಏರ್ತೀರಿ ಸಾಹೇಬ್ರ..ಇಂದಿಗೆ ಈಗ ಖುಷಿ ಆಗಿ ಬದುಕ್ರಿ..ಥತ್ ನಿಮ್ಮ..

“ಮಲ್ಲಿಗೆಯ ಹೂವು ತಾ,ಮೈದುಂಬಿ ಅರಳಿತ್ತು,ಗಂಧವನು ಪೂಸುತ್ತ,ಶಿವನ ಮುಡಿಯೇರಿತ್ತುನಾರಿಯರ ಶಿರದಲ್ಲಿ ಘಮ್ಮೆಂದು ಘಮಿಸಿತ್ತು,ನಾಗವೇಣಿಯ ನಡುವೆ ಹಾರದಲಿ ನಗುತಿತ್ತು,ಅಂದಂದೆ ಪುಟ್ಟಿತ್ತು,ಅಂದಂದೆ ಅಳಿದಿತ್ತು,ಹತ್ತು ಘಳಿಗೆಯ ಹೊತ್ತು,ಮೆರೆದು ಮರೆಯಾಗಿತ್ತು,ಮತ್ತೆ ನೇಸರು ಬರಲು, ಮಲ್ಲಿಗೆಯು ಇನ್ನೆಲ್ಲಿ..?ಕೆಸರು ಗದ್ದೆಯ ಬದಿಗೆ,ಹೆಸರಿಲ್ಲದೆ ಹೋಗಿತ್ತು,..ಇಷ್ಟೇ ಬದುಕು.”

Byregowda On Properties: ಬಿ‌ ಖಾತಾ ಇದ್ರೂ ಎ ಖಾತಾ ಮಾಡಿಕೊಳ್ಳಲು ಬೆಂಗಳೂರಲ್ಲಿ ಅವಕಾಶ  #pratidhvani

ದೀಪದ ಹಾಗೆ, ಇದ್ದಷ್ಟು ದಿನ ಬೆಳಗಿ ಹೋಗಬೇಕು,ನಾಳೆ ಎಂಬುದು ನಿಜವಾದರೂ ನಶ್ವರ.ಅಡ್ಡಗೋಡೆಯ ದೀಪದಂತೆ.ಉಸಿರು ಮುಗಿದರೂ,ಹೆಸ್ರು ಹಸಿರಾಗಬೇಕು.ಬಾಳು ಹಸನಾಗಬೇಕು..!

ಭೂತವೆಂಬೋ ಭೂತ ಬಿಟ್ಟು, ಭವಿಷ್ಯದ ವಿಷ್ಯ ಬದಿಗಿಟ್ಟು,ವರ್ತಮಾನದ ಒರತೆಯ ಅನುಭವಿಸೋ ನೀ ಮಂಕುತಿಮ್ಮ..!ಸಾಗರದಲ್ಲೇಕೆ ಅರಸುವೆ ಸಾಸಿವೆ ಕಾಳನ್ನು, ಅರಸನಾಗಿ ಬದುಕು,ಪ್ರಸ್ತುತದಲಿ..!ಸೃಷ್ಟಿಯು ಸಾಗುವುದು ಅದರ ಋತದಲಿ..!..

ಇಂತಿ ಎನ್ನ ಚಿತ್ತದ ಚಿಟ್ಟೆ,ನಾಳೆ ಎಂಬುದು ಲೊಳಲೊಟ್ಟೆ,ಅತಿಯಾಗಿ ನಾಳೆಯ ನಂಬಲು ನೀನಿಂದು ಕೆಟ್ಟೆ , ಇಗೋ ನಿನ್ನ ಮನಕೆ ಯೋಚಿಸಲು ಸ್ವಾತಂತ್ರ್ಯವನು ನಾ ಕೊಟ್ಟೆ
ನವೀನ ಹೆಚ್ ಎ ಹನುಮನಹಳ್ಳಿ ಅಂಕಣಕಾರರು ಲೇಖಕರು ಕೆಆರ್ ನಗರ

Tags: cole hausercomedycomedy seriescomedy series on youtubefree comedyhealing scriptures with soaking musicmotivational shayarinobody came to his chuck e cheese birthday party... *sad*nobody went to his chucky cheese birthday partyspoiled by the boss chinese dramathe incredibles trailerthe mannii show real voicethe mannii show voice revealthe manny show tiktoktheater chinese dramathemanishowviral shortsviral shorts todayWhatsApp
Previous Post

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

Next Post

ಸ್ವಯಂ ನಿವೃತ್ತಿಯಿಂದ ಹಿಂದೆ ಸರಿಯಲ್ಲ – ಸಿಎಂ ಮನವೊಲಿಸಿದ್ರೂ ಒಪ್ಪದ ASP ನಾರಾಯಣ ಭರಮನಿ ..! 

Related Posts

Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
0

ಕಲಬುರಗಿ ವಿಭಾಗೀಯ ಮಟ್ಟದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಅಂಗನವಾಡಿ ನೇಮಕಾತಿಯಲ್ಲಿ ಇನ್ನಷ್ಟು ಸರಳ, ಹೆಚ್ಚಿನ ಪಾರದರ್ಶಕತೆಗೆ ಕೈಗೊಳ್ಳಬೇಕು. ಗರಿಷ್ಟ ಮೂರು ತಿಂಗಳೊಳಗೆ ಪ್ರಕ್ರಿಯೆ ಪೂರ್ಣ ಗೊಳ್ಳುವಂತೆ...

Read moreDetails

Prajwal Devaraj: ಪೋಸ್ಟರ್ ರಿಲೀಸ್ ಮಾಡಿ ಪ್ರಜ್ವಲ್ ದೇವರಾಜ್ ಅವರಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದ “ಮಾಫಿಯಾ” ಚಿತ್ರತಂಡ

July 4, 2025

Darshan: ಚಾಮುಂಡಿ ತಾಯಿಯ ದರ್ಶನ ಪಡೆದ ದರ್ಶನ್ ದಂಪತಿ – ಆಷಾಢ ಶುಕ್ರವಾರದ ವಿಶೇಷ ಪೂಜೆಯಲ್ಲಿ ದಚ್ಚು ಭಾಗಿ 

July 4, 2025
Siddaramaiah: ದೇವನಹಳ್ಳಿಯಲ್ಲಿ ಭೂಸ್ವಾದೀನಕ್ಕೆ ರೈತರ ತೀವ್ರವ ವಿರೋಧ – ಮನವೊಲಿಸಲು ಮುಂದಾದ ಸಿಎಂ ಸಿದ್ದು 

Siddaramaiah: ದೇವನಹಳ್ಳಿಯಲ್ಲಿ ಭೂಸ್ವಾದೀನಕ್ಕೆ ರೈತರ ತೀವ್ರವ ವಿರೋಧ – ಮನವೊಲಿಸಲು ಮುಂದಾದ ಸಿಎಂ ಸಿದ್ದು 

July 4, 2025
ಸ್ವಯಂ ನಿವೃತ್ತಿಯಿಂದ ಹಿಂದೆ ಸರಿಯಲ್ಲ – ಸಿಎಂ ಮನವೊಲಿಸಿದ್ರೂ ಒಪ್ಪದ ASP ನಾರಾಯಣ ಭರಮನಿ ..! 

ಸ್ವಯಂ ನಿವೃತ್ತಿಯಿಂದ ಹಿಂದೆ ಸರಿಯಲ್ಲ – ಸಿಎಂ ಮನವೊಲಿಸಿದ್ರೂ ಒಪ್ಪದ ASP ನಾರಾಯಣ ಭರಮನಿ ..! 

July 4, 2025
Next Post
ಸ್ವಯಂ ನಿವೃತ್ತಿಯಿಂದ ಹಿಂದೆ ಸರಿಯಲ್ಲ – ಸಿಎಂ ಮನವೊಲಿಸಿದ್ರೂ ಒಪ್ಪದ ASP ನಾರಾಯಣ ಭರಮನಿ ..! 

ಸ್ವಯಂ ನಿವೃತ್ತಿಯಿಂದ ಹಿಂದೆ ಸರಿಯಲ್ಲ - ಸಿಎಂ ಮನವೊಲಿಸಿದ್ರೂ ಒಪ್ಪದ ASP ನಾರಾಯಣ ಭರಮನಿ ..! 

Recent News

Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

Prajwal Devaraj: ಪೋಸ್ಟರ್ ರಿಲೀಸ್ ಮಾಡಿ ಪ್ರಜ್ವಲ್ ದೇವರಾಜ್ ಅವರಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದ “ಮಾಫಿಯಾ” ಚಿತ್ರತಂಡ

by ಪ್ರತಿಧ್ವನಿ
July 4, 2025
Top Story

Darshan: ಚಾಮುಂಡಿ ತಾಯಿಯ ದರ್ಶನ ಪಡೆದ ದರ್ಶನ್ ದಂಪತಿ – ಆಷಾಢ ಶುಕ್ರವಾರದ ವಿಶೇಷ ಪೂಜೆಯಲ್ಲಿ ದಚ್ಚು ಭಾಗಿ 

by Chetan
July 4, 2025
Siddaramaiah: ದೇವನಹಳ್ಳಿಯಲ್ಲಿ ಭೂಸ್ವಾದೀನಕ್ಕೆ ರೈತರ ತೀವ್ರವ ವಿರೋಧ – ಮನವೊಲಿಸಲು ಮುಂದಾದ ಸಿಎಂ ಸಿದ್ದು 
Top Story

Siddaramaiah: ದೇವನಹಳ್ಳಿಯಲ್ಲಿ ಭೂಸ್ವಾದೀನಕ್ಕೆ ರೈತರ ತೀವ್ರವ ವಿರೋಧ – ಮನವೊಲಿಸಲು ಮುಂದಾದ ಸಿಎಂ ಸಿದ್ದು 

by Chetan
July 4, 2025
ಸ್ವಯಂ ನಿವೃತ್ತಿಯಿಂದ ಹಿಂದೆ ಸರಿಯಲ್ಲ – ಸಿಎಂ ಮನವೊಲಿಸಿದ್ರೂ ಒಪ್ಪದ ASP ನಾರಾಯಣ ಭರಮನಿ ..! 
Top Story

ಸ್ವಯಂ ನಿವೃತ್ತಿಯಿಂದ ಹಿಂದೆ ಸರಿಯಲ್ಲ – ಸಿಎಂ ಮನವೊಲಿಸಿದ್ರೂ ಒಪ್ಪದ ASP ನಾರಾಯಣ ಭರಮನಿ ..! 

by Chetan
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

Prajwal Devaraj: ಪೋಸ್ಟರ್ ರಿಲೀಸ್ ಮಾಡಿ ಪ್ರಜ್ವಲ್ ದೇವರಾಜ್ ಅವರಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದ “ಮಾಫಿಯಾ” ಚಿತ್ರತಂಡ

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada