
ರಾಜ್ಯ ರಾಜಕಾರಣದಲ್ಲಿ ಆಗಾಗ ಒಂದಲ್ಲಾ ಒಂದು ರಾಜಕರಿಣಿಗಳ ಮೇಲೆ ಸುದ್ದಿ ಆಗ್ತಿರುತ್ತೆ ಅದೇ ರೀತಿ ಹನಿ ಟ್ರ್ಯಾಪ್ ಕೂಡ ಒಂದು

ಕೆಲವು ವರ್ಷಗಳ ಹಿಂದೆ ರಮೇಶ್ ಜಾರಕಿಹೂಳಿ ಮೇಲೆ ಹನಿ ಟ್ರ್ಯಾಪ್ ಸದ್ದು ಮಾಡಿತು ಈಗ 2025 ಬಜೆಟ್ ಅಧಿವೇಶನ ನಡೆಯುತ್ತಿದೆ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಈ ಮೂರು ಪಕ್ಷ ದ ರಾಜಕಾರಣಿ ಗಳು ಪರ ವಿರೋಧ ವಾಕ್ಸಮರ ನೆಡೆಯುತಿದ್ದು. ಇದರ ಮಧ್ಯೆ ಹನಿ ಟ್ರ್ಯಾಪ್ ಸದ್ದು ಮಾಡಿತು ರಾಜ್ಯ ರಾಜಕಾರಣಿ. ನಡುವೆ ಹಾಗು ಆಯಾ ಪಕ್ಷದ ಕಾರ್ಯ ಕರ್ತರ ಉತ್ತರ ಸಿಗದ ಪ್ರಶ್ನೆ ಆಗಿದ್ದ ಈ ಹನಿ ಟ್ರ್ಯಾಪ್ ಬಲೆ ಗೆ ಬಿದ್ದ ಆ ಸಚಿವ ಯಾರು ಎಂಬುದು ದೊಡ್ಡ ಪ್ರಶ್ನೆ ಆಗಿತ್ತು.
ಬಜೆಟ್ ಅಧಿವೇಶನ ನಡುವೆ ಕಾಂಗ್ರೆಸ್ ಪಕ್ಷ ದ ಸಚಿವ ಕೆ ಎನ್ ರಾಜಣ್ಣ ನನ್ನ ಮೇಲೆ. ಹನಿ ಟ್ರ್ಯಾಪ್ ಮಾಡಿರೋದು ನಿಜ ಎಂದು ಒಪ್ಪಿಕೊಂಡಿದ್ದಾರೆ.
ತುಮಕೂರಿನಲ್ಲಿ ನಾನು ಹಾಗು ಪರಮೇಶ್ವರ್ ಇಬ್ಬರು ಸಚಿವರಿದ್ದೇವೆ. ನಾನು ಲಿಖಿತ ವಾಗಿ ದೂರು ಕೊಡುತ್ತೇನೆ.

ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ಭವಿಷ್ಯ ನಿಲ್ಲಿಸಿದರು. ಈಗ ನನ್ನ ಭವಿಷ್ಯ ಹಾಳು ಮಾಡುವ ಯತ್ನ ನಡೆಯುತ್ತಿದೆ.ಎಂದು
ಇದರ ಹಿಂದೆ ಯಾರಿದ್ದಾರೆ ಎಂದು ಶೀಘ್ರವೇ ಗೃಹಸಚಿವ ಪರಮೇಶ್ವರ್ ಗೆ ಅಗರಹಿಸುತೇನೆ. ಎಂದು ಸದನದಲ್ಲಿ ಭಾವುಕ ಆಗಿದ್ದಾರೆ.
