ಆರಂಭದಲ್ಲೇ ಪಾದಯಾತ್ರೆಗೆ ಜೆಡಿಎಸ್ ನಾಯಕರ ಹಿಂದೇಟು, ಪಾದಯಾತ್ರೆ ವಿಚಾರ ಕ್ರೆಡಿಟ್ ವಾರ್ ಶುರುವಾಯ್ತಾ ಮೈತ್ರಿ ನಾಯಕರಲ್ಲಿ..? ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಡುತ್ತಿರುವ ಜೆಡಿಎಸ್ ನಾಯಕರು ಮಳೆಯಾಗ್ತಿದೆ ರೈತರು ಕೃಷಿ ಚಟುವಟಿಕೆ ಶುರುಮಾಡುವ ಕಾಲ ಸ್ಥಳಿಯ ನಾಯಕರ ಅಭಿಪ್ರಾಯ ಪಡೆದಿಲ್ಲಾ ಎನ್ನುತ್ತಿರುವ ನಾಯಕರು ಕುಮಾರಸ್ವಾಮಿ ಇಲ್ಲದೇ ಪಾದಯಾತ್ರೆ ಬೇಡ ಅಂತಿದ್ದಾರೆ ಜನ ಎಂದ ಜಿಟಿ ದೇವೇಗೌಡ.
ಪಾಕಿಸ್ತಾನ , ಚೀನಾ, ಕೇರಳ, ಮಳೆ ಎಂದ ನಿಖಿಲ್ ಕುಮಾರಸ್ವಾಮಿ.. ಮಳೆ ನೋಡಿಕೊಂಡು ಪಾದಯಾತ್ರೆ ಮಾಡೋಣ ಅಂತ ಮೊದಲೇ ನಿರ್ಧಾರ ಆಗಿತ್ತು ಎಂದ ಸಾ.ರಾ ಮಹೇಶ್ ಜೆಡಿಎಸ್ ನಿಲುವಿನ ಬಗ್ಗೆ ಮುಖಂಡರು, ಕಾರ್ಯಕರ್ತರಲ್ಲಿ ಗೊಂದಲ ಮುಡಾ ಸೈಟ್ ಹಂಚಿಕೆ ವಿಚಾರದಲ್ಲಿ ಜೆಡಿಎಸ್ ನಾಯಕರ ಹೆಸರು ಪ್ರಸ್ತಾಪ ಮಾಡಿರುವ ಆಢಳಿತ ಪಕ್ಷ
ಸಾ.ರಾ ಮಹೇಶ್, ಜಿ ಟಿ ದೇವೇಗೌಡರ ವಿರುದ್ಧವೂ ಆರೋಪ ಹೀಗಾಗಿ ಪಾದಯಾತ್ರೆ ಸದ್ಯಕ್ಕೆ ಬೇಡ ಎಂಬ ನಿರ್ಧಾರ ತಗೊಂಡ್ರಾ ದಳಪತಿಗಳು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸಂಸತ್ ಸದನದಲ್ಲಿ ಭಾಗಿ ಕುಮಾರಸ್ವಾಮಿ ಅನುಪಸ್ಥಿತಿಯಲ್ಲಿ ಪಾದಯಾತ್ರೆ ಮಾಡಿದ್ರೆ ಬಿಜೆಪಿಗಷ್ಟೆ ಲಾಭ..? ಜೆಡಿಎಸ್ ಭದ್ರಕೋಟೆಯಲ್ಲಿ ಬಿಜೆಪಿಗೆ ಕ್ರೆಡಿಟ್ ಎಂಬ ಲೆಕ್ಕಾಚಾರ ಶುರುವಾಯ್ತಾ .?