ಕಲಬುರಗಿ : ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah)ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (Deputy Chief Minister D.K. Shivakumar)ಮಂಗಳವಾರ ನಗರದ ಐವಾನ್ ಎ ಶಾಹಿ ಅತಿಥಿ ಗೃಹದಿಂದ ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಕಲಬುರಗಿಯಲ್ಲಿ ನಡೆಯಲಿರುವ 19ನೇ ಸಚಿವ ಸಂಪುಟ ಸಭೆಗೆ (19th Cabinet meeting)ಕೆ.ಕೆ.ಎಸ್.ಆರ್.ಟಿ.ಸಿ ಸಾರಿಗೆ ಬಸ್ನಲ್ಲಿ ಮಿನಿವಿಧಾನ ಸೌಧಕ್ಕೆ ಆಗಮಿಸುವ ಮೂಲಕ ಗಮನ ಸೆಳೆದರು.
ಕಾಂತಾರ-1 ವಿರುದ್ಧ ಕೆರಳಿದ ಕರಾವಳಿಗರು – ದೈವಾರಾಧನೆ ಸಿನಿಮಾಗೆ ಬಳಸದಂತೆ ಆಗ್ರಹ !
ಕರಾವಳಿ ದೈವದ ಕಥೆ ಹೊಣದಿದ್ದ ಕಾಂತಾರಾ (Kantara) ಸಿನಿಮಾದ ಸಕ್ಸಸ್ ಬೆನ್ನಲ್ಲೇ, ಕರಾವಳಿ ಭಾಗದಲ್ಲಿ ಈ ಚಿತ್ರದ ಪ್ರೀಕ್ವೆಲ್ ವಿರುದ್ಧ ಇದೀಗ ಜನರು ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಿದ್ದಾರೆ....
Read more