• Home
  • About Us
  • ಕರ್ನಾಟಕ
Wednesday, September 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಗಡಿಯಾರ ಬದಲಾಗಬಹುದು ಕಾಲ ಅಲ್ಲ..

ಪ್ರತಿಧ್ವನಿ by ಪ್ರತಿಧ್ವನಿ
September 3, 2025
in Top Story, ಜೀವನದ ಶೈಲಿ
0
ಗಡಿಯಾರ ಬದಲಾಗಬಹುದು ಕಾಲ ಅಲ್ಲ..
Share on WhatsAppShare on FacebookShare on Telegram

ADVERTISEMENT

ಕಾಲ ಕೆಡೋದಿಲ್ಲ…

ಕಾಲ ಓಡುತ್ತೆ, ಓಡುತ್ತಲಿರುತ್ತದೆ…

ಗಡಿಯಾರ ಬದಲಾಗಬಹುದು ಕಾಲ ಅಲ್ಲ..

ಕಾಲ ಹಾಗೆಯೇ ಇರುತ್ತೆ,,,,

ಅದೇ ಸೂರ್ಯ,

ಅದೇ ಚಂದ್ರ,

ಅದೇ ನಕ್ಷತ್ರಗಳು,

Krishna Byre Gowda : ಕೇಂದ್ರ ಸರ್ಕಾರದ ವಿರುದ್ಧ ರೊಚ್ಚಿಗೆದ್ದ ಕೃಷ್ಣ ಬೈರೇಗೌಡ #pratidhvani

ಅದೇ ಬಾನು,

ಅದೇ ಭೂಮಿ..

ಇಲ್ಲಿ ಪ್ರಶ್ನೆ ಏನೆಂದರೆ.

ಸತ್ಯವಂತರು ಯಾರು ಎಲ್ಲರೂ ಕರ್ಮಿಷ್ಟರೆ…ಅವರವರ ಕರ್ಮ ಅವರಿಗೆ. ಹೀಗಾಗಿ ಸತ್ಯವಂತರು ಖಂಡಿತ ಕಡಿಮೆ ಇದ್ದಾರೆ…

ಕಾಲ ಎಂದು ಕೆಟ್ಟು ಹೋಗುವುದಿಲ್ಲ. ಬೆಳಿಗ್ಗೆ ಸೂರ್ಯ ಹುಟ್ಟುತ್ತದೆ. ಸಂಜೆ ಮುಳುಗುತ್ತದೆ. ಮರುದಿನ ಯಥಾ ಪ್ರಕಾರ.
ಕಾಲಕ್ರಮೇಣ ಬದಲಾವಣೆ ಆಗುತ್ತಾ ಹೋಗುವುದು ಜನರು ಮಾತ್ರ.
ಅವಿಷ್ಕಾರಗಳು, ಮಾನವ ಸಹಜ ಗುಣ. ಏಕತಾನತೆ ಇಷ್ಟ ಪಡುವುದಿಲ್ಲ. ಭಿನ್ನ ಭಿನ್ನತೆ ಇಷ್ಟ ಪಡುತ್ತಾರೆ.
ಹೆಚ್ಚು ಸೌಕರ್ಯ ಅಪೇಕ್ಷಿಸುತ್ತಾನೆ.


ಅದ್ದರಿಂದ ಬದಲಾವಣೆ ಆಗುತ್ತಾ ಹೋಗುವುದು ಜೀವನ ಶೈಲಿಯಲ್ಲಿ. ಅದನ್ನೆ ಕೆಲವರು ನಮ್ಮ ಕಾಲದಲ್ಲಿ ಹೀಗಿರಲಿಲ್ಲ ಎಂದು ಹೇಳಬಹುದು. ಇಲ್ಲಿ ಬದಲಾವಣೆ ಆಗಿದ್ದು, ಬದುಕುವ ರೀತಿಯಲ್ಲಿ ಮತ್ತು ಅವನ ಪರಿಸರದಲ್ಲಿ.


ಇನ್ನು ಕೊಲೆ, ದರೋಡೆ, ಕಳ್ಳತನ, ಸ್ವಾರ್ಥ , ಕಪಟ , ಮೋಸ, ವಂಚನೆ, ಕ್ರೋಧ, ಮತ್ಸರ, ಹೊಡೆದಾಟ, ಕಿತ್ತಾಟ….ಎಲ್ಲವೂ ಮುಂಚಿನಿಂದ ಇದ್ದದ್ದೆ. ಅದರೆ , ಮಾನವನ ಜೀವನ ಶೈಲಿ ಬದಲಾವಣೆ ಆದ ಹಾಗೆ, ಅವುಗಳ ಪ್ರಕಾರದಲ್ಲಿ ಸಹ ಬದಲಾವಣೆ ಆಗಿರಬಹುದು. ಹಿಂದೆ ಸೈಕಲ್ಲಿನಲ್ಲಿ ಬಂದು ಕಳ್ಳತನ ಮಾಡಿದರೆ, ಈಗ ಕಾರು, ಬೈಕು, ವಿಮಾನದಲ್ಲಿ ಬಂದು ಕಳ್ಳತನ ಮಾಡುತ್ತಾರೆ. ಅದೇ ರೀತಿ ಈಗ ಸೈಬರ್ ವಂಚನೆ , ಹೊಸ ವಿಧಾನದ ವಂಚನೆ ಎಂದು ಹೇಳಬಹುದು.


ರಾಮಯಣ, ಮಹಾ ಭಾರತ, ದೇವತೆಗಳು ರಾಕ್ಷಸರ ಯುದ್ದ, ಸತ್ಯ ಹರಿಶ್ಚಂದ್ರ ಸತ್ಯಕ್ಕಾಗಿ ಕಷ್ಟ ಪಟ್ಟಿದ್ದು, ನಳ ದಮಯಂತಿ ಕಥೆ, ವಾಲ್ಮೀಕಿ, ಬೇಡನಾಗಿದ್ದಾಗ , ದರೋಡೆ ಮಾಡುತ್ತಿದ್ದುದು, ಕೃಷ್ಣನ , ಅವಸಾನದ ನಂತರ, ಅರ್ಜುನ ಅವನ ಹೆಂಡತಿಯರನ್ನು ಕರೆದುಕೊಂಡು ಬರುತ್ತಿದ್ದಾಗ , ಅಡ್ಡಗಟ್ಟಿದ ವ್ಯಾದರು ( ಕಾಡುಕಳ್ಳರು) ಅರ್ಜುನನ್ನು ಸೊಲಿಸಿ , ಹೆಣ್ಣುಮಕ್ಕಳನ್ನು ಅಪಹರಿಸಿದ್ದು… ಹೀಗೆ ಒಂದಲ್ಲಾ ಹಲವಾರು ಕಥೆಗಳಲ್ಲಿ ಇರುವುದು ಸತ್ಯ, ಸುಳ್ಳು, ವಂಚನೆ, ಇವೆ ಆಗಿದೆ. ಧರ್ಮ ಸ್ಪಾಪನೆ ಅಂದರೆ ಸತ್ಯ ಸುಳ್ಳಿನ ನಡುವೆ ನಡೆದ ಸಂಘರ್ಷ. ಈಗ ಬೇರೆ ರೀತಿ ಇದೆಯಷ್ಟೇ.


ಅದ್ದರಿಂದ ಕಾಲ ಇದ್ದ ಹಾಗೆ ಇರುತ್ತದೆ. ಜನ ಮಾಡಿಕೊಳ್ಳುವ ಎಡವಟ್ಟುಗಳಿಗೆ ಬೈದಾಡಿ ಕೊಳ್ಳಲು, ಸಿಟ್ಟು, ಅಸಹನೆ ತೊಡಿಕೊಳ್ಳಲು ಕಾಲ ಒಂದು ಕಾರಣ ಅಷ್ಟೇ.

ನವೀನ ಹೆಚ್ ಎ ಹನುಮನಹಳ್ಳಿ ಕೆಆರ್ ನಗರ

Tags: alter ego lifestyleamrit maan lifestylecali life styleharkirat sangha life stylejust my lifestyleLifelife stylelife style harkirat sanghalife style new songLifestylelifestyle amrit maanlifestyle lisalifestyle lyricslifestyle next levellifestyle rich ganglifestyle tiktoklisa lifestylelisa lifestyle liriklisa lifestyle livelisa lifestyle mvlisa lifestyle topiclyrics lifestylemafia lifestylemy lifestylepunjabi lifestylerich gang lifestylestyle
Previous Post

ಅಸ್ಮಿತೆಗಳ ಆಧಿಪತ್ಯದಲ್ಲಿ  ಮಹಿಳೆಯ ಸ್ಥಾನಮಾನ

Next Post

ಗ್ರೇಟರ್ ಬೆಂಗಳೂರು ಪ್ರಾಧಿಕರ – ಇದು ಬೆಂಗಳೂರಿನ ಹೊಸ ಅಧ್ಯಾಯ : ಡಿಕೆ ಶಿವಕುಮಾರ್ 

Related Posts

ಅತ್ಯಂತ ಸಂಭ್ರಮದ ಕ್ಷಣ..ಶೋಕವಾಗಿ ಮಾರ್ಪಟ್ಟಿದೆ – ಬೆಂಗಳೂರು ಕಾಲ್ತುಳಿತದ ಬಗ್ಗೆ ಕೊಹ್ಲಿ & RCB ನುಡಿ 
Top Story

ಅತ್ಯಂತ ಸಂಭ್ರಮದ ಕ್ಷಣ..ಶೋಕವಾಗಿ ಮಾರ್ಪಟ್ಟಿದೆ – ಬೆಂಗಳೂರು ಕಾಲ್ತುಳಿತದ ಬಗ್ಗೆ ಕೊಹ್ಲಿ & RCB ನುಡಿ 

by Chetan
September 3, 2025
0

ಜೂನ್ 4 ರಂದು ನಡೆದ ಹೃದಯ ವಿದ್ರಾವಕ ಕಾಲ್ತುಳಿತ ಘಟನೆ (Stamped case) ವಿವರಿಸಲು ಸಾಧ್ಯವಾಗದಷ್ಟು ನೋವು ತಂದಿದೆ, ಜೀವನದಲ್ಲಿ ಯಾವುದೇ ಘಟನೆ ಈ ರೀತಿಯ ಆಘಾತವನ್ನು...

Read moreDetails
ಗ್ರೇಟರ್ ಬೆಂಗಳೂರು ಪ್ರಾಧಿಕರ – ಇದು ಬೆಂಗಳೂರಿನ ಹೊಸ ಅಧ್ಯಾಯ : ಡಿಕೆ ಶಿವಕುಮಾರ್ 

ಗ್ರೇಟರ್ ಬೆಂಗಳೂರು ಪ್ರಾಧಿಕರ – ಇದು ಬೆಂಗಳೂರಿನ ಹೊಸ ಅಧ್ಯಾಯ : ಡಿಕೆ ಶಿವಕುಮಾರ್ 

September 3, 2025
ಅಸ್ಮಿತೆಗಳ ಆಧಿಪತ್ಯದಲ್ಲಿ  ಮಹಿಳೆಯ ಸ್ಥಾನಮಾನ

ಅಸ್ಮಿತೆಗಳ ಆಧಿಪತ್ಯದಲ್ಲಿ  ಮಹಿಳೆಯ ಸ್ಥಾನಮಾನ

September 3, 2025

Santhosh Lad: ಕೌಶಲ್ಯ ತರಬೇತಿ ಸಂಸ್ಥೆ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ..!!

September 2, 2025

ಬೆಂಗಳೂರಿನಲ್ಲಿ ಮಿರಾಯ್ ಸಿನಿಮಾ ಪ್ರಚಾರ ಮಾಡಿದ ತೇಜ ಸಜ್ಜಾ..!!

September 2, 2025
Next Post
ಗ್ರೇಟರ್ ಬೆಂಗಳೂರು ಪ್ರಾಧಿಕರ – ಇದು ಬೆಂಗಳೂರಿನ ಹೊಸ ಅಧ್ಯಾಯ : ಡಿಕೆ ಶಿವಕುಮಾರ್ 

ಗ್ರೇಟರ್ ಬೆಂಗಳೂರು ಪ್ರಾಧಿಕರ - ಇದು ಬೆಂಗಳೂರಿನ ಹೊಸ ಅಧ್ಯಾಯ : ಡಿಕೆ ಶಿವಕುಮಾರ್ 

Recent News

ಅತ್ಯಂತ ಸಂಭ್ರಮದ ಕ್ಷಣ..ಶೋಕವಾಗಿ ಮಾರ್ಪಟ್ಟಿದೆ – ಬೆಂಗಳೂರು ಕಾಲ್ತುಳಿತದ ಬಗ್ಗೆ ಕೊಹ್ಲಿ & RCB ನುಡಿ 
Top Story

ಅತ್ಯಂತ ಸಂಭ್ರಮದ ಕ್ಷಣ..ಶೋಕವಾಗಿ ಮಾರ್ಪಟ್ಟಿದೆ – ಬೆಂಗಳೂರು ಕಾಲ್ತುಳಿತದ ಬಗ್ಗೆ ಕೊಹ್ಲಿ & RCB ನುಡಿ 

by Chetan
September 3, 2025
ಗ್ರೇಟರ್ ಬೆಂಗಳೂರು ಪ್ರಾಧಿಕರ – ಇದು ಬೆಂಗಳೂರಿನ ಹೊಸ ಅಧ್ಯಾಯ : ಡಿಕೆ ಶಿವಕುಮಾರ್ 
Top Story

ಗ್ರೇಟರ್ ಬೆಂಗಳೂರು ಪ್ರಾಧಿಕರ – ಇದು ಬೆಂಗಳೂರಿನ ಹೊಸ ಅಧ್ಯಾಯ : ಡಿಕೆ ಶಿವಕುಮಾರ್ 

by Chetan
September 3, 2025
ಗಡಿಯಾರ ಬದಲಾಗಬಹುದು ಕಾಲ ಅಲ್ಲ..
Top Story

ಗಡಿಯಾರ ಬದಲಾಗಬಹುದು ಕಾಲ ಅಲ್ಲ..

by ಪ್ರತಿಧ್ವನಿ
September 3, 2025
ಅಸ್ಮಿತೆಗಳ ಆಧಿಪತ್ಯದಲ್ಲಿ  ಮಹಿಳೆಯ ಸ್ಥಾನಮಾನ
Top Story

ಅಸ್ಮಿತೆಗಳ ಆಧಿಪತ್ಯದಲ್ಲಿ  ಮಹಿಳೆಯ ಸ್ಥಾನಮಾನ

by ನಾ ದಿವಾಕರ
September 3, 2025
Top Story

Santhosh Lad: ಕೌಶಲ್ಯ ತರಬೇತಿ ಸಂಸ್ಥೆ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ..!!

by ಪ್ರತಿಧ್ವನಿ
September 2, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಅತ್ಯಂತ ಸಂಭ್ರಮದ ಕ್ಷಣ..ಶೋಕವಾಗಿ ಮಾರ್ಪಟ್ಟಿದೆ – ಬೆಂಗಳೂರು ಕಾಲ್ತುಳಿತದ ಬಗ್ಗೆ ಕೊಹ್ಲಿ & RCB ನುಡಿ 

ಅತ್ಯಂತ ಸಂಭ್ರಮದ ಕ್ಷಣ..ಶೋಕವಾಗಿ ಮಾರ್ಪಟ್ಟಿದೆ – ಬೆಂಗಳೂರು ಕಾಲ್ತುಳಿತದ ಬಗ್ಗೆ ಕೊಹ್ಲಿ & RCB ನುಡಿ 

September 3, 2025
ಗ್ರೇಟರ್ ಬೆಂಗಳೂರು ಪ್ರಾಧಿಕರ – ಇದು ಬೆಂಗಳೂರಿನ ಹೊಸ ಅಧ್ಯಾಯ : ಡಿಕೆ ಶಿವಕುಮಾರ್ 

ಗ್ರೇಟರ್ ಬೆಂಗಳೂರು ಪ್ರಾಧಿಕರ – ಇದು ಬೆಂಗಳೂರಿನ ಹೊಸ ಅಧ್ಯಾಯ : ಡಿಕೆ ಶಿವಕುಮಾರ್ 

September 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada