• Home
  • About Us
  • ಕರ್ನಾಟಕ
Friday, October 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ರಾಜಕೀಯ

ಅಭ್ಯರ್ಥಿಗೆ ಮಧ್ಯರಾತ್ರಿ ಸೋಲು.. ಕಣ್ಣೀರು ಹಾಕಿದಕ್ಕೆ ಕಾರಣ ಏನು…?

Any Mind by Any Mind
May 14, 2023
in ರಾಜಕೀಯ
0
ಅಭ್ಯರ್ಥಿಗೆ ಮಧ್ಯರಾತ್ರಿ ಸೋಲು.. ಕಣ್ಣೀರು ಹಾಕಿದಕ್ಕೆ ಕಾರಣ ಏನು…?
Share on WhatsAppShare on FacebookShare on Telegram

ಮೇ 10 ರಂದು ನಡೆದ ಕರ್ನಾಟಕ ವಿಧಾನಸಭಾ ಚುನಾವಣೆ(karnataka assembly election) ಮತ ಎಣಿಕೆ ಕಾರ್ಯದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. ಆದರೆ ಕಾಂಗ್ರೆಸ್ ಅಭ್ಯರ್ಥಿಯನ್ನು(congress cadidate) ಮೊದಲು ಗೆಲುವು ಎಂದು ಘೋಷಣೆ ಮಾಡಿದ ಬಳಿಕ ಮಧ್ಯರಾತ್ರಿ ಸೋಲು ಎಂದು ಘೋಷಣೆ ಮಾಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ADVERTISEMENT

ಬೆಂಗಳೂರಿನ ಜಯನಗರ(jayanagar) ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆ ಗೆಲುವು ಸಾಧಿಸಿ ಶಾಸಕರಾಗಿ ಆಯ್ಕೆಯಾಗಿದ್ದ ಸೌಮ್ಯಾರೆಡ್ಡಿ(sowmya reddy) ಈ ಬಾರಿ ಮಧ್ಯರಾತ್ರಿ ಸೋಲುಂಡು ಕಣ್ಣೀರು ಹಾಕುತ್ತ ಮತ ಎಣಿಕೆ ಕೇಂದ್ರದಿಂದ ಹೊರ ಬಂದಿದ್ದಾರೆ. ಮೊದಲಿಗೆ ನಾಲ್ಕು ಬಾರಿ ಗೆಲುವು ಎಂದು ಘೋಷಣೆ ಮಾಡಿ, ನಂತರ ಚುನಾವಣಾ ಅಧಿಕಾರಿಗಳು ಐದನೇ ಬಾರಿ ಸೋಲು ಘೋಷಣೆ ಮಾಡಿದ್ದರು.

160 ಮತಗಳಿಂದ ಗೆಲುವು ಕಂಡಿದ್ದ ಸೌಮ್ಯಾ ಸೋತಿದ್ದು ಹೇಗೆ..?

ಮತ ಎಣಿಕೆ ಬಳಿಕ ಸೌಮ್ಯಾ ರೆಡ್ಡಿ 160 ಮತಗಳ ಅಂತರದಲ್ಲಿ ಜಯಶೀಲರಾಗಿದ್ದಾರೆ ಎಂದು ಘೋಷಣೆ ಮಾಡಲಾಗಿತ್ತು. ಆ ಬಳಿಕ ಮರು ಎಣಿಕೆಗೆ ಬಿಜೆಪಿ(bjp) ನಾಯಕರು ಒತ್ತಾಯಿಸಿದ್ದರು. ಬಿಜೆಪಿ ಅಭ್ಯರ್ಥಿ ಸಿ.ಕೆ ರಾಮಮೂರ್ತಿ(CK ramamurthy) ಮನವಿ ಮೇರೆಗೆ ಮರು ಎಣಿಕೆ ಮಾಡಲಾಯ್ತು. ಮರು ಎಣಿಕೆ ಬಳಿಕ ಸೌಮ್ಯಾರೆಡ್ಡಿ(sowmya reddy) 150 ಮತಗಳ ಅಂತರದಿಂದ ಗೆಲುವು ಎಂದು ಘೋಷಣೆ ಮಾಡಲಾಯ್ತು. ಅಂಚೆ ಮತಗಳಲ್ಲಿ ಸೀಲ್ ಅಂಡ್ ಸಿಗ್ನೇಚರ್ ಇಲ್ಲದ 10 ಮತಗಳನ್ನು ತಿರಸ್ಕಾರ ಮಾಡಲಾಯ್ತು.

3 ಬಾರಿ ಗೆಲುವು, 4 ನೇ ಬಾರಿ ಸೋಲು ಎಂದ ಅಧಿಕಾರಿಗಳು..!

ಜಯನಗರ(jaynagar) ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಗೊಂದಲಮಯ ಆಗಿತ್ತು. ಒಮ್ಮೆ, ಮತ್ತೊಮ್ಮೆ, ಮಗದೊಮ್ಮೆ, ಇನ್ನೊಮ್ಮೆ ಸೌಮ್ಯಾರೆಡ್ಡಿ(sowmya reddy) ಮುನ್ನಡೆ ಸಾಧಿಸಿದ ಬಳಿಕ 5ನೇ ಬಾರಿಗೆ ಬಿಜೆಪಿ ಅಭ್ಯರ್ಥಿ ಸಿ.ಕೆ ರಾಮಮೂರ್ತಿ ಅವರನ್ನು ವಿಜೇತ ಎಂದು ಘೋಷಣೆ ಮಾಡಲಾಯ್ತು. ಮತ ಎಣಿಕೆ ಕೇಂದ್ರದಲ್ಲೇ ಕುಳಿತಿದ್ದ ಸೌಮ್ಯಾರೆಡ್ಡಿ, ತಂದೆ ರಾಮಲಿಂಗಾರೆಡ್ಡಿಗೆ(ramalinga reddy) ಕರೆ ಮಾಡಿ ಮಾಹಿತಿ ನೀಡಿದ್ದರು. ಗಾಬರಿಯಿಂದ ಮತ ಎಣಿಕೆ ಕೇಂದ್ರಕ್ಕೆ ತೆರಳಿದ್ದ ರಾಮಲಿಂಗಾರೆಡ್ಡಿ, ಗೊಂದಲದ ಬಗ್ಗೆ ಸ್ಪಷ್ಟನೆ ಕೇಳಿದ್ದರು.

ಜಯನಗರದ SSMRV ಕಾಲೇಜು ಬಳಿ ಗಲಾಟೆ..!!

ಕಾಂಗ್ರೆಸ್‌ನ(congress) ಸೌಮ್ಯರೆಡ್ಡಿ ಅವರನ್ನು ನಾಲ್ಕು ಬಾರಿ ಗೆಲುವು ಎಂದು ಘೋಷಣೆ ಮಾಡಿದ ಬಳಿಕ 5ನೇ ಬಾರಿಗೆ ಬಿಜೆಪಿ ಅಭ್ಯರ್ಥಿಯನ್ನು(BJP candidate) ಗೆಲುವು ಎಂದು ಘೋಷಣೆ ಮಾಡಿದ್ದಕ್ಕೆ ಆಕ್ರೋಶದ ಕಟ್ಟೆ ಒಡೆದಿತ್ತು. ಈ ವೇಳೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ(BJP workers) ನಡುವೆ ಪರಸ್ಪರ ಘೋಷಣೆ, ವಾಕ್ಸಮರವೂ ನಡೀತು.

ಸಂಸದ ಸೂರ್ಯನ ಕಿತಾಪತಿ ಎಂದು ಆಕ್ರೋಶ..

ಬಿಜೆಪಿ ಸಂಸದ ತೇಜಸ್ವಿ ಸೂರ್ಯ(tejaswi surya) ಒತ್ತಡ ಹಾಕಿ ಮರು ಎಣಿಕೆ ಮಾಡಿಸ್ತಿದ್ದಾರೆ ಅಂತ ಆಕ್ರೋಶ ವ್ಯಕ್ತವಾಗಿತ್ತು.  ನಾಲ್ಕು ಬಾರಿ ಎಣಿಕೆಯಲ್ಲಿ ಸೌಮ್ಯಾರೆಡ್ಡಿ ಗೆಲುವು. ನಾಲ್ಕನೇ ಬಾರಿ ಎಣಿಕೆ ನಂತರವೂ ಮರು ಎಣಿಕೆಗೆ ಒತ್ತಾಯ ಮಾಡಿ, ನಾಲ್ಕನೇ ಬಾರಿ ಎಣಿಕೆಯಲ್ಲಿ ಬಿಜೆಪಿ ಗೆಲುವು ಎಂದು ಘೋಷಣೆ ಮಾಡಲಾಗಿದೆ ಎಂದು ಕಾರ್ಯಕ್ರತರು ಪ್ರತಿಭಟಿಸಿದ್ರು. ಈ ವೇಳೆ ಸ್ತಳಕ್ಕಾಗಮಿಸಿದ ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಶೇಖರ್, ಜಯನಗರ ಮತ ಎಣಿಕೆ ಕೇಂದ್ರದ ಮುಂದೆ ಹೆಚ್ಚುವರಿ ಪೊಲೀಸ್(police officers) ಸಿಬ್ಬಂದಿ ನಿಯೋಜನೆ ಮಾಡಿದ್ರು.

ಗೆಲುವಿನ ಗತ್ತಿನಲ್ಲೇ ಡಿ.ಕೆ ಶಿವಕುಮಾರ್ ಎಂಟ್ರಿ..

ಕಾಂಗ್ರೆಸ್ ಗೆಲುವಿನ ಸಂಭ್ರಮದಲ್ಲಿದ್ದ ಕೆಪಿಸಿಸಿ(KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್, ಜಯನಗರ ಮತ ಏಣಿಕೆ ಗೊಂದಲದ ಬಗ್ಗೆ ಮಾಹಿತಿ ಸಿಗ್ತಿದ್ದ ಹಾಗೆ ಮತ ಎಣಿಕೆ ಕೇಂದ್ರಕ್ಕೆ ಬಂದಿದ್ದರು. ಡಿ.ಕೆ ಶಿವಕುಮಾರ್(DK shivakumar) ಸ್ಥಳಕ್ಕೆ ಭೇಟಿ ನೀಡ್ತಿರೋ ಮಾಹಿತಿ ಸಿಗ್ತಿತ್ತಿದ್ದಂತೆ ಮತ ಎಣಿಕಾ ಕೇಂದ್ರದಿಂದ ಬಿಜೆಪಿ ನಾಯಕ ಮಾಜಿ ಸಚಿವ ಆರ್ ಆಶೋಕ್,(R ashok)  ಬಾ ತೇಜಸ್ವಿ ಅಂತಾ, ತೇಜಸ್ವಿ ಸೂರ್ಯನನ್ನು ಕರೆದುಕೊಂಡು ಜಾಗ ಖಾಲಿ ಮಾಡಿದ್ರು. ರವಿ ಸುಬ್ರಹ್ಮಣ್ಯ(ravi subrahmanya) ಕೂಡ ಸ್ಥಳದಿಂದ ಹೊರಟ್ರು..

ಅಂತಿಮವಾಗಿ ಬಿಜೆಪಿ ಗೆಲುವು ಘೋಷಣೆ, ಸೌಮ್ಯಾ ಕಣ್ಣೀರು..

ಐದಾರು ಬಾರಿ ಅಳೆದು ತೂಗಿ ನೋಡಿದ ಬಳಿಕ ಸಿ.ಕೆ ರಾಮಮೂರ್ತಿಯನ್ನು(CK ramamurthy) ವಿಜೇತ ಅಭ್ಯರ್ಥಿ ಎಂದು ಘೋಷಣೆ ಮಾಡಲಾಯ್ತು. ಇದಕ್ಕೂ ಮೊದಲು ಮತ ಎಣಿಕಾ ಕೇಂದ್ರಕ್ಕೆ ಬೆಂಗಳೂರು(bangalore) ಚುನಾವಣಾಧಿಕಾರಿ ತುಷಾರ್ ಗಿರಿನಾಥ್(thushar girinath) ಆಗಮಿಸಿದ್ದರು. ಸೌಮ್ಯಾ ರೆಡ್ಡಿಗೆ ಮರು ಮತ ಎಣಿಕೆಯಲ್ಲಿ ಸೋಲು ಎಂದು ಘೋಷಣೆ ಮಾಡುತ್ತಿದ್ದಂತೆ ಕಣ್ಣೀರು ಹಾಕುತ್ತ ಮತ ಎಣಿಕಾ ಕೇಂದ್ರದಿಂದ ಹೊರ ಬಂದ ಸೌಮ್ಯಾ ರೆಡ್ಡಿ, ಇದು ಮೋಸ ಮೋಸ ಅಂತ ಘೋಷಣೆ ಕೂಗಿದ್ರು. ಕಾಂಗ್ರೆಸ್ ಕಾರ್ಯಕರ್ತರು,(congress workers) ರಸ್ತೆ ತಡೆ ಮಾಡಿ ಪ್ರತಿಭಟನೆ ಕೂಡ ನಡೆಸಿದರು. ಆದರೂ CEO ಮನೋಜ್ ಕುಮಾರ್ ಮೀನಾ ಆಧಿಕೃತ ಘೋಷಣೆ ಮಾಡಿದರು. ಬಳಿಕ ಸೌಮ್ಯಾ ರೆಡ್ಡಿ(sowmya reddy) ಕಣ್ಣಿರು ಹಾಕಿಕೊಂಡು ಹೊರ ನಡೆದರು.

Tags: BJPDKShivakumarELECTION2023electionresultsjayanagarKarnatakakarnatakaassemblyelectionPratidhvanipratidhvanidigitalpratidhvaninewsrashocksowmyareddytejaswisurya
Previous Post

ಪ್ರಜಾಪ್ರಭುತ್ವದ ಪಾಠಗಳೂ ಶ್ರೀಸಾಮಾನ್ಯನ ಆಶಯಗಳೂ

Next Post

ಪ್ರಧಾನಿ ಮೋದಿ ರೋಡ್ ಶೋ ಮಾರ್ಗ ಅಪವಿತ್ರ ಆರೋಪ: ʻನಮೋʼ ಸಾಗಿದ ದಾರಿಯನ್ನ ಸಗಣಿ, ಗಂಜಲದಿಂದ ಕ್ಲೀನ್..!

Related Posts

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್
Top Story

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

by ಪ್ರತಿಧ್ವನಿ
October 23, 2025
0

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್ ರದ್ಧತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಕಾಯ್ದಿರಿಸಿದೆ....

Read moreDetails
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

October 23, 2025
ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

October 23, 2025
ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ

ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ

October 23, 2025
Home Minister G. Parameshwar: ಸತೀಶ್ ಜಾರಕಿಹೊಳಿ ನಾಯಕತ್ವ ಮಾತು : ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ

Home Minister G. Parameshwar: ಸತೀಶ್ ಜಾರಕಿಹೊಳಿ ನಾಯಕತ್ವ ಮಾತು : ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ

October 23, 2025
Next Post
ಪ್ರಧಾನಿ ಮೋದಿ ರೋಡ್ ಶೋ ಮಾರ್ಗ ಅಪವಿತ್ರ ಆರೋಪ: ʻನಮೋʼ ಸಾಗಿದ ದಾರಿಯನ್ನ ಸಗಣಿ, ಗಂಜಲದಿಂದ ಕ್ಲೀನ್..!

ಪ್ರಧಾನಿ ಮೋದಿ ರೋಡ್ ಶೋ ಮಾರ್ಗ ಅಪವಿತ್ರ ಆರೋಪ: ʻನಮೋʼ ಸಾಗಿದ ದಾರಿಯನ್ನ ಸಗಣಿ, ಗಂಜಲದಿಂದ ಕ್ಲೀನ್..!

Please login to join discussion

Recent News

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ
Top Story

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

by ಪ್ರತಿಧ್ವನಿ
October 23, 2025
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್
Top Story

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

by ಪ್ರತಿಧ್ವನಿ
October 23, 2025
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ
Top Story

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

by ಪ್ರತಿಧ್ವನಿ
October 23, 2025
ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ
Top Story

ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

by ಪ್ರತಿಧ್ವನಿ
October 23, 2025
ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ
Top Story

ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ

by ಪ್ರತಿಧ್ವನಿ
October 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

October 23, 2025
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

October 23, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada