• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ನಮ್ಮ‌ ಏಳಿಗೆಯನ್ನು ಸಹಿಸಲಾರದೆ ನಮ್ಮ ವಿರುದ್ದ ಸುಳ್ಳು ಆರೋಪ ಮಾಡಲಾಗಿದೆ : ಸೋಮೇಶ್‌ ಆರಾಧ್ಯ

ಪ್ರತಿಧ್ವನಿ by ಪ್ರತಿಧ್ವನಿ
November 7, 2022
in ಕರ್ನಾಟಕ
0
ನಮ್ಮ‌ ಏಳಿಗೆಯನ್ನು ಸಹಿಸಲಾರದೆ ನಮ್ಮ ವಿರುದ್ದ ಸುಳ್ಳು ಆರೋಪ ಮಾಡಲಾಗಿದೆ : ಸೋಮೇಶ್‌ ಆರಾಧ್ಯ
Share on WhatsAppShare on FacebookShare on Telegram

ಮಂಡ್ಯ ಹಿಲ್ಲೆ ಕೆ.ಆರ್.ಪೇಟ ತಾಲ್ಲೂಕಿನ ಶ್ರೀ ಕ್ಷೇತ್ರ ಸಾಸಲು ಗ್ರಾಮದ ಶ್ರೀ ಸೋಮೇಶ್ವರ ಮತ್ತು ಶ್ರೀ ಶಂಭುಲಿಂಗೇಶ್ವರ ದೇವಾಲಯದ ಹುಂಡಿ ಹಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ದೇವಸ್ಥಾನದ ಪ್ರಧಾನ ಅರ್ಚಕ ಸೋಮೇಶ್‌ ಆರಾಧ್ಯ ನಮ್ಮ ಏಳಿಗೆಯನ್ನು ಸಹಿಸಲಾರದೆ ಯಾರೋ ಪಿತೂರಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ADVERTISEMENT

ಈ ಕುರಿತು ಮಾತನಾಡಿರುವ ಅರ್ಚಕ ಸೋಮೇಶ್‌ ನಮ್ಮ ಏಳಿಗೆಯನ್ನು ಸಹಿಸಲಾರದೆ ಹಳೆಯ ವೈಷಮ್ಯದಿಂದ ನಮ್ಮ ವಿರುದ್ದ ಸುಳ್ಳು ಆರೋಪ ಮಾಡಲಾಗಿದೆ. ಹಣ ಯಾರು ಕಳ್ಳತನ ಮಾಡಿದ್ದಾರೋ ಅವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.

ನಾವು ಈ ದೇವಾಲಯದಲ್ಲಿ ನಮ್ಮ ತಂದೆ ತಾತನ ಕಾಲದಿಂದನೂ ಅರ್ಚಕ ವೃತ್ತಿ ಮಾಡುತ್ತಾ ಬಂದಿದ್ದೇವೆ ಅಲ್ಲದೆ ನಮ್ಮಗೆ 400 ತೆಂಗಿನ ಮರಗಳ ಇದ್ದು ಅದರಿಂದ ವಾರ್ಷಿಕ 10 ಲಕ್ಷಕ್ಕೂ ಹೆಚ್ಚು ಆದಾಯ ಬರುವುದು ಅಲ್ಲದೆ ನಾನು ಮತ್ತು ನನ್ನ ಮಕ್ಕಳು ಶುಭ ಸಮಾರಂಭಗಳಲ್ಲಿ ಅರ್ಚಕರ ವೃತ್ತಿ ಮಾಡುತ್ತಾ ಬಂದಿದ್ದೇವೆ ಇದರಿಂದ ನಮ್ಮಗೆ ಸಾಕಷ್ಟ ಆದಾಯ ಬರುತ್ತಿದ್ದು. ಇಷ್ಟು ವರ್ಷ ಕಷ್ಟ ಪಟ್ಟು ಶೇಖರಣೆ ಮಾಡಿದ ಹಣದ ಜೊತೆಗೆ ಸಂಭಂದಿಕರ, ಸ್ನೇಹಿತರ ಬಳಿ ಕೈ ಸಾಲವನ್ನು ಪಡೆದು ಒಂದು ಮನೆ ನಿರ್ಮಾಣ ಮಾಡುತ್ತಾ ಇದ್ದೇವೆ ಅದನ್ನು ಸಹಿಸಲಾರದೆ ನಮ್ಮನ್ನು ದೇವಾಲಯಯದಿಂದ ಹೊರ ಹಾಕಬೇಕು ಎಂದು ಕೆಲವರು ವಂಚು ಹಾಕಿ ಸಂಚು ರೂಪಿಸಿ ನಮ್ಮ ಮೇಲೆ ಅಪರಾಧದ ದೂರು ನೀಡಿದ್ದಾರೆ.

ನನ್ನ ಮೇಲೆ ಆರೋಪ ಸುಳ್ಳು ಎಂದು ರುಜುವಾತು ಮಾಡಲು ಅಧಿಕಾರಿಗಳು ನನ್ನಗೆ ಅವಕಾಶವನ್ನೇ ನೀಡಲಿಲ್ಲ ಇದರಿಂದ ನನ್ನಗೆ ಮಾನಸಿಕವಾಗಿ ನೋವು ಉಂಟಾಗಿದೆ ಎಂದು ಬೇಸರಿಸಿದ್ದಾರೆ.

ದೇವಾಲಯದ ಕಾವಲುಗಾರನ್ನಾಗಿ ಕೆಲಸ ಮಾಡುವ ವೀರಪ್ಪ ಎಂಬುವರು ಸಣ್ಣ ಪುಟ್ಟ ವಿಚಾರಕ್ಕೆ ನಾಲ್ಕು ವರ್ಷಗಳ ಹಿಂದೆ ನಮ್ಮಿಬ್ಬರ ನಡುವೆ ಮನಸ್ಥಾಪ ಆಗಿತ್ತು ಇದನ್ನು ತಿಳಿದ ನಮ್ಮ ವಿರೋದಿಗಳು ನಮ್ಮ‌ ಮೇಲೆ ಸುಳ್ಳು ಆರೋಪ ಬರುವಂತೆ ಸಂಚು ರೂಪಿಸಿದ್ದಾರೆ. ದೇವಾಲಯದಲ್ಲಿ ಸಿ.ಸಿ ಟಿವಿ ಕ್ಯಾಮರಗಳು ಇದ್ದು ಪ್ರತಿ ದಿನ ಮುಜರಾಯಿ ಇಲಾಖೆ ಸಂಭದಿಸಿದ ಅಧಿಕಾರಿಗಳು ಇರುತ್ತಾರೆ ಹುಂಡಿಯ ಜವಬ್ದಾರಿಯ ಸಹ ಅಧಿಕಾರಿಗಳು ಆಗಿದ್ದು ಭರ್ತಿಯಾದ ಹುಂಡಿ ಹಣ ಕಡಿಮೆ ಆಗಲು ಹೇಗೆ ಸಾಧ್ಯ ಮೊದಲು ಕಳ್ಳತನ ಮಾಡಿರೂದು ಯಾರು ಎಂಬುದನ್ನು ಕಂಡು ಹಿಡಿಯಲಿ.

ನಾವು ಆಗಲಿ ನಮ್ಮ‌ ಕುಟುಂಬದವರಾಗಲಿ ಯಾತ್ರಾ ನಿವಾಸ ಮಾಡುತ್ತೇವೆ ಎಂದು ಯಾರ ಬಳಿಯ ಹಣ ಸಂಗ್ರಹ ಮಾಡಿಲ್ಲ ಈ ಆರೋಪದ ಸತ್ಯಕ್ಕೆ ದೂರವಾದ ವಿಷಯವಾಗಿದೆ ನಮ್ಮ ಹೆಸರನ್ನು ಹಾಳು ಮಾಡಲು ಬಾರಿ ಸಂಚು ರೂಪಿಸಿ ದೇವಾಲಯದ ಹುಂಡಿ ಹಣವನ್ನು ಯಾರು ಕಳ್ಳತನ ಮಾಡಿದರು ಯಾರು ಎಂಬುದನ್ನು ಸೂಕ್ತ ತನಿಖೆ ಕೈಗೊಂಡು ಯಾರೇ ಆಗಲಿ ತಪ್ಪು ಮಾಡಿದವರ ವಿರುದ್ದ ಸೂಕ್ತ ಕ್ರಮ ಕೈಕೊಂಡು ನಮ್ಮಗೆ ಸೂಕ್ತ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ನವೆಂಬರ್ 11ಕ್ಕೆ ತೆರೆಗೆ ಹುಬ್ಬಳ್ಳಿ ಡಾಬಾ

Next Post

Aditi & Yashas Marriage : ಅಶ್ವಿನಿ, CM ಬೊಮ್ಮಯಿ, ಯಡಿಯೂರಪ್ಪ ಅವರಿಗೆ ಮದುವೆ ಕಾರ್ಡ್‌ ಕೊಟ್ಟ ಅಧಿತಿ ಯಶಸ್ |

Related Posts

ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ
ಕರ್ನಾಟಕ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

by ಪ್ರತಿಧ್ವನಿ
April 10, 2026
0

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಸಾಲಿನಿಂದ ಮುದ್ರಿತ ಅಂಕಪಟ್ಟಿ ನೀಡುವ ಪದ್ಧತಿಗೆ ಸರ್ಕಾರ ತೆರೆ ಎಳೆಯಲು ನಿರ್ಧರಿಸಿದೆ. ಬದಲಿಗೆ ಡಿಜಿಟಲ್ ಅಂಕಪಟ್ಟಿಯನ್ನೇ ಅಧಿಕೃತವಾಗಿ...

Read moreDetails
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
Next Post
Aditi & Yashas Marriage : ಅಶ್ವಿನಿ, CM ಬೊಮ್ಮಯಿ, ಯಡಿಯೂರಪ್ಪ ಅವರಿಗೆ ಮದುವೆ ಕಾರ್ಡ್‌ ಕೊಟ್ಟ ಅಧಿತಿ ಯಶಸ್ |

Aditi & Yashas Marriage : ಅಶ್ವಿನಿ, CM ಬೊಮ್ಮಯಿ, ಯಡಿಯೂರಪ್ಪ ಅವರಿಗೆ ಮದುವೆ ಕಾರ್ಡ್‌ ಕೊಟ್ಟ ಅಧಿತಿ ಯಶಸ್ |

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada