![](https://pratidhvani.com/wp-content/uploads/2024/07/images-15.jpeg)
ಶಾಸಕರು ಹಾಗೂ ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಎ.ಎಸ್ ಪೊನ್ನಣ್ಣ ರವರ ಮಹತ್ವಾಕಾಂಕ್ಷೆಯ ಕೀರೆಹೊಳೆ ಸ್ವಚ್ಛತಾ ಕಾರ್ಯ ಪ್ರಗತಿಯಾಗುತ್ತಿದಂತೆ…
![](https://pratidhvani.com/wp-content/uploads/2024/07/WhatsApp-Image-2024-07-03-at-3.23.03-PM-1-527x1024.jpeg)
ನಾಡಿನೆಲ್ಲೆಡೆ ಸ್ವಚ್ಛತಾ ಆಂದೋಲನದ ಬಗ್ಗೆ ಜಾಗೃತರಾದ ನಾಗರಿಕರು… ಕೀರೆಹೊಳೆ ಶುದ್ಧೀಕರಣದ ಉದ್ದೇಶದಿಂದ, ನದಿಗೆ ಅಳವಡಿಸಲಾದ ಆಧುನಿಕ ಕಳೆ ತಡೆಯುವ ಸಾಧನದಿಂದಾಗಿ ಕೇವಲ ಒಂದು ದಿನದಲ್ಲಿ 1.8 ಟನ್ ಗೂ ಅಧಿಕ, ಕಸ-ಕಡ್ಡಿ, ಗೋಣಿಗಳಲ್ಲಿ ತುಂಬಿದ ನಾಯಿಗಳ ಕಳೇಬರಗಳು, ಕೊಳೆತ ಮಾಂಸ ಮತ್ತು ಇತರ ಕಲ್ಮಶಗಳನ್ನು ತಡೆಹಿಡಿಯಲಾಯಿತು. ಈ ವಿಶೇಷ ಶುದ್ಧೀಕರಣ ಕಾರ್ಯದಲ್ಲಿ ತೊಡಗಿಸಿಕೊಂಡ ಎಲ್ಲ ಕರ್ಮಚಾರಿಗಳಿಗೂ ವಿಶೇಷ ಅಭಿನಂದನೆಗಳು… ಹಾಗೆ ನಾಡಿನ ಪ್ರತಿಯೊಬ್ಬ ನಾಗರೀಕರು ಜಾಗೃತರಾಗಿ ತಮ್ಮ ಸುತ್ತ-ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರುಸುವ ಮೂಲಕ ಸ್ವಚ್ಛ ಕೊಡಗು ಪರಿಕಲ್ಪನೆಗೆ ಕಾಣಿಕೆ ನೀಡುವಂತಾಗಬೇಕು ಇಂದು ಮಾನ್ಯ ಶಾಸಕರು ಕರೆ ನೀಡಿದ್ದಾರೆ.