• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಮಾಜ ಎಲ್ಲವನ್ನು ನಿಮಗೆ ಕೊಟ್ಟಿದೆ. ಸಮಾಜಕ್ಕೆ ಇಲ್ಲಿಯ ವರಗೂ ನೀವು ಏನನ್ನು ಕೊಟ್ಟಿದ್ದೀರಿ?

ಪ್ರತಿಧ್ವನಿ by ಪ್ರತಿಧ್ವನಿ
July 1, 2025
in Top Story, ಕರ್ನಾಟಕ, ಜೀವನದ ಶೈಲಿ, ಸ್ಟೂಡೆಂಟ್‌ ಕಾರ್ನರ್
0
ಸಮಾಜ ಎಲ್ಲವನ್ನು ನಿಮಗೆ ಕೊಟ್ಟಿದೆ. ಸಮಾಜಕ್ಕೆ ಇಲ್ಲಿಯ ವರಗೂ ನೀವು ಏನನ್ನು ಕೊಟ್ಟಿದ್ದೀರಿ?
Share on WhatsAppShare on FacebookShare on Telegram

ಪ್ರಕೃತಿ ಮತ್ತು ಸಮಾಜವು ನಮಗೆ ಎಲ್ಲವನ್ನೂ ಕೊಟ್ಟಿದೆ. ದೈಹಿಕ ಅಸ್ತಿತ್ವ, ನಿಲ್ಲಲು ಸ್ಥಳ, ಗಾಳಿ, ಬೆಳಕು, ನೀರು, ಅನ್ನ, ಆಹಾರ, ಗೌರವ, ವಸ್ತ್ರ, ಸ್ಥಾನಮಾನ ಇತ್ಯಾದಿ ಎಲ್ಲವನ್ನೂ ಕೊಟ್ಟಿದೆ. ಆದರೆ ನಾವು ಸಮಾಜಕ್ಕೆ ಏನನ್ನು ಕೊಟ್ಟಿದ್ದೇವೆ ಎಂದು ಎಷ್ಟು ಜನ ಯೋಚಿಸುತ್ತಾರೋ ತಿಳಿಯದು. ಪ್ರತಿಯೊಬ್ಬನೂ ಸಹ ಒಂದೇ ಒಂದು ಸಾರಿಯಾದರೂ ಈ ಬಗ್ಗೆ ಜನ ಯೋಚಿಸಲಿ ಎಂದು ಆಶಿಸುತ್ತೇನೆ.

ADVERTISEMENT

ಎಂಬಂತೆ ಸಮಾಜದ ಋಣ ತೀರಿಸುವುದು ಪ್ರತಿಯೊಬ್ಬನ ಕರ್ತವ್ಯವಾಗಬೇಕು. ಮತ್ತು ಅದು ಬೇರೆಯವರ ಒತ್ತಾಯದಿಂದಲ್ಲದೆ ಸ್ವಯಂ ಪ್ರೇರಿತವಾಗಿ ಅವರವರ ಮನದಲ್ಲಿಯೇ ಮೂಡುವಂತಾಗಬೇಕು. ಸದಾ ನಾನು, ನನಗಾಗಿ ಮತ್ತು ನನ್ನಿಂದಲೇ ಎನ್ನುವ ಮನುಷ್ಯ ತನ್ನವರಿಗೆ, ಕುಟುಂಬಕ್ಕೆ, ಗೆಳೆಯರಿಗೆ, ನೆರೆಹೊರೆಯವರಿಗಾಗಿ, ನಾಡು ನುಡಿಗಾಗಿ, ದೇಶಕ್ಕಾಗಿ ಏನನ್ನು ಮಾಡಿದ್ದೇನೆ ಎಂಬುದನ್ನು ಯೋಚಿಸುವುದು, ಪ್ರಶ್ನಿಸಿಕೊಳ್ಳುವುದು ಇಂದಿನ ಅತ್ಯಂತ ತುರ್ತು ಅಗತ್ಯವಾಗಿದೆ. ಹೀಗಾದಾಗ ಅವುಗಳಿಗಾಗಿ ಏನಾದರೂ ಮಾಡಬೇಕು ಎಂಬ ಹಂಬಲವು ನಮ್ಮಲ್ಲಿ ಮೂಡಲು ಸಾಧ್ಯವಾಗುತ್ತದೆ.

Kiccha sudeep :ಕಿಚ್ಚ ಸುದೀಪ್ ಬಿಗ್ ಬಾಸ್ ಬಿಡಲು ಕಾರಣವೇನು..? #pratidhvani #bbk #bbk12 #kicchasudeep

ಮಾನವನ ಇತಿಹಾಸದಲ್ಲಿ ದಾರ್ಶನಿಕರು, ಚಿಂತಕರು, ಸಮಾಜ ಸುಧಾರಕರು, ಸ್ವಾತಂತ್ರ್ಯ ಹೋರಾಟಗಾರರು,ವಿಜ್ಞಾನಿಗಳು, ಕೆಲವು ವ್ಯಾಪಾರೋದ್ಯಮಿಗಳು ಹೀಗೆ ಹಲವಾರು ವರ್ಗದ ಜನರು ಮಾಡಿದ ನಿಸ್ವಾರ್ಥಸೇವೆ, ಸಮಾಜಮುಖಿ ವರ್ತನೆ ಹಾಗೂ ತ್ಯಾಗ ಬಲಿದಾನಗಳಿಂದಾಗಿಯೇ ಈ ಸಮಾಜವು, ನಮ್ಮ ಜೀವನವು ಪ್ರಾರಂಭಿಕವಾದ ಹಾಗೂ ಆಗಾಗ ಉದ್ಭವಿಸುವ ಅಡೆತಡೆಗಳನ್ನು ನಿವಾರಿಸಿಕೊಂಡು ಈ ಹಂತದವರೆಗೂ ಬೆಳವಣಿಗೆಯಾಗಲು ಮತ್ತು ಸುಖಮಯವಾಗಲು ಹಾಗೂ ಸರಾಗವಾಗಿ ನಡೆದುಕೊಂಡು ಬರಲು ಸಾಧ್ಯವಾಗಿದೆ. ಹಾಗಾಗಿಯೇ ಅರ್ಕಿಮಿಡಿಸ್, ಸಾಕ್ರಿಟಿಸ್, ಪ್ಲೇಟೊ ಗೌತಮ ಬುದ್ಧ, ಅಶೋಕ, ಬಸವಣ್ಣ, ದಾಸರು, ಶರಣರು, ಗಾಂಧೀಜಿ, ಅಂಬೇಡ್ಕರ್ ಐನ್ ಸ್ಟೀನ್ ಮುಂತಾದ ಮಹನೀಯರು ನೂರಾರು, ಸಾವಿರಾರು ವರ್ಷಗಳು ಕಳೆದರೂ ಸಹ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ನಮಗೆ ನಮ್ಮದೇ ವಂಶದ ಮೂರ್ನಾಲ್ಕು ತಲೆಮಾರಿನ ಹಿಂದಿನ ಇತಿಹಾಸ ತಿಳಿದಿಲ್ಲವಾದರೂ ಸಹ ಇಂತಹ ಮಹನೀಯರ ಬಗ್ಗೆ ತಿಳಿದುಕೊಂಡಿದ್ದೇವೆ. ಅದಕ್ಕೆ ಅವರು ಮಾಡಿದ ಗುರುತರವಾದ ಕೆಲಸಗಳೇ ಕಾರಣವೇ ಹೊರತು ಮತ್ತಿನ್ನೇನೂ ಅಲ್ಲ.

ಹಾಗಾಗಿ “ಕೆರೆಯ ನೀರನ್ನು ಕೆರೆಗೆ ಚೆಲ್ಲಿ ವರವ ಪಡೆದುಕೊಳ್ಳಿರೋ” ಎಂಬ ದಾಸವಾಣಿಯಂತೆ ನಾವು ನಮ್ಮ ನಮ್ಮಗಳ ಕ್ಷೇತ್ರಗಳಲ್ಲಿ ನಮ್ಮ ಆಸಕ್ತಿಯ ಹಾಗೂ ಅರಿವಿನ ಕ್ಷೇತ್ರದಲ್ಲಿ ನಮಗೂ ಸಹ ಒತ್ತಡವಾಗದಂತೆ ನಮ್ಮ ನಮ್ಮ ಕೈಲಾದ ನಿಸ್ವಾರ್ಥವಾದ, ಅಳಿಲುಸೇವೆಯನ್ನು ಮಾಡುತ್ತಾ ಸಾಗಿದರೆ ಅದು ಮಾನವ ಜನಾಂಗಕ್ಕೆ ಭವಿಷ್ಯದಲ್ಲಿ ಬಹುದೊಡ್ಡ ಕೊಡುಗೆಯಾಗಬಲ್ಲದು. ನಮ್ಮನ್ನೂ ಸಹ ಇತಿಹಾಸದ ಯಾವುದೋ ಒಂದು ಹಂತದಲ್ಲಿ ಯಾರೋ ಒಬ್ಬರು ನೆನಪಿಸಿಕೊಳ್ಳುವಂತಾಗಬಹುದು
ಸುತ್ತಮುತ್ತಲಿನವರಿಗೆ ಕೈಲಾದ ಸೇವೆಯನ್ನ ಮಾಡೋಣ ಆ ಸಹಾಯಕ್ಕೆ ನಿರೀಕ್ಷೆ ಮಾಡಬೇಡಿ
ಅದು ಸಹಾಯ ಅನಿಸಿಕೊಳ್ಳೋದಿಲ್ಲ ಬದಲಿಗೆ ದುಡ್ಡು ಕೊಟ್ಟು ಕೊಂಡುಕಂಡ ಹಾಗೆ ಸ್ವಾರ್ಥಿಗಳಾಗಬಾರದು ಬಡವರ ದೀನ ದಲಿತರ ಬಗ್ಗೆ ಕಾಳಜಿ ಇರಲಿ ತುಂಬಿದ ಕೊಡ ತುಳುಕುವುದಿಲ್ಲ ಪ್ರತಿಯೊಬ್ಬರಿಗೂ ಮನುಷ್ಯತ್ವ ಅನ್ನೋದು ಇರುತ್ತದೆ ಯಾರು ಕೂಡ ಉಪಯೋಗವಿಲ್ಲದೆ ಏನನ್ನು ಮಾಡಲಾರ
ಅಂಥವರು ಏನಾದರೂ ಇದ್ದರೆ ದೇವರು ಸಮಾನರು
ಈ ಸಮಾಜಕ್ಕೆ ಹಲವಾರು ಮಹನೀಯರು ಸಾಧನೆ ಮಾಡಿ ಮನದಲ್ಲಿ ಪುಸ್ತಕದ ಪುಟದಲ್ಲಿ ಸೇರಿದ್ದಾರೆ

ನವೀನ ಹೆಚ್ ಎ
ಹನುಮನಹಳ್ಳಿ ಅಂಕಣಕಾರ ಲೇಖಕರು

Tags: across the spiderverse trailerare we living in the end timesinto the spiderverseinto the spiderverse sceneis it loving to preach about god's wrathis it wrong for preachers to tell about the wrath of godis the antichrist already heremother has a daughternephilim in the biblethe grinch behind the scenesthe young turkswhat is the fig tree generationwhat we know about the antichristwho is the restrainer in the biblewill the antichrist come in this generation
Previous Post

ಬಿಗ್ ಬಾಸ್ 12. ಏನೆಲ್ಲಾ ನೆಡೆಯುತ್ತೆ ಯಾರೆಲ್ಲಾ ಬರ್ತಾರೆ..!

Next Post

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ RSS ಬ್ಯಾನ್ ಮಾಡ್ತೀವಿ..?! : ಸಚಿವ ಪ್ರಿಯಾಂಕ್ ಖರ್ಗೆ 

Related Posts

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!
Top Story

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

by ಪ್ರತಿಧ್ವನಿ
April 19, 2026
0

ಹಾವೇರಿ : ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ 2023ರಲ್ಲಿಯೇ ಅಂಗೀಕಾರವಾಗಿದೆ. ಪ್ರಸ್ತುತ ಕ್ಷೇತ್ರ ಮರುವಿಂಗಡನೆಯನ್ನು ಸೇರಿಸಿ ಮಂಡಿಸಿದ್ದಾರೆ. ನಾವು ಮಹಿಳಾ ಮೀಸಲಾತಿಗೆ ವಿರೋಧವಿಲ್ಲ ಎಂದು...

Read moreDetails
ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

April 19, 2026
ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

April 19, 2026
ಟಿಎಂಸಿ ಸಂವಿಧಾನದ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ : ಮಮತಾ ವಿರುದ್ಧ ಮೋದಿ ತೀವ್ರ ವಾಗ್ದಾಳಿ..

ಟಿಎಂಸಿ ಸಂವಿಧಾನದ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ : ಮಮತಾ ವಿರುದ್ಧ ಮೋದಿ ತೀವ್ರ ವಾಗ್ದಾಳಿ..

April 19, 2026
ಅಂಬೇಡ್ಕರ್‌ ಮತ್ತು ಸಂವಿಧಾನ – ವಾಸ್ತವಗಳು

ಅಂಬೇಡ್ಕರ್‌ ಮತ್ತು ಸಂವಿಧಾನ – ವಾಸ್ತವಗಳು

April 19, 2026
Next Post
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ RSS ಬ್ಯಾನ್ ಮಾಡ್ತೀವಿ..?! : ಸಚಿವ ಪ್ರಿಯಾಂಕ್ ಖರ್ಗೆ 

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ RSS ಬ್ಯಾನ್ ಮಾಡ್ತೀವಿ..?! : ಸಚಿವ ಪ್ರಿಯಾಂಕ್ ಖರ್ಗೆ 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada