ರೇಣುಕಾಸ್ವಾಮಿ (Renuka swamy) ಮರ್ಡರ್ ಕೇಸ್ ಹಿನ್ನೆಲೆಯಲ್ಲಿ ಇದುವರೆಗೂ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿದ್ದ ಸರ್ಕಾರದ ಗೃಹ ಸಚಿವರು (Home minister) ಇದೀಗ ಕೊನೆಗೂ ರೇಣುಕಾಸ್ವಾಮಿ ಕುಟುಂಬವನ್ನ ಭೇಟಿ ಮಾಡಲು ಮುಂದಾಗಿದ್ದಾರೆ.
ರೇಣುಕಾಸ್ವಾಮಿ ನಿವಾಸಕ್ಕೆ ಇಂದು ಗೃಹ ಸಚಿವರ ಭೇಟಿ ಕೊಡಲಿದ್ದು ಚಿತ್ರದುರ್ಗ ನಗರದ VRS ಬಡಾವಣೆಯಲ್ಲಿರುವ ಮನೆಗೆ ಭೇಟಿ ನೀಡಲಿದ್ದಾರೆ.
ರೇಣುಕಾಸ್ವಾಮಿ ಪತ್ನಿ, ಅಪ್ಪ ,ಅಮ್ಮನಿಗೆ ಸಾಂತ್ವನ ಹೇಳಿರುವ ಗೃಹ ಮಂತ್ರಿ.”, ನ್ಯಾಯಯುತ ತನಿಖೆಗೆ ಒತ್ತಾಯ ನಡೆಸುವ ಭರವಸೆ ನೀಡಲಿದ್ದಾರೆ .