• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಮಳೆಗಾದಲ್ಲಿ ಕಾಡುವಂತಹ ಕೆಸರು ಗುಳ್ಳೆಗಳಿಗೆ ಈ ಉತ್ತಮ ಮದ್ದನ್ನು ಬಳಸಿ.!

ಪ್ರತಿಧ್ವನಿ by ಪ್ರತಿಧ್ವನಿ
June 12, 2024
in Top Story, ಜೀವನದ ಶೈಲಿ
0
ಮಳೆಗಾದಲ್ಲಿ ಕಾಡುವಂತಹ ಕೆಸರು ಗುಳ್ಳೆಗಳಿಗೆ ಈ ಉತ್ತಮ ಮದ್ದನ್ನು ಬಳಸಿ.!
Share on WhatsAppShare on FacebookShare on Telegram

ಮಳೆಗಾದಲ್ಲಿ ನಮ್ಮ ಮೇಲೆ ನಾವು ಎಷ್ಟು ಕಾಳಜಿ ವಹಿಸಿದ್ರು ಅದೂ ಕಡಿಮೆ.ಸಾಕಷ್ಟು ಜನಕ್ಕೆ ಶೀತ ಕೆಮ್ಮು ಹಾಗೂ ಜ್ವರ ಬರುವಂತದ್ದು ಸಾಮನ್ಯ. ಇದರ ಜೊತೆಗೆ ಹೆಚ್ಚು ಜನಕ್ಕೆ ಕೆಸರು ಗುಳ್ಳೆಗಳಾಗುತ್ತವೆ.ಅದು ಕೂಡಾ ಕಾಲಿನ ಬೆರಳುಗಳ ಮಧ್ಯದಲ್ಲಿ..ಈ ಕೆಸರು ಗುಳ್ಳೆ ಆಗುವುದು ಹೆಚ್ಚು ನಾವೂ ನೀರಿನಲ್ಲಿದ್ದಾಗ,ಅಥವ ಗದ್ದೆಗಳಲ್ಲಿ ಕೆಲಸ ಮಾಡಿದಾಗ,ಅಥವ ಕೊಳಕು ನೀರಿನಲ್ಲಿ ಓಡಾಡಿದ್ರೆ. ಇನ್ನು ಈ ಗುಳ್ಳೆಗಳಾದಾಗ ನೋವು,ತುರಿಕೆ ಹಾಗೂ ಗುಳ್ಳೆಗಳಲ್ಲಿ ನೀರು ತುಂಬುವಂತ ಚಾನ್ಸಸ್‌ ಇರುತ್ತದೆ.. ಹೆಚ್ಚು ಜನ ಇದನ್ನು ಇಗ್ನೋರ್‌ ಮಾಡ್ತಾರೆ. ಆದ್ರೆ ಈ ಮನೆಮದ್ದುಗಳನ್ನ ಬಳಸಿದ್ರೆ  ಕೆಸರುಗಜ್ಜಿ ತಕ್ಷಣಕ್ಕೆ ನಿವಾರಣೆಯಾಗುತ್ತದೆ..

ADVERTISEMENT

ತೆಂಗಿನ ಚಿಪ್ಪು

ತೆಂಗಿನ ಕಾಯನ್ನು ಬಳಸಿದ, ಕಾಲಿ ಚಿಪ್ಪಿಗೆ ಬೆಂಕಿಯನ್ನು ಹಚ್ಚಿ ಒಂದು ಸ್ಟೀಲ್‌ ಪ್ಲೇಟ್‌ ಅಥವ ಒಂದು ಕಬ್ಬಿಣದ ಹಾಳೆಯ ಮೇಲೆ ಇಡಬೇಕು..ಆ ತೆಂಗಿನ ಚಿಪ್ಪು ಬೆಂಕಿಯಿಂದ ಜೋರಾಗಿ ಉರುತ್ತಿರುವಾಗ ಅದರಿಂದ ಒಂದು ಕಪ್ಪು ಬಣ್ಣದ ಎಣ್ಣೆ ಬರುತ್ತದೆ..ಆ ಎಣ್ಣೆಯನ್ನು ಕೆಸರು ಗುಳ್ಳೆ ಆದ ಜಾಗದಲ್ಲಿ ಹಚ್ಚಿ ಹಾಗೆ ಬಿಡಬೇಕು.ನಂತರ ಅದನ್ನು ಒಂದು ಬಟ್ಟೆಯಿಂದ ಒರೆಸ ಬೇಕು.ಈ ಎಣ್ಣೆಯನ್ನು ದಿನಕ್ಕೆ ಎರಡು ಬಾರಿ ಮಾಡುವುದರಿಂದ, ತುರಿಕೆ ಹಾಗೂ ನೋವು ಕಡಿಮೆಯಾಗುತ್ತದೆ ಗುಳ್ಳೆಗಳು ಶಮನವಾಗುತ್ತದೆ..

ಅಲೋವೆರ

ಸಾಕಷ್ಟು ಚರ್ಮದ ತೊಂದರೆಗಳನ್ನು ನಿವಾರಣೆ ಮಾಡುವಲ್ಲಿ ಅಲೋವೆರ ತುಂಬಾನೆ ಉಪಕಾರಿ. ಕಾಲಿನಲ್ಲಿ ಕೆಸರು ಗುಳ್ಳೆಗಳಾದಾಗ ಅಲೋವೆರವನ್ನು ಹಚ್ಚು ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ಬೆಚ್ಚಗಿನ ನೀರಿನಿಂದ ವಾಶ್‌ ಮಾಡಿ..ಇದರಿಂದ ತುರಿಕೆ ಕಡಿಮೆಯಾಗುತ್ತದೆ.ಹಾಗೂ ಗುಳ್ಳೆಗಳು ಕಡಿಮೆಯಾಗುತ್ತದೆ..

ಅಳಲೆ ಕಾಯಿ

ಅಳಲೆಕಾಯಿ ಸಾಕಷ್ಟು ಕಾಯಿಲೆಗಳಿಗೆ ರಾಮಭಾಣ. ಒಂದು ಕಪ್‌ ಕೊಬ್ಬರಿ ಎಣ್ಣೆಗೆ 3 ರಿಂದ 5 ಅಳಲೆಕಾಯಿ ಹಾಕಿ ಕಾಯಿ ಒಡೆಯುವ ತನಕ ಚೆನ್ನಾಗಿ ಕುದಿಸಿ. ತಣ್ಣಗಾದ ಮೇಲೆ ಕೆಸರುಗುಳ್ಳೆಗಳಾದ ಜಾಗದಲ್ಲಿ ಹಚ್ಚಿದ್ರೆ ಗುಳ್ಳೆಗಳು ತಕ್ಷಣಕ್ಕೆ ನಿವಾರಣೆಯಾಗುತ್ತದೆ..ಈ ಅಳಲೆಕಾಯಿಂದ ಹೊಟ್ಟೆನೋವು, ಚರ್ಮದ ಅಲರ್ಜಿಯಾಗಿ ತುರಿಕೆ, ನೋವು, ಊತ ಇದ್ದರೆ ಅಳಲೆಕಾಯಿಯನ್ನು ಬಿಸಿ ನೀರಲ್ಲಿ ತೇದು ಚರ್ಮಕ್ಕೆ ಹಚ್ಚಿದರೆ ಪ್ರಯೋಜನವಿದೆ.

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆಗೆ ಚಿಟಿಕಿಯಷ್ಟು ಅರಿಶಿಣವನ್ನು ಬೆರಸಿ ಚನ್ನಾಗಿ ಕುದಿಸಿ, ನಂತ್ರ ತಣ್ಣಗಾದಮೇಲೆ ಕೆಸರುಗುಳ್ಳೆಗಳಿಗೆ ಹಚ್ಚಿ. ಇದೂ ಕೂಡಾ ತುಂಬಾನೆ ಒಳ್ಳೆಯ ಮದ್ದು. ಚರ್ಮದಲ್ಲಿ ಯಾವುದಾದ್ರು ಅಲರ್ಜಿ ಆದಾಗ ಕೊಬ್ಬರಿ ಎಣ್ಣೆ ಉತ್ತಮ ಮದ್ದು..

Tags: itchingLifestylepainRainy season
Previous Post

ಮತದಾರರ ಋಣವೂ ಸರ್ಕಾರಗಳ ನೈತಿಕತೆಯೂ

Next Post

ಕರ್ನಾಟಕದಲ್ಲಿ TESLA ಕಾರು ಘಟಕ ಸ್ಥಾಪನೆ..!? HDK ಏನಂದ್ರು..?

Related Posts

Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
0

ಸರ್ಕಾರಿ ಶಾಲಾ ಕಾಲೇಜು ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ...

Read moreDetails

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

October 12, 2025

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

October 12, 2025

DK Shivakumar: ಇಂತ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಗುತ್ತದೆ..!!

October 12, 2025
Next Post
ಕರ್ನಾಟಕದಲ್ಲಿ TESLA ಕಾರು ಘಟಕ ಸ್ಥಾಪನೆ..!? HDK ಏನಂದ್ರು..?

ಕರ್ನಾಟಕದಲ್ಲಿ TESLA ಕಾರು ಘಟಕ ಸ್ಥಾಪನೆ..!? HDK ಏನಂದ್ರು..?

Recent News

Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
Top Story

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

by ಪ್ರತಿಧ್ವನಿ
October 12, 2025
Top Story

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

by ಪ್ರತಿಧ್ವನಿ
October 12, 2025
Top Story

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

by ಪ್ರತಿಧ್ವನಿ
October 12, 2025
Top Story

DK Shivakumar: ಇಂತ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಗುತ್ತದೆ..!!

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada