ಪಂಜಾಬ್ ಸರ್ಕಾರದ ನೂತನ ಸಲಹಾ ಸಮಿತಿ ಮುಖ್ಯಸ್ಥರಾಗಿ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾರನ್ನು ನೇಮಿಸಿ ಮುಖ್ಯಮಂತ್ರಿ ಭಗವಂತ್ ಮಾನ್ ಆದೇಶ ಹೊರಡಿಸಿದ್ದಾರೆ.
ಸರ್ಕಾರದ ಯೋಜನೆಗಳು ಹಾಗು ಅದರ ಖರ್ಚು ವೆಚ್ಚದ ಮೇಲ್ವಿಚಾರಣೆ ಹಾಗು ಜನರಿಗೆ ಯೋಜನೆ ತಲುಪಿಸುವುದನ್ನು ಚಡ್ಡಾ ಯೋಜನೆ ರೂಪಿಸಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ಚಡ್ಡಾ ಈ ಹಿಂದೆ ದೆಹಲಿ ಸರ್ಕಾರದಲ್ಲಿ ಆರ್ಥಿಕ ಸಚಿವ ಮನೀಷ್ ಸಿಸೋಡಿಯಾರಿಗೆ ಸಲಹೆಗಾರರಾಗಿ ಕಾರ್ಯನಿರ್ಹಿಸಿದ್ದಾರೆ. ೀ ಕುರಿತು ಟ್ವೀಟ್ ಮಾಡಿರುವ ರಾಘವ್ ಚಡ್ಡಾ ಸಂತಸವನ್ನ ಹಂಚಿಕೊಂಡಿದ್ದಾರೆ.