• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಅಪ್ಪು ನೆನೆಪಲ್ಲಿ ಊರು ತೊರೆದ ಗನ್ ಮ್ಯಾನ್ ಚಲಪತಿ

ಪ್ರತಿಧ್ವನಿ by ಪ್ರತಿಧ್ವನಿ
June 19, 2022
in ಸಿನಿಮಾ
0
ಅಪ್ಪು ನೆನೆಪಲ್ಲಿ ಊರು ತೊರೆದ ಗನ್ ಮ್ಯಾನ್ ಚಲಪತಿ
Share on WhatsAppShare on FacebookShare on Telegram

ಕರ್ನಾಟಕ ರತ್ನ ಪವರ್ಸ್ಟಾರ್ ಡಾ. ಪುನೀತ್ ರಾಜಕುಮಾರ್ ಜನ ಮಾನಸದಲ್ಲಿ ಇನ್ನು ಅಚ್ಚಲಿದಿದ್ಧಾರೆ. ಅವರ ನೆನಪು ಇನ್ನೂ ಯಾರ ಮನಸಲ್ಲೂ ಮನದಲ್ಲೂ ಮಾಸಿಲ್ಲ ಹೀಗಿರುವಾಗಲೇ ಅವರ ಅಂಗ ರಕ್ಷಕರಾಗಿದ್ದ ಚಲಪತಿ ಅಪ್ಪು ನೆನಪಲ್ಲೇ ಊರು ತೊರೆದಿದ್ದಾರೆ.

ADVERTISEMENT

ಹೌದು, ಹಲವು ಸಭೆ ಸಮಾರಂಭಗಳಲ್ಲಿ ಅಭಿಮಾನಿಗಳು ಎಷ್ಟೇ ಇದ್ದರೂ ಸಹ ಅದನ್ನು ಲೆಕ್ಕಿಸದೆ ಅಪ್ಪುರವರ ಮೇಲೆ ಒಂದು ನೊಣವನ್ನು ಅವರ ಮೈ ಮೇಲೆ ಕೂರಲು ಸಹ ಬಿಡುತ್ತಿರಲಿಲ್ಲ. ಅಂತಹ ಚಲಪತಿ ಅಪ್ಪು ಇಲ್ಲದ ನೋವಿನಲ್ಲೇ ಕೆಲಸ ತೊರೆದಿದ್ದಾರೆ.

ಕಳೆದ ಆರು ತಿಂಗಳಿನಿಂದ ಅಪ್ಪು ಇಲ್ಲದಿರದ ನೋವು ಚಲಪತಿರವರನ್ನು ತೀವ್ರವಾಗಿ ಭಾದಿಸುತ್ತಿದ್ದು ಅವರು ಇಲ್ಲದ ಮನೆಯಲ್ಲಿ ನನಗೆ ಕೆಲಸ ಮಾಡಲು ಆಗುತ್ತಿಲ್ಲ ಎಂದು ಬೇಸರದಿಂದ ಹೇಳಿದ್ದಾರೆ.

ಅಪ್ಪು ಸರ್ ನಮನ್ನೆಲ್ಲ ಬಿಟ್ಟು ಹೋದ ನಂತರ ನಾನು ಅಶ್ವಿನಿ ಮೇಡಂ ಬಳಿ ಕೆಲಸ ಮಾಡಿದೆ. ನಾನಗಲ್ಲೆ ಕೆಲಸ ಬಿಟ್ಟು ಒಂದು ತಿಂಗಳಾಗಿದೆ. ಅಪ್ಪು ನೆನಪಿನಲ್ಲೇ ದಿನ ಕಳೆಯುತ್ತಿದ್ದೇನೆ ಅವರ ಮನೆಯಲ್ಲಿ ನಾನು ಮಾಡುವಂತಹ ಕೆಲಸ ಏನು ಇರಲಿಲ್ಲ ನನಗೆ ಸುಮ್ಮನೆ ಕೂರುವುದು ಕಷ್ಟವಾಗಿತ್ತು ಹಾಗಾಗಿ ಕೆಲಸ ತೊರೆದು ಊರಿಗೆ ಬಂದಿದ್ಧೇನೆ ಅಪ್ಪು ಸರ್ ನನನ್ನು ಅವರ ಸಹೋದರನಂತೆ ನೋಡಿಕೊಳ್ಳುತ್ತಿದ್ದರು ಎಂದು ಚಲಪತಿ ಭಾವುಕರಾಗಿ ಮಾತನಾಡಿದ್ದಾರೆ.

Previous Post

ಕಪಟ ರಾಷ್ಟ್ರವಾದಿಗಳು ಯಾರೆಂದು ಈಗ ತಿಳಿಯುತ್ತಿದೆ : ಕಾಂಗ್ರೆಸ್

Next Post

ಜನರ ಸ್ಪಂದನೆ ನನ್ನ ಸ್ಪೂರ್ತಿ ಎಂದ ಕಿಚ್ಚ | kiccha sudeep |

Related Posts

ಡಾಲಿ ಧನಂಜಯ್ ಮನೆಗೆ ಹೊಸ ಸಂತಸದ ಸುದ್ದಿ: ಅಭಿಮಾನಿಗಳಿಗೆ ಗುಡ್ ನ್ಯೂಸ್
ಸಿನಿಮಾ

ಡಾಲಿ ಧನಂಜಯ್ ಮನೆಗೆ ಹೊಸ ಸಂತಸದ ಸುದ್ದಿ: ಅಭಿಮಾನಿಗಳಿಗೆ ಗುಡ್ ನ್ಯೂಸ್

by ಪ್ರತಿಧ್ವನಿ
April 29, 2026
0

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ಡಾಲಿ ಧನಂಜಯ್ ಹಾಗೂ ಅವರ ಪತ್ನಿ ಧನ್ಯತಾ ಜೀವನದ ಹೊಸ ಘಟ್ಟಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ದಂಪತಿಗಳು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಈ...

Read moreDetails
‘ಟಾಕ್ಸಿಕ್’ ಮತ್ತೆ ಮುಂದೂಡಿಕೆ: ಜೂನ್ 4 ರಿಲೀಸ್ ರದ್ದು! ಕಾರಣವೇನು?

‘ಟಾಕ್ಸಿಕ್’ ಮತ್ತೆ ಮುಂದೂಡಿಕೆ: ಜೂನ್ 4 ರಿಲೀಸ್ ರದ್ದು! ಕಾರಣವೇನು?

April 29, 2026
ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ: ಟಿಎಂಸಿಗೆ ಸವಾಲು, ಬಿಜೆಪಿ ಮುನ್ನಡೆ? 

ಕಿಚ್ಚ ಸುದೀಪ್ ಗರಂ: ‘ಸೆರಗ ಸರ್ಸೆ’ ವಿವಾದಕ್ಕೆ ತಣ್ಣನೆಯ ಸಂದೇಶ

April 28, 2026
ಸ್ಟಾರ್ ನಟಿ ಸೌಂದರ್ಯ ನೆನಪು: ವದಂತಿಗಳಿಗೆ ತೆರೆ ಎಳೆದ ಜಗಪತಿ ಬಾಬು – ಭಾವುಕ ಮಾತುಗಳು ವೈರಲ್

ಸ್ಟಾರ್ ನಟಿ ಸೌಂದರ್ಯ ನೆನಪು: ವದಂತಿಗಳಿಗೆ ತೆರೆ ಎಳೆದ ಜಗಪತಿ ಬಾಬು – ಭಾವುಕ ಮಾತುಗಳು ವೈರಲ್

April 26, 2026
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಸರ್ಜಾ–ದರ್ಶನ್ ಕುಟುಂಬಗಳ ನಡುವೆ ಬಿರುಕು? ಧ್ರುವ ಸರ್ಜಾ ಸ್ಪಷ್ಟನೆಗೆ ತೆರೆಬಿದ್ದ ವದಂತಿಗಳು

April 25, 2026
Next Post
ಜನರ ಸ್ಪಂದನೆ ನನ್ನ ಸ್ಪೂರ್ತಿ ಎಂದ ಕಿಚ್ಚ  | kiccha sudeep |

ಜನರ ಸ್ಪಂದನೆ ನನ್ನ ಸ್ಪೂರ್ತಿ ಎಂದ ಕಿಚ್ಚ | kiccha sudeep |

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada