ಕರ್ನಾಟಕ ರತ್ನ ಪವರ್ಸ್ಟಾರ್ ಡಾ.ಪುನೀತ್ ರಾಜ್ಕುಮಾರ್ ಜನುಮದಿನ ಸಮೀಪಿಸುತ್ತಿದ್ದು ಈ ಭಾರೀ ಅಪ್ಪು ಇಲ್ಲದ ಜನುಮದಿನವನ್ನು ಅಭಿಮಾನಿಗಳು ಭಾರದ ಮನಸ್ಸಿನಿಂದ ಆಚರಿಸಲು ತಯಾರಿ ನಡೆಸುತ್ತಿದ್ದಾರೆ. ಈ ಮಧ್ಯೆ ಅಪ್ಪು ಅಂಗರಕ್ಷಕರಾದ ಛಲಪತಿರವರು ಪ್ರತಿಧ್ವನಿ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಪುನೀತ್ ರಾಜ್ಕುಮಾರ್ ಬಗೆಗಿನ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ನಟಿ ಅಮೂಲ್ಯ ಪತಿಗೆ ಬಿಜೆಪಿಯಲ್ಲಿ ಮಹತ್ವದ ಹುದ್ದೆ
ನಟಿ ಅಮೂಲ್ಯ ಪತಿ ಜಗದೀಶ್ ಬಿಜೆಪಿ ಮೂಲಕ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ನಟಿ ಅಮೂಲ್ಯ ಮಾವ, ಪತಿ ಇಬ್ಬರು ಸಹ ಬಿಜೆಪಿಯ ಸಕ್ರಿಯ ಕಾರ್ಯಕರ್ತರು. ಈಗ ಜಗದೀಶ್ ಆರ್....
Read moreDetails





