• Home
  • About Us
  • ಕರ್ನಾಟಕ
Monday, November 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಮಂಡ್ಯ ನಗರದಲ್ಲಿ ಎಚ್ ಡಿ ಕೆಗೆ ಠಕ್ಕರ್ ಕೊಟ್ಟ ಪ್ರೀತಂ ಗೌಡ..

ಪ್ರತಿಧ್ವನಿ by ಪ್ರತಿಧ್ವನಿ
August 7, 2024
in Top Story, ಇದೀಗ, ಕರ್ನಾಟಕ, ರಾಜಕೀಯ, ವಾಣಿಜ್ಯ, ವಿಶೇಷ
0
ಮಂಡ್ಯ ನಗರದಲ್ಲಿ ಎಚ್ ಡಿ ಕೆಗೆ ಠಕ್ಕರ್ ಕೊಟ್ಟ ಪ್ರೀತಂ ಗೌಡ..
Share on WhatsAppShare on FacebookShare on Telegram

ಕಾರ್ನರ್ ಸಭೆಯಲ್ಲಿ ಕುಮಾರಸ್ವಾಮಿ ಭಾಷಣದ ವೇಳೆ ಸಾಗಿ ಹೋದ ಪ್ರೀತಂ. ಗೌಡರ ಗೌಡ ಪ್ರೀತಂ ಗೌಡ ಅಂತ ಘೋಷಣೆ, ತಾರಕಕ್ಕೇರಿದ ಕಾರ್ಯಕರ್ತರ ಕೂಗಾಟ.

ADVERTISEMENT

ಈ ವೇಳೆ ಮಾತಿಗಿಳಿದ ಕುಮಾರಸ್ವಾಮಿ ನಮ್ಮ ಒಗ್ಗಟ್ಟನ್ನ ಒಡೆಯಲು ಯಾರಿಂದಲೂ ಸಾಧ್ಯ ಇಲ್ಲ.. ವಿಜಯೇಂದ್ರ ನಿಖಿಲ್ ಒಂದೇ ತಾಯಿ ಮಕ್ಕಳಂತೆ ಭ್ರಷ್ಟಾ ಸರ್ಕಾರದ ವಿರುದ್ಧ ಹೋರಾಡ್ತಿದ್ದೇವೆ ಯಾರೋ ಹುಳಿ ಹಿಂಡುವವರ ಮಾತಿಗೆ ಮರುಳಾಗಬೇಡಿ, ಕಿಡಿಗೇಡಿಗಳ ಮಾತಿಗೆ ಯಾರೂ ಮರುಳಾಗಬೇಡಿ. ನಮ್ಮ ಬದ್ದತೆ ಪಕ್ಷದ ಶಕ್ತಿ ಹಾಗೆಯೇ ಇರಲಿ ಅಂತ ಕೋರಿದ ಕುಮಾರಸ್ವಾಮಿ..

ಮತ್ತೊಂದು ದೋಸ್ತಿ ಮುನಿಸಿಗೆ ಸಾಕ್ಷಿಯಾಗತ್ತಾ ಸಕ್ಕರೆ ನಾಡು ಮಂಡ್ಯ ?

ಇಂದು ಮಂಡ್ಯದಲ್ಲಿ ಸಾಗಲಿರೋ ಮಿತ್ರ ಪಕ್ಷಗಳ ಪಾದಯಾತ್ರೆ, ಆದರೆ ಪಾದಯಾತ್ರೆ ಮಾರ್ಗದಲ್ಲೆಲ್ಲೂ ಕಾಣದ ಮಾಜಿ ಸಂಸದೆ ಸುಮಲತಾ ಭಾವಚಿತ್ರ? ಮಾಜಿ ಸಂಸದರನ್ನ ಮರೆತು ಬಿಟ್ರಾ ಮೈತ್ರಿ ನಾಯಕರು? ಸ್ವಾಭಿಮಾನಿ ನಾಯಕಿಗೆ ಇಲ್ಲವೇ ಪಾದಯಾತ್ರೆ ಆಹ್ವಾನ? ಕ್ಷೇತ್ರದ ವಿಚಾರಕ್ಕಾಗಿ ಎಚ್ ಡಿ ಕೆ ಜೊತೆ ಸ್ಪರ್ಧೆ ನಡೆಸಿದ್ದ ಸುಮಲತಾ ಪ್ರಧಾನಿ ಮಟ್ಟದಲ್ಲಿ ಲಾಭಿ ಮಾಡಿದ್ದ ಮಾಜಿ ಸಂಸದೆ..

ಮೈತ್ರಿ ಕಾರಣದಿಂದ ಜೆಡಿಎಸ್ ಪಾಲಾಗಿದ್ದ ಮಂಡ್ಯ ಟಿಕೇಟ್, ಇಷ್ಟಾದ ಬಳಿಕವೂ ಬಿಜೆಪಿಗೆ ಬೆಂಬಲ ಸೂಚಿಸಿದ್ದ ಸುಮಲತಾ. ಆದರೀಗ ಪಾದಯಾತ್ರೆ ವಿಚಾರದಲ್ಲಿ ಆಹ್ವಾನ ಪಡೆಯದ ಮಾಜಿ ಸಂಸದೆ. ಹಿಂದೆ ಚನ್ನಪಟ್ಟಣ ಕ್ಷೇತ್ರದಲ್ಲೂ ಇದೇ ವಿರೋಧ ಪಡೆದ ಕೊಂಡಿದ್ದ ಮೈತ್ರಿ ನಾಯಕರ ನಡಿಗೆ.

ಸ್ಥಳೀಯ ನಾಯಕ ಸಿ ಪಿ ಯೋಗೇಶ್ವರ್ ವಿಚಾರದಲ್ಲಿ ದ್ವಂದ್ವ ನಿಲುವು ಪ್ರದರ್ಶಿಸಿದ್ದ ಜೆಡಿಎಸ್, ಈ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಪಾದಯಾತ್ರೆ ನಡಿಗೆಯಲ್ಲಿ ಭಾಗವಹಿಸಿದ್ದ ಸಿಪಿವೈ, ಈಗ ಮಂಡ್ಯ ದಲ್ಲೂ ಇದೇ ಸನ್ನಿವೇಶ ಸೃಷ್ಟಿಸಿರೋ ದೋಸ್ತಿ ನಾಯಕರು..

ಸಕ್ಕರೆ ನಾಡಲ್ಲೂ ಮೈತ್ರಿ ನಾಯಕರಿಗೆ ಎದುರಾಗತ್ತಾ ಸ್ವಾಭಿಮಾನದ ಪ್ರತಿರೋಧ?

ಆಹ್ವಾನ ಇಲ್ಲದಿದ್ರೂ ಪಾದಯಾತ್ರೆಗೆ ಬರುತ್ತಾರಾ ಸುಮಲತಾ? ಇಲ್ಲ ಪಾದಯಾತ್ರೆಯಿಂದ ದೂರ ನಿಂತು ಪ್ರತಿರೋಧ ತೋರುತ್ತಾರಾ ಸ್ವಾಭಿಮಾನಿ ಮಹಿಳೆ? ಪ್ರತಿಷ್ಟೆ ಕಾರಣಕ್ಕೆ ಅನವಶ್ಯಕ ಮುನಿಸಿನ ಸನ್ನಿವೇಶ ಸೃಷ್ಟಿಸಿಕೊಂಡರಾ ದೋಸ್ತಿ ನಾಯಕರು?

Tags: BJPCongress PartyHDKMandyaPadayathraPreetham Gowdasumalathaಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ನೈತಿಕ ಪಾತಾಳಕ್ಕಿಳಿದ ರಾಜಕೀಯ ಪರಿಭಾಷೆ..

Next Post

ಕಾಳಿ ನದಿಯ ಕೋಡಿಭಾಗ್ ಸೇತುವೆ ಕುಸಿತ.

Related Posts

ರೇಣುಕಾಸ್ವಾಮಿ ಹತ್ಯೆ ಕೇಸ್: ಆರೋಪಿಗಳ ವಿರುದ್ಧ ದೋಷಾರೋಪಣೆ ನಿಗಧಿ
Top Story

ರೇಣುಕಾಸ್ವಾಮಿ ಹತ್ಯೆ ಕೇಸ್: ಆರೋಪಿಗಳ ವಿರುದ್ಧ ದೋಷಾರೋಪಣೆ ನಿಗಧಿ

by ಪ್ರತಿಧ್ವನಿ
November 3, 2025
0

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಇಂದು ಆರೋಪಿಗಳ ವಿರುದ್ಧ ದೋಷಾರೋಪಣೆ ನಿಗಧಿಯಾಗಿದೆ. ಪರಪ್ಪನ ಅಗ್ರಹಾರ ಜೈಲಿನಿಂದ 6 ಆರೋಪಿಗಳು ಮತ್ತು ಜಾಮೀನು ಪಡೆದು ಹೊರಗಿದ್ದ...

Read moreDetails

Rahul Gandhi: ಚುನಾವಣೆ ಪ್ರಚಾರದ ಬಳಿಕ ನೀರಿಗೆ ಧುಮುಕಿ ಮೀನು ಹಿಡಿದ ರಾಹುಲ್‌..

November 3, 2025

CM Siddaramaiah: ಗ್ರೇಟರ್ ಮೈಸೂರು ಆಗಬೇಕು, ಆದರೆ ಈಗಿನ ಮೈಸೂರಿನ ಘನತೆ, ಸಂಸ್ಕೃತಿಗೆ ಧಕ್ಕೆ ಆಗಬಾರದು..!!

November 3, 2025
ಸಿನಿ ಪ್ರಿಯರಿಗಾಗಿ ʼಫುಲ್ ಮೀಲ್ಸ್ʼ ರೆಡಿ ಎಂದ ಲಿಖಿತ್ ಶೆಟ್ಟಿ: ಮತ್ತೆ ವಿಭಿನ್ನ ಪಾತ್ರದಲ್ಲಿ ಖುಷಿ ರವಿ

ಸಿನಿ ಪ್ರಿಯರಿಗಾಗಿ ʼಫುಲ್ ಮೀಲ್ಸ್ʼ ರೆಡಿ ಎಂದ ಲಿಖಿತ್ ಶೆಟ್ಟಿ: ಮತ್ತೆ ವಿಭಿನ್ನ ಪಾತ್ರದಲ್ಲಿ ಖುಷಿ ರವಿ

November 3, 2025

N Cheluva Narayanaswamy: ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರಗಳನ್ನು ನೀಡಿದ ಸಚಿವ ಎನ್ ಚೆಲುವರಾಯಸ್ವಾಮಿ..!!

November 3, 2025
Next Post
ಕಾಳಿ ನದಿಯ ಕೋಡಿಭಾಗ್ ಸೇತುವೆ ಕುಸಿತ.

ಕಾಳಿ ನದಿಯ ಕೋಡಿಭಾಗ್ ಸೇತುವೆ ಕುಸಿತ.

Recent News

ರೇಣುಕಾಸ್ವಾಮಿ ಹತ್ಯೆ ಕೇಸ್: ಆರೋಪಿಗಳ ವಿರುದ್ಧ ದೋಷಾರೋಪಣೆ ನಿಗಧಿ
Top Story

ರೇಣುಕಾಸ್ವಾಮಿ ಹತ್ಯೆ ಕೇಸ್: ಆರೋಪಿಗಳ ವಿರುದ್ಧ ದೋಷಾರೋಪಣೆ ನಿಗಧಿ

by ಪ್ರತಿಧ್ವನಿ
November 3, 2025
Top Story

Rahul Gandhi: ಚುನಾವಣೆ ಪ್ರಚಾರದ ಬಳಿಕ ನೀರಿಗೆ ಧುಮುಕಿ ಮೀನು ಹಿಡಿದ ರಾಹುಲ್‌..

by ಪ್ರತಿಧ್ವನಿ
November 3, 2025
Top Story

CM Siddaramaiah: ಗ್ರೇಟರ್ ಮೈಸೂರು ಆಗಬೇಕು, ಆದರೆ ಈಗಿನ ಮೈಸೂರಿನ ಘನತೆ, ಸಂಸ್ಕೃತಿಗೆ ಧಕ್ಕೆ ಆಗಬಾರದು..!!

by ಪ್ರತಿಧ್ವನಿ
November 3, 2025
ಸಿನಿ ಪ್ರಿಯರಿಗಾಗಿ ʼಫುಲ್ ಮೀಲ್ಸ್ʼ ರೆಡಿ ಎಂದ ಲಿಖಿತ್ ಶೆಟ್ಟಿ: ಮತ್ತೆ ವಿಭಿನ್ನ ಪಾತ್ರದಲ್ಲಿ ಖುಷಿ ರವಿ
Top Story

ಸಿನಿ ಪ್ರಿಯರಿಗಾಗಿ ʼಫುಲ್ ಮೀಲ್ಸ್ʼ ರೆಡಿ ಎಂದ ಲಿಖಿತ್ ಶೆಟ್ಟಿ: ಮತ್ತೆ ವಿಭಿನ್ನ ಪಾತ್ರದಲ್ಲಿ ಖುಷಿ ರವಿ

by ಪ್ರತಿಧ್ವನಿ
November 3, 2025
Health Care

N Cheluva Narayanaswamy: ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರಗಳನ್ನು ನೀಡಿದ ಸಚಿವ ಎನ್ ಚೆಲುವರಾಯಸ್ವಾಮಿ..!!

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರೇಣುಕಾಸ್ವಾಮಿ ಹತ್ಯೆ ಕೇಸ್: ಆರೋಪಿಗಳ ವಿರುದ್ಧ ದೋಷಾರೋಪಣೆ ನಿಗಧಿ

ರೇಣುಕಾಸ್ವಾಮಿ ಹತ್ಯೆ ಕೇಸ್: ಆರೋಪಿಗಳ ವಿರುದ್ಧ ದೋಷಾರೋಪಣೆ ನಿಗಧಿ

November 3, 2025

Rahul Gandhi: ಚುನಾವಣೆ ಪ್ರಚಾರದ ಬಳಿಕ ನೀರಿಗೆ ಧುಮುಕಿ ಮೀನು ಹಿಡಿದ ರಾಹುಲ್‌..

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada