ತೆಲಂಗಾಣದ ಹೈದರಾವಾದಿನಲ್ಲಿ ಅಪ್ರಾಪ್ರತೆ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಪಕ್ಷ ಬಿಜೆಪಿ ಹಾಗು ಕಾಂಗ್ರೆಸ್ ಸಿಬಿಐ ತನಿಖೆಗೆ ಆಗ್ರಹಿಸಿವೆ.
ಘಟನೆಯಲ್ಲಿ ಪ್ರಭಾವಿಗಳ ಮಕ್ಕಳು ಭಾಗಿಯಾಗಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಆದರೆ, ಒತ್ತಡಕೆಕ ಮಣಿದು ಸರ್ಕಾರ ಪ್ರಕರಣವನ್ನ ಮುಚ್ಚಿಹಾಕಲು ಯತ್ನಿಸುತ್ತಿದೆ ಎಂದು ಎರಡು ಪಕ್ಷಗಳು ಆರೋಪಿಸಿವೆ.

ಇನ್ನು ಘಟನೆ ಸಂಬಂಧ ಪೊಲೀಸರು ನಾಲ್ಕನೇ ಆರೋಪಿಯನ್ನು ಬಂಧಿಸಿದ್ದು ಇನ್ನೊಬ್ಬ ಆರೋಪಿಗೆ ಬಲೆ ಬೀಸಲಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಮಾತನಾಡಿರುವ ಜುಬಿಲಿ ಹಿಲ್ಸ್ ಠಾಣಾಧಿಕಾರಿ ರಾಜಶೇಖರ್ ರೆಡ್ಡಿ ಪ್ರಕರಣದ ನಾಲ್ಕನೇ ಆರೋಪಿಯನ್ನು ಬಂಧಿಸಲಾಗಿದೆ ಇನ್ನೊಬ್ಬ ಆರೋಪಿತನ್ನು ತಲೆಮಾರಿಸಿಕೊಂಡಿದ್ದು ಆತನನ್ನು ಬಂದಿಸಲು ವಿಶೇಷ ತಂಡವನ್ನ ರಚಿಸಲಾಗಿದೆ ಎಂದು ತಿಳಿಸಿದ್ದಾರೆ.