ವಿಜಯೇಂದ್ರರನ್ನ (BY Vijayendra) ಆಯ್ಕೆ ಮಾಡಿದ್ದು ರಾಷ್ಟ್ರೀಯ ನಾಯಕರು ಎಂದು ಎಂ.ಪಿ ರೇಣುಕಾಚಾರ್ಯ ( Renukacharya ) ಹೇಳಿಕೆ

ಚಿಕ್ಕಮಗಳೂರು: ವಿಜಯೇಂದ್ರರನ್ನ (BY Vijayendra) ಅಧ್ಯಕ್ಷ ಮಾಡಿದ್ದು ನಾವ್ಯಾರೂ ಅಲ್ಲ ಅಂತಾ ಎಂ.ಪಿ ರೇಣುಕಾಚಾರ್ಯ ( Renukacharya ಹೇಳಿದ್ದಾರೆ. ಯಾರು ಬೇಕಿದ್ರೂ ದೂರು ಕೊಡಲಿ ಹೆಚ್ಚಿನ ಮಹತ್ವ ಕೊಡಲ್ಲ. ನಾವು ಯಾರು ವಿರುದ್ಧವೂ ಕೂಡ ಸಮಾವೇಶ ಮಾಡುತ್ತಿಲ್ಲ.
ಇದು ಪೂರ್ವಭಾವಿ ಸಭೆ ಅಷ್ಟೇ. ನಮ್ಮ ಸಮುದಾಯಕ್ಕೆ ನಮ್ಮವರೇ ಹಿತ ಶತ್ರುಗಳು. ನಮ್ಮ ಸಮಾಜದವರೇ ನಮ್ಮ ಸಮಾಜವನ್ನ ಒಡೆಯುತ್ತಿದ್ದಾರೆ ಅಂತಾ ಎಂ.ಪಿ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ..