• Home
  • About Us
  • ಕರ್ನಾಟಕ
Saturday, June 28, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

A three-eyed, two-faced lamb is born : ಮೂರು ಕಣ್ಣು, ಎರಡು ಮುಖವುಳ್ಳ ಕುರಿ ಮರಿ ಜನನ

Any Mind by Any Mind
May 31, 2023
in Top Story, ಇದೀಗ, ಕರ್ನಾಟಕ, ರಾಜಕೀಯ
0
A three-eyed, two-faced lamb is born : ಮೂರು ಕಣ್ಣು, ಎರಡು ಮುಖವುಳ್ಳ ಕುರಿ ಮರಿ ಜನನ
Share on WhatsAppShare on FacebookShare on Telegram

ಈ ಜೀವ ವೈವಿಧ್ಯದ ಜಗತ್ತಿನಲ್ಲಿ ನಾನಾ ರೀತಿಯ ಅಚ್ಚರಿಯ ಘಟನೆಗಳು ನಡೆಯುತ್ತಲೇ ಇರುತ್ತವೆ ಅದರಲ್ಲೂ ಇಡೀ ಸೌರಮಂಡಲದಲ್ಲಿ ಬದುಕಲು ಯೋಗ್ಯವಾದಂತಹ ಗ್ರಹ ಜೀವಿಗಳಿಗೆ ಉಗಮವಾಗಲು ಸಹಕಾರಿಯದಂತಹ ಗ್ರಹ ಅಂದ್ರೆ ಈ ಭೂಮಿ ಮಾತ್ರ. ಇವತ್ತು ಈ ಭೂಮಿಯ ಮೇಲೆ ನಾನಾ ತರಹದ ಜೀವಸಂಕುಲಗಳು ನೆಲೆಯನ್ನ ಕಂಡುಕೊಂಡಿವೆ.

ADVERTISEMENT

ಇವತ್ತು ಈ ಜಗತ್ತಿನಲ್ಲಿ ಮನುಷ್ಯರೂ ಸೇರಿದ ಹಾಗೆ ನಾನಾ ಬಗೆಯ ಜೀವಸಂಕುಲಗಳು ಈ ಪ್ರಕೃತಿಯ ನಿಯಮಕ್ಕೆ ತಕ್ಕಂತೆ ದೈಹಿಕ ರಚನೆಯನ್ನ, ವಿವಿಧ ಅಂಗಗಳನ್ನು ಕೂಡ ಪಡೆದಿರುತ್ತವೆ. ಕೆಲವೊಮ್ಮೆ ಈ ಪ್ರಕೃತಿ ಸೃಷ್ಟಿಸುವ ವಿಸ್ಮಯಗಳು ಜೀವಸಂಕುಲದ ವೈವಿಧ್ಯತೆಯ ಎಂಥಹದ್ದು ಅನ್ನೋದನ್ನ ಸಾಬೀತು ಮಾಡುವುದರ ಜೊತೆಗೆ, ಇಡೀ ಜೀವ ಸಂಕುಲದಲ್ಲಿ ಬುದ್ದಿಜೀವಿಯಾಗಿರುವ ಮಾನವನನ್ನ ಅಚ್ಚರಿಗೆ ದೂಡುತ್ತೆ. ಇದೀಗ ಇಂತಹದೇ ಅಚ್ಚರಿಗೆ ಇಡೀ ಮಾನವ ಸಂಕುಲವೇ ಒಳಗಾಗಿದೆ ಈ ಹಿಂದೆ ನೀವು ಎರಡು ತಲೆಯ ಹಾವು, ಮೂರು ಕೊಂಬಿನ ಹಸು, ಮೂರು ಕಣ್ಣುಗಳಿರುವ ಎತ್ತು, ಅಷ್ಟೇ ಯಾಕೆ ಎರಡು ತಲೆಗಳು ಇರುವ ಮನುಷ್ಯರ ಬಗ್ಗೆ ಕೂಡ ನೀವು ಕೇಳಿರುತ್ತೀರಿ. ಇಂತಹದೇ ಘಟನೆಗೆ ಇದೀಗ ಕೇರಳ ಸಾಕ್ಷಿಯಾಗಿ ನಿಂತಿದೆ

ಹೌದು.. ಕೇರಳದಲ್ಲಿ ಎರಡು ಮುಖ ಹಾಗೂ ಮೂರು ಕಣ್ಣುಗಳಿರುವ ವಿಚಿತ್ರ ಕುರಿಯೊಂದು ಜನಿಸಿದ್ದು, ಜನ ಸಮಾನ್ಯರು ಅಚ್ಚರಿಗೆ ಒಳಗಾಗಿದ್ದಾರೆ. ಕುರಿ ಮರಿಗೆ ಎರಡು ಮುಖ ಹಾಗೂ ಮೂರು ಕಣ್ಣುಗಳಿದ್ದು, ನೋಡುಗರಲ್ಲಿ ಅಚ್ಚರಿ ಮೂಡಿಸಿರೊದಂತು ಸುಳ್ಳಲ್ಲ. ಅಷ್ಟಕ್ಕೂ ಈ ಘಟನೆ ನಡೆದಿರೋದು, ಕೇರಳದ ಕೆಲಕಂನ ಮನಯಪರಂಬು ಎಂಬಲ್ಲಿ, ಕುರಿಯೊಂದು ಈ ವಿಚಿತ್ರವಾದ ಕುರಿ ಮರಿಗೆ ಜನ್ಮ ನೀಡಿರುವ ಸುದ್ದಿ‌ತಿಳಿತಾ ಇದ್ದ ಹಾಗೆ ಸಾಕಷ್ಟು ಮಂದಿ ಈ ಕುರಿಯನ್ನ ನೋಡೋದಕ್ಕೆ ಮುಗಿ ಬಿದ್ದಿದ್ದಾರೆ..

ಒಟ್ಟಾರೆಯಾಗಿ ಇದೀಗ ಕೇರಳದ ಅತ್ಯಂತ ಈ ವಿಚಿತ್ರ ಕುರಿಮರಿಯ ವಿಚಾರವೇ ಬಹುದೊಡ್ಡ ಮಟ್ಟಿಗೆ ಚರ್ಚೆಗೆ ಕಾರಣವಾಗಿದ್ದು ಸಾಕಷ್ಟು ಜನ ಆರೋಗ್ಯ ತಜ್ಞರು ಮತ್ತು ಜೀವ ವಿಜ್ಞಾನಿಗಳು ವಿವಿಧ ರೀತಿಯಾದಂತ ಕಾರಣಗಳನ್ನ ನೀಡುತ್ತಿದ್ದು ಇದು ಅಪರೂಪದ ಪ್ರಕರಣವಾದರೂ, ಇತ್ತೀಚಿನ ದಿನಮಾನಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿರುವುದು ಅಚ್ಚರಿಗೆ ಕಾರಣವಾಗಿದೆ ಅಂತ ಹೇಳ್ತಾ ಇದ್ದಾರೆ

Tags: biodiverse worldBJPCongress Partylambphysical structure and varioussurprisingthree-eyedtwo-facedtwo-headedvarious types of living
Previous Post

tiger hunting a deer : ಶರವೇಗದಲ್ಲಿ ದಾಳಿ ನಡೆಸಿ ಜಿಂಕೆಯನ್ನು ಬೇಟೆಯಾಡಿದ ಹುಲಿ..!

Next Post

Heavy rains in the state : ರಾಜ್ಯದಲ್ಲಿ ಮಳೆ ಅಬ್ಬರ : ಕಂದಾಯ ಸಚಿವರಿಂದ ಅಧಿಕಾರಿಗಳಿಗೆ ಖಡಕ್ ಸೂಚನೆ..!

Related Posts

Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
0

"ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಬೇಕು. ಪ್ರತಿ ವರ್ಷ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಮಾಡಬೇಕು" ಎಂದು...

Read moreDetails

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

June 27, 2025

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

June 27, 2025

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

June 27, 2025

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

June 27, 2025
Next Post
Heavy rains in the state : ರಾಜ್ಯದಲ್ಲಿ ಮಳೆ ಅಬ್ಬರ : ಕಂದಾಯ ಸಚಿವರಿಂದ ಅಧಿಕಾರಿಗಳಿಗೆ ಖಡಕ್ ಸೂಚನೆ..!

Heavy rains in the state : ರಾಜ್ಯದಲ್ಲಿ ಮಳೆ ಅಬ್ಬರ : ಕಂದಾಯ ಸಚಿವರಿಂದ ಅಧಿಕಾರಿಗಳಿಗೆ ಖಡಕ್ ಸೂಚನೆ..!

Please login to join discussion

Recent News

Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
Top Story

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
June 27, 2025
Top Story

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

by ಪ್ರತಿಧ್ವನಿ
June 27, 2025
Top Story

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

by ಪ್ರತಿಧ್ವನಿ
June 27, 2025
Top Story

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

by ಪ್ರತಿಧ್ವನಿ
June 27, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

June 27, 2025

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada