ಆಕ್ಷೇಪಣೆ ಬಗ್ಗೆ ವಾದ ಮಾಡಲು ಅವಕಾಶ ಕೋರಿದ ಶ್ರೀದೇವಿ ಪರ ವಕೀಲೆ ದೀಪ್ತಿ

ಮಿಡಿಯೇಷನ್ ಕೌನ್ಸಲಿಂಗ್ ಮುಕ್ತಾಯ ಆಗಲಿ
ಬಳಿಕ ಆಕ್ಷೇಪಣೆ ಕೈಗೆತ್ತಿಕೊಳ್ಳುವುದಾಗಿ ನ್ಯಾಯಾಲಯ

ಇದು ಕೌಟುಂಬಿಕ ಕಲಹ ಮೊದಲು ಕೌನ್ಸಲಿಂಗ್ ನಡೆಯಬೇಕು
ಕೌನ್ಸಲಿಂಗ್ ಮುಕ್ತಾಯದ ಬಳಿಕ ಇಬ್ಬರ ತೀರ್ಮಾನ ಕೇಳಬೇಕು

ಬಳಿಕ ವಿಚ್ಚೇದನದ ಆಕ್ಷೇಪಣೆ ಕೇಳೋದಾಗಿ ಹೇಳಿದ ನ್ಯಾಯಾಧೀಶರ
ಆಗಸ್ಟ್ 23 ಕ್ಕೆ ಮಿಡಿಯೇಷನ್ ದಿನಾಂಕ ನಿಗದಿ ಮಾಡೋದಾಗಿ ಸೂಚನೆ

ಆಗಸ್ಟ್ 23 ರಂದು ವಿಚಾರಣೆ ಮುಂದೂಡಿದ ನ್ಯಾಯಾಲಯ
ಯುವರಾಜ ಶ್ರೀದೇವಿ ದಂಪತಿಗಳ ವಿಚ್ಚೇಧನ ಕೇಸ್..
ಇಂದು ಫ್ಯಾಮಿಲಿ ಕೋರ್ಟ್ ನಲ್ಲಿ ನಡೆಯುತ್ತಿರೋ ಕೇಸ್..
ಇಬ್ಬರ ಕಡೆ ವಕೀಲರ ಆಗಮನ..
ಯುವರಾಜ ಪರ ವಕೀಲರು ನೀಡಿದ್ದ ವಿಚ್ಚೇಧನ ಅರ್ಜಿ
ವಿಚ್ಚೇಧನ ಅರ್ಜಿ ವಿಚಾರಣೆಗೆ ಆಗಮಿಸಿರೋ ವಕೀಲರು..
ಸದ್ಯ ಯುವರಾಜ್ ಆಗಲಿ, ಶ್ರೀದೇವಿ ಆಗಲಿ ಕೋರ್ಟ್ ಗೆ ಆಗಮಿಸಿಲ್ಲ..
ಒಂದನೇ ಅಪರ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದ ವಿಚಾರಣೆ.
ಮೊದಲು ಮಧ್ಯಸ್ಥಿಕೆ ಕೇಂದ್ರದಲ್ಲಿ ಕೌನ್ಸಲಿಂಗ್ ನಡೆಯಲಿ.
ಬಳಿಕ ಆಕ್ಷೇಪಣೆ ಅರ್ಜಿ ವಿಚಾರಣೆ ನಡೆಸುತ್ತೇವೆ.
1ನೇ ಅಪರ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಕಲ್ಪನ ಅವ್ರಿಂದ ಆದೇಶ
ಆಕ್ಷೇಪಣೆ ಬಗ್ಗೆ ವಾದ ಮಾಡಲು ಅವಕಾಶ ಕೋರಿದ ಶ್ರೀದೇವಿ ಪರ ವಕೀಲೆ ದೀಪ್ತಿ
ಮಿಡಿಯೇಷನ್ ಕೌನ್ಸಲಿಂಗ್ ಮುಕ್ತಾಯ ಆಗಲಿ
ಬಳಿಕ ಆಕ್ಷೇಪಣೆ ಕೈಗೆತ್ತಿಕೊಳ್ಳುವುದಾಗಿ ನ್ಯಾಯಾಲಯ

ಇದು ಕೌಟುಂಬಿಕ ಕಲಹ ಮೊದಲು ಕೌನ್ಸಲಿಂಗ್ ನಡೆಯಬೇಕು
ಕೌನ್ಸಲಿಂಗ್ ಮುಕ್ತಾಯದ ಬಳಿಕ ಇಬ್ಬರ ತೀರ್ಮಾನ ಕೇಳಬೇಕು
ಬಳಿಕ ವಿಚ್ಚೇದನದ ಆಕ್ಷೇಪಣೆ ಕೇಳೋದಾಗಿ ಹೇಳಿದ ನ್ಯಾಯಾಧೀಶರ
ಆಗಸ್ಟ್ 23 ಕ್ಕೆ ಮಿಡಿಯೇಷನ್ ದಿನಾಂಕ ನಿಗದಿ ಮಾಡೋದಾಗಿ ಸೂಚನೆ
ಆಗಸ್ಟ್ 23 ರಂದು ವಿಚಾರಣೆ ಮುಂದೂಡಿದ ನ್ಯಾಯಾಲಯ