• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, August 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪತ್ರಕರ್ತನ ತಾಳ್ಮೆಗೆ ನೆಟ್ಟಿಗರ ಸಲಾಂ: ಅಡ್ಡಿಪಡಿಸಿದ ಪ್ರತಿಭಟನಾಕಾರರಿಂದ ಕ್ಷಮೆಯಾಚನೆ

ಪ್ರತಿಧ್ವನಿ by ಪ್ರತಿಧ್ವನಿ
July 27, 2026
in Top Story
0
ಪತ್ರಕರ್ತನ ತಾಳ್ಮೆಗೆ ನೆಟ್ಟಿಗರ ಸಲಾಂ: ಅಡ್ಡಿಪಡಿಸಿದ ಪ್ರತಿಭಟನಾಕಾರರಿಂದ ಕ್ಷಮೆಯಾಚನೆ
Share on WhatsAppShare on FacebookShare on Telegram

ನವದೆಹಲಿ: ದೆಹಲಿಯ ಜಂತರ್‌ ಮಂತರ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಮಾಧ್ಯಮ ಪ್ರತಿನಿಧಿಯೊಬ್ಬರು ಮಳೆಯ ನಡುವೆಯೂ ಶಾಂತವಾಗಿ ತಮ್ಮ ಕರ್ತವ್ಯ ನಿರ್ವಹಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ನ್ಯೂಸ್‌ನ ಪತ್ರಕರ್ತ ಕಪಿಲ್ ರಾವುತ್ ಅವರ ತಾಳ್ಮೆಯ ವರ್ತನೆ ಇದೀಗ ನೆಟ್ಟಿಗರ ಪ್ರಶಂಸೆಗೆ ಕಾರಣವಾಗಿದೆ.

ADVERTISEMENT
Shyam Rangeela Modi Mimicry : ಮೋದಿಯನ್ನೆ ಮಣಿಸಿದ್ದಾರೆ..! ಈ Gen Zಗಳಿಗೆ ನನ್ನ ಸೆಲ್ಯೂಟ್ |  pratidhvani

ಪ್ರತಿಭಟನೆಯ ನೇರ ಪ್ರಸಾರದ ವೇಳೆ ಕೆಲ ಪ್ರತಿಭಟನಾಕಾರರು ಕಪಿಲ್ ರಾವುತ್ ಅವರನ್ನು ಸುತ್ತುವರಿದು ವರದಿ ಮಾಡಲು ಅಡ್ಡಿಪಡಿಸಿದ್ದರು. ಆದರೆ, ಯಾವುದೇ ಆಕ್ರೋಶ ಅಥವಾ ಪ್ರತಿಕ್ರಿಯೆ ವ್ಯಕ್ತಪಡಿಸದೇ ಅವರು ಶಾಂತವಾಗಿ ತಮ್ಮ ಕರ್ತವ್ಯ ಮುಂದುವರಿಸಿದರು. ಈ ದೃಶ್ಯದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಈ ಘಟನೆಗೆ ವ್ಯಾಪಕ ಟೀಕೆ ವ್ಯಕ್ತವಾದ ಬಳಿಕ ಪ್ರತಿಭಟನಾಕಾರರ ಪೈಕಿ ಕೆಲವರು ಕಪಿಲ್ ರಾವುತ್ ಅವರನ್ನು ಭೇಟಿಯಾಗಿ ಸಾರ್ವಜನಿಕವಾಗಿ ಕ್ಷಮೆ ಕೋರಿದ್ದಾರೆ.ಇನ್ನು ಕೆಲವರು ದೂರವಾಣಿ ಮೂಲಕವೂ ವಿಷಾದ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿದ ಕಪಿಲ್ ರಾವುತ್, “ನಾನು ಎಲ್ಲರನ್ನೂ ಕ್ಷಮಿಸಿದ್ದೇನೆ.

ಭಗತ್ ಸಿಂಗ್ ಕೂಡ ಭಯೋತ್ಪಾದಕ ಅಂದಿದ್ರು..! | pratidhvani

ಅವರ ವರ್ತನೆಯಿಂದ ನನಗೆ ವೈಯಕ್ತಿಕವಾಗಿ ನೋವಾಗಿಲ್ಲ. ಅವರ ಪರಿಸ್ಥಿತಿ ಮತ್ತು ನೋವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ” ಎಂದು ತಿಳಿಸಿದ್ದಾರೆ.ಆದರೆ, ಈ ಘಟನೆ ತಮ್ಮ ಕುಟುಂಬದವರ ಮೇಲೆ ಪರಿಣಾಮ ಬೀರಿತ್ತು ಎಂದು ಹೇಳಿದ ಅವರು, “ಈ ವಿಡಿಯೊ ನೋಡಿ ನನ್ನ ಮಗಳು ಬೇಸರಗೊಂಡಿದ್ದಳು. ಬಳಿಕ ಪ್ರತಿಭಟನಾಕಾರರು ಕ್ಷಮೆ ಕೇಳಿದ ನಂತರ ಮನೆಯವರೆಲ್ಲರೂ ನಿರಾಳರಾದರು” ಎಂದು ತಿಳಿಸಿದ್ದಾರೆ.ಕಪಿಲ್ ರಾವುತ್ ಅವರ ಸಮಚಿತ್ತದ ನಡೆ ಮತ್ತು ವೃತ್ತಿಪರ ಬದ್ಧತೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Tags: Delhiindia newsJantar MantarjournalismJournalistKapil RautMediaPress FreedomprotestprotestersPublic ApologyRainSocial MediaViral VideoZEE NEWS
Previous Post

ಕರ್ನಾಟಕದಲ್ಲಿ ವೈರಲ್ ಅನಾಮಧೇಯ ಪತ್ರದಿಂದ ಪೊಲೀಸ್ ಇಲಾಖೆಯಲ್ಲಿ ಸಂಚಲನ

Next Post

NEET ವಿವಾದದ ಬಳಿಕ ಮೋದಿ ಮಾಸ್ಟರ್‌ಪ್ಲಾನ್‌: ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ

Related Posts

ಪತ್ರಕರ್ತನ ಮೇಲೆ ಹಲ್ಲೆ ಆರೋಪ: ಸರ್ಕಾರಿ ವೈದ್ಯ ಅಮಾನತು
Top Story

ಪತ್ರಕರ್ತನ ಮೇಲೆ ಹಲ್ಲೆ ಆರೋಪ: ಸರ್ಕಾರಿ ವೈದ್ಯ ಅಮಾನತು

by ಪ್ರತಿಧ್ವನಿ
August 22, 2026
0

ಕುಂದಾಪುರ: ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಅವರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಾಗೂ ಕೊಲೆ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಕುಂದಾಪುರ ಸರ್ಕಾರಿ ವೈದ್ಯ...

Read moreDetails
KPSC ಪಶುವೈದ್ಯಾಧಿಕಾರಿ ಪರೀಕ್ಷಾ ಮೇಲ್ವಿಚಾರಕರ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಿಗೂಢ ನಾಪತ್ತೆ

KPSC ಪಶುವೈದ್ಯಾಧಿಕಾರಿ ಪರೀಕ್ಷಾ ಮೇಲ್ವಿಚಾರಕರ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಿಗೂಢ ನಾಪತ್ತೆ

August 22, 2026
ಕರ್ನಾಟಕದಲ್ಲಿ 1 ವರ್ಷ ‌ಕೃತಕ ಪನ್ನೀರ್ ಬ್ಯಾನ್: ಇಲ್ಲಿದೆ ಸಂಪೂರ್ಣ ಮಾಹಿತಿ..!

ಕರ್ನಾಟಕದಲ್ಲಿ 1 ವರ್ಷ ‌ಕೃತಕ ಪನ್ನೀರ್ ಬ್ಯಾನ್: ಇಲ್ಲಿದೆ ಸಂಪೂರ್ಣ ಮಾಹಿತಿ..!

August 22, 2026
ಸರ್ಕಾರಿ ಶಾಲೆಗಳಿಗೂ AI ತಂತ್ರಜ್ಞಾನ: KEO AI PC-2026 ಲೋಕಾರ್ಪಣೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಸರ್ಕಾರಿ ಶಾಲೆಗಳಿಗೂ AI ತಂತ್ರಜ್ಞಾನ: KEO AI PC-2026 ಲೋಕಾರ್ಪಣೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

August 22, 2026
₹40 ಲಕ್ಷ ವೇತನ, ಹ್ಯಾಂಡ್‌ಸಮ್‌ ಹುಡುಗ; ಆದರೂ ಮದುವೆ ಪ್ರಸ್ತಾಪ ತಿರಸ್ಕರಿಸಿದ ಯುವತಿ! ಕಾರಣ ವೈರಲ್

₹40 ಲಕ್ಷ ವೇತನ, ಹ್ಯಾಂಡ್‌ಸಮ್‌ ಹುಡುಗ; ಆದರೂ ಮದುವೆ ಪ್ರಸ್ತಾಪ ತಿರಸ್ಕರಿಸಿದ ಯುವತಿ! ಕಾರಣ ವೈರಲ್

August 22, 2026
Next Post
NEET ವಿವಾದದ ಬಳಿಕ ಮೋದಿ ಮಾಸ್ಟರ್‌ಪ್ಲಾನ್‌: ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ

NEET ವಿವಾದದ ಬಳಿಕ ಮೋದಿ ಮಾಸ್ಟರ್‌ಪ್ಲಾನ್‌: ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada