• Home
  • About Us
  • ಕರ್ನಾಟಕ
Friday, August 22, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಮಸಲ್ ಬಿಲ್ಡ್ ಮಾಡ್ಬೇಕಾ? ಹಾಗಿದ್ರೆ ನಿಮ್ಮ ಡಯಟ್ ನಲ್ಲಿ ಈ ತರಕಾರಿಗಳನ್ನು ಸೇರಿಸಿ.!

ಪ್ರತಿಧ್ವನಿ by ಪ್ರತಿಧ್ವನಿ
June 22, 2024
in Top Story, ಜೀವನದ ಶೈಲಿ
0
ಮಸಲ್ ಬಿಲ್ಡ್ ಮಾಡ್ಬೇಕಾ? ಹಾಗಿದ್ರೆ ನಿಮ್ಮ ಡಯಟ್ ನಲ್ಲಿ ಈ ತರಕಾರಿಗಳನ್ನು ಸೇರಿಸಿ.!
Share on WhatsAppShare on FacebookShare on Telegram

ಹೆಚ್ಚು ಜನ ತಮ್ಮ ಮಸಲ್ ಬಿಲ್ಡ್ ಮಾಡಬೇಕು ಅಂತ ಸಾಕಷ್ಟು ಪ್ರಯತ್ನವನ್ನ ಪಡ್ತಾರೆ. ಅದರಲ್ಲೂ ಕೂಡ ಗಂಡು ಮಕ್ಕಳು ಜಿಮ್ ಗೆ ವರ್ಕೌಟ್ ಅಂತ ಪ್ರತಿದಿನ ಅದರ ಬಗ್ಗೆ ಯೋಚನೆ ಮಾಡ್ತಾ ಇರ್ತಾರೆ.ವರ್ಕ್ ಮಾಡುವುದರ ಜೊತೆಗೆ ನಾವು ಸೇವಿಸುವಂತಹ ಆಹಾರ ಕೂಡ ಅಷ್ಟೇ ಮುಖ್ಯ. ಪೋಷಕಾಂಶಗಳು ಮತ್ತು ಪ್ರೋಟೀನ್ ಇರುವಂತ ಆಹಾರವನ್ನು ತಿನ್ನುವುದರಿಂದ ಬೇಗನೆ ಮಸಲ್ ಗೇನ್ ಆಗುತ್ತೆ. ಆದರೆ ಕೆಲವರು ವೆಜಿಟೇರಿಯನ್ಸ್ ಆಗಿರೋದ್ರಿಂದ ನಾನ್ ವೈಜ್ ಅಥವಾ ಮಾಂಸ ಪದಾರ್ಥವನ್ನು ತಿನ್ನೋದಕ್ಕೆ ಆಗೋದಿಲ್ಲ. ಇಂಥವರು ತರಕಾರಿಗಳನ್ನು ತಿಂದು ಮಸಲ್ ನ ಗೈನ್ ಮಾಡ್ಕೊಳ್ಬೋದು. ಯಾವ ತರಕಾರಿಗಳು ಮಸಲ್ ಬಿಲ್ಡ್ ಮಾಡುವುದಕ್ಕೆ ಉತ್ತಮ ಅನ್ನೋದರ ಡೀಟೇಲ್ಸ್ ಹೇಗಿದೆ..

ADVERTISEMENT

ಬೀಟ್ರೂಟ್ 

ಮಸಲ್  ಬಿಲ್ಡ್ ಮಾಡಬೇಕು ಅಂತ ಇದ್ರೆ ತಮ್ಮ ಡಯಟ್ ಅಲ್ಲಿ ಬೀಟ್ರೂಟ್ ನ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು, ಉತ್ತಮ ಇದ್ರಲ್ಲಿ ಪೊಟ್ಯಾಶಿಯಂ ,ಮೆಗ್ನೀಷಿಯಂ ,ಫೈಬರ್ ಹಾಗೂ ಸಾಕಷ್ಟು ವಿಟಮಿನ್ ಅಂಶ ಇರುವುದರಿಂದ ದೇಹಕ್ಕೆ ಉತ್ತಮ. ಇನ್ನು ಬೀಟ್ರೂಟ್ ಸೇವಿಸುವುದರಿಂದ ನಿಮಗೆ ಎಕ್ಸ್ಟ್ರಾ ಸ್ಟ್ರೆಂತ್ ಸಿಗುತ್ತೆ ವರ್ಕೌಟ್ ಮಾಡೋದಿಕ್ಕೆ ಅಥವಾ ಏರೋಬಿಕ್ ಟ್ರೈನಿಂಗ್ ಟೈಮಲ್ಲಿ ಹೆಚ್ಚು ಶಕ್ತಿ ಒದಗುತ್ತದೆ ಕಾರಣ ಇದರಲ್ಲಿ ಶುಗರ್ ಕಂಟೆಂಟ್ ಇರುತ್ತದೆ.

ಆಲೂಗಡ್ಡೆ

 ವರ್ಕೌಟ್ ಮಾಡುವ ಮುನ್ನ ಆಲುಗಡ್ಡೆಯನ್ನು ಸೇವಿಸುವುದರಿಂದ ಇದರಲ್ಲಿರುವ ಕಾರ್ಬೋಹೈಡ್ರೇಟ್ಸ್ ನಮ್ಮ ದೇಹಕ್ಕೆ ಉತ್ತಮವಾದ ಶಕ್ತಿಯನ್ನು ನೀಡುತ್ತದೆ. ಹಾಗೂ ಫೈಬರ್ ಇರುವುದರಿಂದ ನಮ್ಮ ದೇಹಕ್ಕೆ ಎನರ್ಜಿಯನ್ನ ಬೂಸ್ಟ್ ಮಾಡುತ್ತದೆ. ಹಾಗೂ ವಿಟಮಿನ್ B6 ಇರುವುದರಿಂದ ಮಜಲ್ ಗೈನ್ ಮಾಡುವುದಕ್ಕೆ ಸಹಾಯಕಾರಿ. ಹಾಗಾಗಿ ದಿನಕ್ಕೆ ಒಂದು ಕಪ್ ಅಷ್ಟು ಬೇಕ್ ಮಾಡಿರುವಂತ ಪೊಟಾಟೋವನ್ನು ತಿನ್ನುವುದು ಉತ್ತಮ.

ಅವಕಾಡು 

ಇದರಲ್ಲಿ ಹೆಚ್ಚು ಪ್ರೋಟೀನ್ ಇರುತ್ತದೆ.ದಿನಕ್ಕೆ ಅಬ್ಬಬ್ಬಾ ಅಂದ್ರು ಒಂದು ಕಪ್ಪಲ್ಲಿ ಮೂರರಿಂದ ನಾಲ್ಕು ಗ್ರಾಮ್ ಅಷ್ಟು ಅವಕಾಡು ತಿನ್ನುವುದರಿಂದ ಮಸಲ್ ಗಾಯಿನ ಮಾತ್ರವಲ್ಲದೆ ದೊಡ್ಡದ ಮಸಲ್ ನಿಮ್ಮದಾಗುತ್ತದೆ.. ಇಷ್ಟು ಮಾತ್ರವಲ್ಲದೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು , ಕ್ಯಾನ್ಸರ್ ಹಾಗೂ ಲೋ ಬಿಪಿಗೆ ಅವಕಾಡು ಉತ್ತಮ ಪರಿಹಾರ.

ಇದೆಲ್ಲದರ ಜೊತೆಗೆ ಬ್ರೊಕೋಲಿ, ಬೀನ್ಸ್, ಗಾರ್ಲಿಕ್ ಹೂಕೋಸು, ಇವೆಲ್ಲವನ್ನ ತಮ್ಮ ಡಯಟ್ ನಲ್ಲಿ ಅಳವಡಿಸಿಕೊಂಡರೆ ಮಸಾಲೆ ಗೈನ್ ಮಾಡುವುದು ತುಂಬಾನೇ ಈಸಿ.

Tags: dietFoodgymvegetableworkout
Previous Post

Curry Leaves: ಕೂದಲು ಮಾತ್ರವಲ್ಲದೆ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ.!

Next Post

ದರ್ಶನ್-ಪ್ರಜ್ವಲ್-ಸೂರಜ್ ಪ್ರಕರಣಗಳನ್ನು ಉಲ್ಲೇಖಿಸಿ ಬೇಸರ ವ್ಯಕ್ತಪಡಿಸಿದ ನಟಿ ರಮ್ಯಾ ! 

Related Posts

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!
Top Story

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

by ಪ್ರತಿಧ್ವನಿ
August 21, 2025
0

ಅಂದು ಮೈಸೂರಿನ ಮೂಡಾ ( MUDA ) ಭೂ ಹಗರಣಕ್ಕೆ ಸಿದ್ದರಾಮಯ್ಯ ಗೆ ಸಂಕಷ್ಟ ತಂದಿದ್ದ ಸ್ನೇಹಮಹಿ ಕೃಷ್ಣ ಇದೀಗ ಧರ್ಮಸ್ಥಳ ಗ್ರಾಮದ ಪ್ರಕರಣಕ್ಕೆ ಮತ್ತೆ ಎಂಟ್ರಿ...

Read moreDetails

ಸದನದಲ್ಲಿ ಶರಣಗೌಡ ಕಂದಕುರ್ ಗಂಭೀರ ಆರೋಪ..!

August 21, 2025

ದರ್ಶನ್‌ ಮತ್ತೆ ಜೈಲ್‌ಗೆ ಹೋಗಲು ಆ ಪ್ರಭಾವಿ ಮಂತ್ರಿಗಳು ಕಾರಣ..?

August 21, 2025

ಮಾತ್ನಾಡಲು ಅವಕಾಶ ಕೊಡದಿದ್ದಕ್ಕೆ ಸ್ಪೀಕರ್ ಮೇಲೆನೇ ಸಿಡಿದ ಶಿವಲಿಂಗೇಗೌಡ

August 21, 2025
ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಸಂವಾದ

ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಸಂವಾದ

August 21, 2025
Next Post
ದರ್ಶನ್-ಪ್ರಜ್ವಲ್-ಸೂರಜ್ ಪ್ರಕರಣಗಳನ್ನು ಉಲ್ಲೇಖಿಸಿ ಬೇಸರ ವ್ಯಕ್ತಪಡಿಸಿದ ನಟಿ ರಮ್ಯಾ ! 

ದರ್ಶನ್-ಪ್ರಜ್ವಲ್-ಸೂರಜ್ ಪ್ರಕರಣಗಳನ್ನು ಉಲ್ಲೇಖಿಸಿ ಬೇಸರ ವ್ಯಕ್ತಪಡಿಸಿದ ನಟಿ ರಮ್ಯಾ ! 

Recent News

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!
Top Story

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

by ಪ್ರತಿಧ್ವನಿ
August 21, 2025
Top Story

ಸದನದಲ್ಲಿ ಶರಣಗೌಡ ಕಂದಕುರ್ ಗಂಭೀರ ಆರೋಪ..!

by ಪ್ರತಿಧ್ವನಿ
August 21, 2025
Top Story

ದರ್ಶನ್‌ ಮತ್ತೆ ಜೈಲ್‌ಗೆ ಹೋಗಲು ಆ ಪ್ರಭಾವಿ ಮಂತ್ರಿಗಳು ಕಾರಣ..?

by ಪ್ರತಿಧ್ವನಿ
August 21, 2025
Top Story

ಮಾತ್ನಾಡಲು ಅವಕಾಶ ಕೊಡದಿದ್ದಕ್ಕೆ ಸ್ಪೀಕರ್ ಮೇಲೆನೇ ಸಿಡಿದ ಶಿವಲಿಂಗೇಗೌಡ

by ಪ್ರತಿಧ್ವನಿ
August 21, 2025
ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಸಂವಾದ
Top Story

ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಸಂವಾದ

by ಪ್ರತಿಧ್ವನಿ
August 21, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

August 21, 2025

ಸದನದಲ್ಲಿ ಶರಣಗೌಡ ಕಂದಕುರ್ ಗಂಭೀರ ಆರೋಪ..!

August 21, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada