• Home
  • About Us
  • ಕರ್ನಾಟಕ
Saturday, June 28, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ವಿಡಿಯೋ

ಮೋದಿ ಈ ಬಾರಿ ಪ್ರಧಾನಿ ಆಗಲ್ಲ..! ರಾಹುಲ್​ ಮಾತಿಗೆ ಅರ್ಥಪೂರ್ಣ ಲೆಕ್ಕಾಚಾರ..

ಕೃಷ್ಣ ಮಣಿ by ಕೃಷ್ಣ ಮಣಿ
May 31, 2024
in ವಿಡಿಯೋ
0
ಮೋದಿ ಈ ಬಾರಿ ಪ್ರಧಾನಿ ಆಗಲ್ಲ..! ರಾಹುಲ್​ ಮಾತಿಗೆ ಅರ್ಥಪೂರ್ಣ ಲೆಕ್ಕಾಚಾರ..
Share on WhatsAppShare on FacebookShare on Telegram

ಈ ಬಾರಿಯ ಲೋಕಸಭಾ ಚುನಾವಣೆ ಏಳು ಹಂತಗಳಲ್ಲಿ ನಿಗದಿ ಮಾಡಿದಾಗಲೇ ಬಿಜೆಪಿ ಸೋಲುವ ಸಾಧ್ಯತೆಯಿದೆ ಎನ್ನುವುದು ಬಹುತೇಕ ರಾಜಕೀಯ ವಿಶ್ಲೇಷಕರ ಮಾತಾಗಿತ್ತು. ಸೋಲುವ ಭಯದಲ್ಲಿ ಭಾರತೀಯ ಜನತಾ ಪಾರ್ಟಿ ತನ್ನ ನಾಯಕರು ಪ್ರಚಾರ ಮಾಡಲು ಅನುಕೂಲ ಆಗುವ ವೇಳಾಪಟ್ಟಿ ನಿಗದಿ ಮಾಡಿದ್ದಾರೆ ಎನ್ನುವ ಮಾತುಗಳು ಬಹಿರಂಗ ವೇದಿಕೆಗಳಲ್ಲೇ ಹೊರಬಿದ್ದವು. ಅದರ ಜೊತೆಗೆ ಮೊದಲ ಹಂತದ ಚುನಾವಣೆ ಮುಕ್ತಾಯ ಆಗುತ್ತಿದ್ದಂತೆ ಬಿಜೆಪಿ ಪಾಲಿಗೆ ಬರಸಿಡಿಲು ಹೊಡೆದಂತಹ ಅನುಭವ ಆಗಿತ್ತು. ಮೊದಲ ಹಂತದ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ತೀರಾ ಕಳಪೆ ಸಾಧನೆ ಮಾಡಿದೆ ಅನ್ನೋ ಅಂಶ ಬಿಜೆಪಿ ಹೈಕಮಾಂಡ್​ ಅಂಗಳ ಪ್ರವೇಶ ಮಾಡಿದೆ ಎನ್ನುವ ಮಾತುಗಳು ಚರ್ಚೆ ನಡೆದವು. ಇದೀಗ ಶನಿವಾರ ಕಡೇ ಹಂತದ ಮತದಾನ ನಡೆಯುತ್ತಿದೆ.

ADVERTISEMENT

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧೆ ಮಾಡಿರುವ ವಾರಾಣಸಿ ಸೇರಿದಂತೆ 57 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಒಟ್ಟು 8 ರಾಜ್ಯಗಳ ಪೈಕಿ, ಬಿಹಾರ 08 ಕ್ಷೇತ್ರ, ಹಿಮಾಚಲ ಪ್ರದೇಶ 04 ಕ್ಷೇತ್ರ, ಒಡಿಶಾದ 6 ಕ್ಷೇತ್ರ, ಪಂಜಾಬ್​ನ 13 ಕ್ಷೇತ್ರ, ಉತ್ತರ ಪ್ರದೇಶ 07 ಕ್ಷೇತ್ರ, ಪಶ್ಚಿಮ ಬಂಗಾಳ 09 ಕ್ಷೇತ್ರ, ಜಾರ್ಖಂಡ್ 03 ಕ್ಷೇತ್ರ, ಚಂಢೀಘರ್ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಆದರೆ ಈಗಾಗಲೇ ಮತದಾನ ನಡೆದಿರುವ ಕ್ಷೇತ್ರಗಳ ಪೈಕಿ ಯಾವೆಲ್ಲಾ ಪಕ್ಷಗಳು ಗೆಲುವಿನ ದಡ ಮುಟ್ಟಿವೆ ಅನ್ನೋದು ಶನಿವಾರ ಸಂಜೆ ನಡೆಯುವ ಮತದಾನೋತ್ತರ ಸಮೀಕ್ಷೆಯಿಂದ ಗೊತ್ತಾಗಲಿದೆ. Exit poll ಶನಿವಾರ ಸಂಜೆ ಅಧಿಕೃತವಾಗಿ ಹೊರಬೀಳಬಹುದು. ಆದರೆ ಈಗಾಗಲೇ ಗುಪ್ತ ಸಂಗತಿ ಬಾಯಿಯಿಂದ ಬಾಯಿಗೆ ಫಸರಿಸಿದ್ದು, ಕಾಂಗ್ರೆಸ್​ ನೇತೃತ್ವದ INDIA ಒಕ್ಕೂಟ ಭಾರೀ ಸಾಧನೆ ಮಾಡಿದೆ ಎನ್ನಲಾಗ್ತಿದೆ.

ಕಳೆದ ಬಾರಿ ಕೇವಲ 50ರ ಆಸುಪಾಸಿನಲ್ಲಿ ನಿಂತು ಹೋಗಿದ್ದ ಕಾಂಗ್ರೆಸ್​ ಪಾರ್ಟಿ ಈ ಬಾರಿ ಶತಕ ದಾಟುವ ಎಲ್ಲಾ ಸಾಧ್ಯತೆಗಳೂ ಇವೆ ಎನ್ನುವುದು ರಾಜಕೀಯ ಬಲ್ಲವರ ಮಾತಾಗಿದೆ. ಕರ್ನಾಟಕದಲ್ಲಿ ಹೇಳಿಕೊಳ್ಳುವಂತಹ ಸಾಧನೆ ಬಾರದೆ ಇದ್ದರೂ ದೇಶದಲ್ಲಿ ಕಾಂಗ್ರೆಸ್​ಗೆ ಜನ ಬೆಂಬಲಿಸಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ‘ಚಾರ್​ ಸೋ ಪಾರ್​’ ಘೋಷಣೆ ಮಹತ್ವ ಕಳೆದುಕೊಂಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರ ದಾರಿ ತಪ್ಪಿದ ಹೇಳಿಕೆಗಳೇ ಬಿಜೆಪಿ ಸೋಲಿನ ಲಕ್ಷಣ ಎನ್ನುವುದು ಬಹುತೇಕ ಹಿರಿಯ ನಾಯಕರ ಮಾತಾಗಿದೆ. ಆಂತರಿಕ ವರದಿಯ ಅಂಕಿ ಅಂಶಗಳು ನಕಾರಾತ್ಮಕವಾಗಿ ಬಂದಿದ್ದರಿಂದಲೇ ಈ ಬಾರಿ ಪ್ರಧಾನಿ ಮೋದಿ ತೀರಾ ಕೆಳಮಟ್ಟಕ್ಕೆ ಇಳಿದು ಭಾಷಣ ಮಾಡಿದ್ರು ಎನ್ನುವುದನ್ನು ಮೋದಿ ಮಾತುಗಳೇ ಸಾಕ್ಷೀಕರಿಸುತ್ತಿವೆ ಎನ್ನಬಹುದು.

ಸಟ್ಟಾ ಬಜಾರ್​ ಅಂದರೆ ಜೂಜು ಮಾರುಕಟ್ಟೆ ಇಲ್ಲೀವರೆಗೂ ಕೊಟ್ಟಿರುವ ಅಂಕಿ ಅಂಶದಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದ NDA ಹಾಗು ಕಾಂಗ್ರೆಸ್​ ನೇತೃತ್ವದ INDIA ಒಕ್ಕೂಟ ಬಹುತೇಕ ಸಮಬಲ ಸಾಧಿಸಲಿದೆ ಎನ್ನುತ್ತಿವೆ. ಆಗ ಬೇರೆ ಪಾರ್ಟಿಗಳ ಬೆಂಬಲ ಅತ್ಯಗತ್ಯ. ಆಗ ನರೇಂದ್ರ ಮೋದಿ ನಾಯಕತ್ವದಲ್ಲಿ ಪ್ರಧಾನಿ ಆಗುವುದು ಸಾಧ್ಯವೇ ಇಲ್ಲ. ಮೋದಿ ನಾಯಕತ್ವವನ್ನು ಹೊರಗಿಟ್ಟು ಬೇರೊಬ್ಬ ನಾಯಕ ಆಯ್ಕೆ ಆನಿವಾರ್ಯ. ಇನ್ನು INDIA ಒಕ್ಕೂಟವೇ ಅಧಿಕಾರ ಹಿಡಿಯುವ ಸಂದರ್ಭ ಒದಗಿ ಬಂದರೆ NDA ಒಕ್ಕೂಟದಲ್ಲಿ ಇರುವ ಸಣ್ಣಪುಟ್ಟ ಪಕ್ಷಗಳೇ ಬೆಂಬಲ ನೀಡಬಹುದು. ಇದೇ ಕಾರಣಕ್ಕೆ ರಾಹುಲ್​ ಗಾಂಧಿ ಪದೇ ಪದೇ ಮೋದಿ ಈ ಬಾರಿ ಪ್ರಧಾನಿ ಆಗಲ್ಲ ಎಂದು ಗಟ್ಟಿ ಮಾತುಗಳಲ್ಲಿ ಹೇಳಿರುವುದು. ಇದು ಸತ್ಯವೂ ಆಗಬಹುದು ಎನ್ನುತ್ತಿದೆ ಸದ್ಯದ ಪರಿಸ್ಥಿತಿ.

ಕೃಷ್ಣಮಣಿ

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಭವಾನಿ ರೇವಣ್ಣ ಕಾರು ಚಾಲಕ ಅರೆಸ್ಟ್

Next Post

ಇಂಡಿಯಾ ಮೈತ್ರಿ ಅಧಿಕಾರಕ್ಕೆ ಬಂದರೆ ಪ್ರಧಾನಿ ಅಭ್ಯರ್ಥಿ ಯಾರು? ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?

Related Posts

Top Story

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

by ಪ್ರತಿಧ್ವನಿ
June 27, 2025
0

https://youtu.be/QX4g82NAFtg

Read moreDetails

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಸಿಂಧನೂರು

June 26, 2025

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ರಾಮನಗರ

June 25, 2025

ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಲು CM ಮನವಿ..!

June 25, 2025

Zameer Ahmed : ಮನೆಕೊಟ್ಟಿದ್ದು ಸಾಬೀತಾದ್ರೆ ರಾಜಕೀಯ ನಿವೃತ್ತಿ: ಬಿಜೆಪಿ ನಾಯಕರಿಗೆ ಜಮೀರ್

June 24, 2025
Next Post
ಇಂದು ರಾಜ್ಯದಲ್ಲಿ ರಾಹುಲ್ ಅಬ್ಬರ.. ಕೆಲವೇ ಕ್ಷಣಗಳಲ್ಲಿ ಮತಬೇಟೆ..

ಇಂಡಿಯಾ ಮೈತ್ರಿ ಅಧಿಕಾರಕ್ಕೆ ಬಂದರೆ ಪ್ರಧಾನಿ ಅಭ್ಯರ್ಥಿ ಯಾರು? ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?

Please login to join discussion

Recent News

Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
Top Story

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
June 27, 2025
Top Story

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

by ಪ್ರತಿಧ್ವನಿ
June 27, 2025
Top Story

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

by ಪ್ರತಿಧ್ವನಿ
June 27, 2025
Top Story

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

by ಪ್ರತಿಧ್ವನಿ
June 27, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

June 27, 2025

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada