• Home
  • About Us
  • ಕರ್ನಾಟಕ
Wednesday, November 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಖಾಸಗಿ‌ ಕಂಪನಿಯಲ್ಲಿ ಐಟಿ ಪರಿಶೀಲನೆಗೂ ಸ್ಮಾರ್ಟ್ ಮೀಟರ್‌ಗೂ ಸಂಬಂಧವಿಲ್ಲ..!

ಪ್ರತಿಧ್ವನಿ by ಪ್ರತಿಧ್ವನಿ
August 1, 2025
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ, ವಿಶೇಷ
0
ಖಾಸಗಿ‌ ಕಂಪನಿಯಲ್ಲಿ ಐಟಿ ಪರಿಶೀಲನೆಗೂ ಸ್ಮಾರ್ಟ್ ಮೀಟರ್‌ಗೂ ಸಂಬಂಧವಿಲ್ಲ..!
Share on WhatsAppShare on FacebookShare on Telegram

ಇತ್ತೀಚೆಗೆ ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿ ಸಂಬಂಧ ಕೆಲ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಪ್ರಸಾರವಾಗಿದ್ದು ಈ ಸಂಬಂಧ ಗಾಲ್ಪ್ ಲಿಂಕ್ ಸಾಫ್ಟವೇರ್ ಪಾರ್ಕ್ ಪ್ರೈವೇಟ್ ಲಿ ಸಂಸ್ಥೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ADVERTISEMENT

‌

28ರಂದು ನಡೆದ ಆದಾಯ ತೆರಿಗೆ ಅಧಿಕಾರಿಗಳ ದಾಳಿ ಸಂಪೂರ್ಣವಾಗಿ ನಮ್ಮ ಸಂಸ್ಥೆಗೆ ಸಂಬಂದಿಸಿದ್ದೆ ಆಗಿದೆ. ನಮ್ಮ ಸಂಸ್ಥೆಯ ಹಣಕಾಸಿನ ವಹಿವಾಟಿಗೆ ಸಂಬಂದಿದಂತೆ ದಾಳಿ ನಡೆಸಲಾಗಿತ್ತು. ದಾಳಿಯ ವೇಳೆ ಐಟಿ ಅಧಿಕಾರಿಗಳಿಗೆ ಬೇಕಾದ ಎಲ್ಲಾ ಸೂಕ್ತ ದಾಖಲೆಗಳನ್ನು ಒದಗಿಸಲಾಗಿದೆ. ಹಾಗೆ ಅಧಿಕಾರಿಗಳ ಪರಿಶೀಲನೆಗೆ ಕೂಡ ಸಹಕರಿಸಲಾಗಿದೆ. ಇದು ಆದಾಯ ತೆರಿಗೆ ಅಧಿಕಾರಿಗಳ ಸರ್ವೇ ಸಾಮಾನ್ಯ ಪರಿಶೀಲನಾ ಭೇಟಿಯಾಗಿರುತ್ತದೆ.

ಆದರೆ ಈ ಭೇಟಿಯನ್ನು ಸರ್ಕಾರದ ಕೆಲ ಯೋಜನೆಗಳಿಗೆ ಸಂಬಂದಿಸಿದ್ದು ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ. ಇಂಧನ ಇಲಾಖೆಗೆ ಆಗಲಿ, ಸ್ಮಾರ್ಟ್ ಮೀಟರ್ ಯೋಜನೆಗೆ ಆಗಲಿ ಯಾವುದೇ ಸಂಬಂಧ ಇರುವುದಿಲ್ಲವೆಂದು ಗಾಲ್ಪ್ ಲಿಂಕ್ ಸಾಫ್ಟವೇರ್ ಪಾರ್ಕ್ ಪ್ರೈವೇಟ್ ಲಿ ಸಂಸ್ಥೆ ವತಿಯಿಂದ ಸ್ಪಷ್ಟ ಪಡಿಸುತ್ತಿದ್ದೇವೆ.

ಆದಾಯ ತೆರಿಗೆ ಇಲಾಖೆಯ ಇತ್ತೀಚಿನ ನಡಾವಳಿಗಳ ಕುರಿತು ಅಧಿಕೃತ ಹೇಳಿಕೆ

ನನ್ನ ಮತ್ತು ನನ್ನ ಅಧ್ಯಕ್ಷತೆಯ ಕಂಪನಿಗಳಿಗೆ ಸಂಬಂಧಿಸಿದ ಹಾಗೆ ಸ್ಮಾರ್ಟ್ ಮೀಟರ್ ಉಪಕ್ರಮ ಮತ್ತು ಕರ್ನಾಟಕ ಸರ್ಕಾರದ ಇಂಧನ ಇಲಾಖೆಯ ಬಗ್ಗೆ ಹರಡುತ್ತಿರುವ ತಪ್ಪು ಮಾಹಿತಿಯ ದೃಷ್ಟಿಯಿಂದ, ನಾವು ಈ ಕೆಳಗಿನ ಸ್ಪಷ್ಟೀಕರಣವನ್ನು ನೀಡುತ್ತಿದ್ದೇವೆ:

ನಮ್ಮ ಕಂಪನಿಗಳ ಆದಾಯ…

— KJ George (@thekjgeorge) August 1, 2025




    ಹಾಗೆಯೇ ಗಾಲ್ಪ್ ಲಿಂಕ್ ಸಾಫ್ಟವೇರ್ ಪಾರ್ಕ್ ಪ್ರೈವೇಟ್ ಲಿ ಸಂಸ್ಥೆ ಕೂಡ ಕಾನೂನಿನ ನಿಯಮಗಳ ಅಡಿಯಲ್ಲಿ ಪಾರದರ್ಶಕತೆಯಿಂದಲೇ ಹಲವು ವರ್ಷಗಳಿಂದ ವ್ಯವಹಾರವನ್ನು ಕಂಪೆನಿ ನಡೆಸಿಕೊಂಡು ಬಂದಿದೆ. ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗಲು ಯಾವುದೇ ನಿಯಮಗಳ ಉಲ್ಲಂಘನೆ ಆಗಿಲ್ಲ ಎಂಬುದು ಕೂಡ ಕಂಡುಬಂದಿದೆ. ಹೀಗಾಗಿ ಸಂಸ್ಥೆಯ ಹಿತದೃಷ್ಠಿಯಿಂದಾಗಿ ಯಾವುದೇ ಆಧಾರ ರಹಿತ ಮತ್ತು ಊಹಾ ಪೋಹಗಳ ಸುದ್ದಿಯನ್ನು ಪ್ರಸಾರ ಮತ್ತು ಪ್ರಕಟ ಮಾಡದಂತೆ ಈ ಮೂಲಕ ಮನವಿ ಮಾಡಿಕೊಳ್ಳಲಾಗಿದೆ ಎಂದು ಗಾಲ್ಪ್ ಲಿಂಕ್ ಸಾಫ್ಟವೇರ್ ಪಾರ್ಕ್ ಪ್ರೈವೇಟ್ ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿಗಳಾದ ಜಾಕೋಬ್ ಕುರುವಿಲ್ಲರವರು ಮನವಿ ಮಾಡಿದ್ದಾರೆ.

    Previous Post

    Rajakaluve: ರಾಜ್ಯದಲ್ಲಿ ರಾಜಕಾಲುವೆ ಬಫರ್‌ ವಲಯ ಅರ್ಧದಷ್ಟು ಕಡಿತ..!

    Next Post

    ಕರ್ನಾಟಕದ ಸ್ವಚ್ಛ ಇಂಧನ ಯೋಜನೆ ಪರಿಕಲ್ಪನೆ – ಟೋಕಿಯೋಗೆ ಭೇಟಿ ನೀಡಿದ ಸಚಿವ ಜಾರ್ಜ್ 

    Related Posts

    Top Story

    ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

    by ಪ್ರತಿಧ್ವನಿ
    November 18, 2025
    0

    "ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಅನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತೇವೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. (Deputy Chief...

    Read moreDetails

    HD Kumarswamy: ರೂರ್ಕೆಲಾ ಉಕ್ಕು ಸ್ಥಾವರ; ₹9,000 ಕೋಟಿ ವೆಚ್ಚದ ಬೃಹತ್ ಆಧುನೀಕರಣ, ವಿಸ್ತರಣೆಗೆ ಚಾಲನೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

    November 18, 2025

    KJ George: ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ ಸಚಿವ ಕೆ.ಜೆ. ಜಾರ್ಜ್..!!

    November 18, 2025

    ಬಾಗೇಪಲ್ಲಿ ತಾಲೂಕಿನ 24 ಕೆರೆಗಳಿಗೆ ಹೆಚ್ ಎನ್ ವ್ಯಾಲಿ ನೀರು ಹರಿಸುವ ಕಾರ್ಯ ಲೋಕಾರ್ಪಣೆ. ಸಚಿವ ಎನ್ ಎಸ್ ಭೋಸರಾಜು

    November 18, 2025

    ಮಹಿಳೆಯರಿಗೆ ಹೆಚ್ಚಿನ ಸಹಾಯ ಮಾಡಲು ಗೃಹಲಕ್ಷ್ಮೀ ಬ್ಯಾಂಕ್ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

    November 18, 2025
    Next Post
    ಕರ್ನಾಟಕದ ಸ್ವಚ್ಛ ಇಂಧನ ಯೋಜನೆ ಪರಿಕಲ್ಪನೆ – ಟೋಕಿಯೋಗೆ ಭೇಟಿ ನೀಡಿದ ಸಚಿವ ಜಾರ್ಜ್ 

    ಕರ್ನಾಟಕದ ಸ್ವಚ್ಛ ಇಂಧನ ಯೋಜನೆ ಪರಿಕಲ್ಪನೆ - ಟೋಕಿಯೋಗೆ ಭೇಟಿ ನೀಡಿದ ಸಚಿವ ಜಾರ್ಜ್ 

    Recent News

    Top Story

    ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

    by ಪ್ರತಿಧ್ವನಿ
    November 18, 2025
    Top Story

    HD Kumarswamy: ರೂರ್ಕೆಲಾ ಉಕ್ಕು ಸ್ಥಾವರ; ₹9,000 ಕೋಟಿ ವೆಚ್ಚದ ಬೃಹತ್ ಆಧುನೀಕರಣ, ವಿಸ್ತರಣೆಗೆ ಚಾಲನೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

    by ಪ್ರತಿಧ್ವನಿ
    November 18, 2025
    Top Story

    KJ George: ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ ಸಚಿವ ಕೆ.ಜೆ. ಜಾರ್ಜ್..!!

    by ಪ್ರತಿಧ್ವನಿ
    November 18, 2025
    Top Story

    ಬಾಗೇಪಲ್ಲಿ ತಾಲೂಕಿನ 24 ಕೆರೆಗಳಿಗೆ ಹೆಚ್ ಎನ್ ವ್ಯಾಲಿ ನೀರು ಹರಿಸುವ ಕಾರ್ಯ ಲೋಕಾರ್ಪಣೆ. ಸಚಿವ ಎನ್ ಎಸ್ ಭೋಸರಾಜು

    by ಪ್ರತಿಧ್ವನಿ
    November 18, 2025
    Top Story

    ಮಹಿಳೆಯರಿಗೆ ಹೆಚ್ಚಿನ ಸಹಾಯ ಮಾಡಲು ಗೃಹಲಕ್ಷ್ಮೀ ಬ್ಯಾಂಕ್ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

    by ಪ್ರತಿಧ್ವನಿ
    November 18, 2025
    https://www.youtube.com/watch?v=1mlC4BzAl-w
    Pratidhvai.com

    We bring you the best Analytical News, Opinions, Investigative Stories and Videos in Kannada

    Follow Us

    Browse by Category

    Recent News

    ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

    November 18, 2025

    HD Kumarswamy: ರೂರ್ಕೆಲಾ ಉಕ್ಕು ಸ್ಥಾವರ; ₹9,000 ಕೋಟಿ ವೆಚ್ಚದ ಬೃಹತ್ ಆಧುನೀಕರಣ, ವಿಸ್ತರಣೆಗೆ ಚಾಲನೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

    November 18, 2025
    • About
    • Advertise
    • Privacy & Policy
    • Contact

    © 2024 www.pratidhvani.com - Analytical News, Opinions, Investigative Stories and Videos in Kannada

    Welcome Back!

    OR

    Login to your account below

    Forgotten Password?

    Retrieve your password

    Please enter your username or email address to reset your password.

    Log In
    error: Content is protected !!
    No Result
    View All Result
    • Home
    • ಇದೀಗ
    • ಕರ್ನಾಟಕ
    • ದೇಶ-ವಿದೇಶ
      • ದೇಶ
      • ವಿದೇಶ
    • ರಾಜಕೀಯ
    • ಅಭಿಮತ
      • ಅಂಕಣ
    • ವಿಶೇಷ
    • ಸಿನಿಮಾ
    • ವಿಡಿಯೋ
    • ಶೋಧ
    • ಇತರೆ
      • ಸರ್ಕಾರಿ ಗೆಜೆಟ್
      • ವಾಣಿಜ್ಯ
      • ಸ್ಟೂಡೆಂಟ್‌ ಕಾರ್ನರ್
      • ಕ್ರೀಡೆ
    • ಸೌಂದರ್ಯ
    • ಜೀವನದ ಶೈಲಿ

    © 2024 www.pratidhvani.com - Analytical News, Opinions, Investigative Stories and Videos in Kannada