• Home
  • About Us
  • ಕರ್ನಾಟಕ
Tuesday, December 23, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

BBK 12: ರಕ್ಷಿತಾಗೆ ಮಾತ್ರ ಕಿಚ್ಚನ ಕ್ಲಾಸ್‌ ಯಾಕೆ? ವೀಕೆಂಡ್‌ ಸಂಚಿಕೆಯಲ್ಲಿ ನಡಿತಿದ್ಯಾ ಅನ್ಯಾಯ..?

ಪ್ರತಿಧ್ವನಿ by ಪ್ರತಿಧ್ವನಿ
December 21, 2025
in Top Story, ಸಿನಿಮಾ
0
BBK 12: ರಕ್ಷಿತಾಗೆ ಮಾತ್ರ ಕಿಚ್ಚನ ಕ್ಲಾಸ್‌ ಯಾಕೆ? ವೀಕೆಂಡ್‌ ಸಂಚಿಕೆಯಲ್ಲಿ ನಡಿತಿದ್ಯಾ ಅನ್ಯಾಯ..?
Share on WhatsAppShare on FacebookShare on Telegram

ಇತ್ತೀಚಿಗೆ ಬಿಗ್‌ ಬಾಸ್‌ ಕನ್ನಡದ(Bigg Boss Kannada Season 12) ವಾರದ ಸಂಚಿಕೆಯಂತೆ ವಾರಾಂತ್ಯದ ಸಂಚಿಕೆ(Weekend episode) ಬಗ್ಗೆಯೂ ಪ್ರೇಕ್ಷಕರು ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ. ಕಳೆದ ಎಲ್ಲಾ ಸೀಸನ್‌ಗಿಂತಲೂ ಈ ಸೀಸನ್‌ನಲ್ಲಿ ಕಾರ್ಯಕ್ರಮದ ಹೋಸ್ಟ್‌ ಕಿಚ್ಚ ಸುದೀಪ್‌(Kiccha Sudeep) ಹಾಗೂ ವಾಹಿನಿ ಒಂದಿಷ್ಟು ಸ್ಪರ್ಧಿಗಳ ಪರ ಕಾಳಜಿ ವಹಿಸಿದಂತೆ ಹಾಗೂ ಕೆಲವೊಂದಿಷ್ಟು ಸ್ಪರ್ಧಿಗಳನ್ನು ಲಘುವಾಗಿ (Taking For Granted) ಎನ್ನುವಂತೆ ನಡೆಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಜೋರಾಗಿಯೇ ಕೇಳಿ ಬರುತ್ತಿದೆ. ಇದಕ್ಕೆ ನಿನ್ನೆಯ ವಾರಾಂತ್ಯ ಸಂಚಿಕೆ ಕೂಡ ಕಾರಣವಾಗಿದೆ.

ADVERTISEMENT
Lakshmi Hebbalkar: ಸತ್ತವರ ಖಾತೆಗೂ ಗೃಹ ಲಕ್ಷ್ಮೀ ಹಣ ಹೋಗ್ತಿತ್ತು ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಮಾತು.!

ನಿನ್ನೆಯ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯ ಮುಕ್ಕಾಲು ಭಾಗವನ್ನು ಸೀಕ್ರೆಟ್‌ ರೂಮ್‌ನಲ್ಲಿದ್ದ ರಕ್ಷಿತಾಗೆ ಸುದೀಪ್‌ ಕ್ಲಾಸ್‌ ತೆಗೆದುಕೊಳ್ಳಲು ಬಳಸಿಕೊಂಡರೆ ಉಳಿದ ಕಾಲು ಭಾಗವಷ್ಟೇ ಈ ವಾರದ ಇತರ ಸ್ಪರ್ಧಿಗಳ ಸರಿ ತಪ್ಪು ಲೆಕ್ಕಚಾರದ ಬಗ್ಗೆ ಮಾತನಾಡಿದ್ದಾರೆ. ಧ್ರುವಂತ್‌ ಜೊತೆ ಸೀಕ್ರೆಟ್‌ ರೂಮ್‌ನಲ್ಲಿದ್ದ ರಕ್ಷಿತಾ ಈ ವಾರ ಕೆಲವೊಂದಿಷ್ಟು ತಪ್ಪುಗಳನ್ನು ಮಾಡಿದ್ದರು. ಅದನ್ನು ತಿಳಿಸುವ ಕೆಲಸ ಸುದೀಪ್‌ ಮಾಡಿದ್ದಾರೆ. ಆದರೆ ಅವರು ಮತ್ತೆ ಬಿಗ್‌ ಬಾಸ್‌ ಮನೆಯೊಳಗೆ ಬರುತ್ತಿದ್ದಂತೆ ಕಾವ್ಯ ಬಗ್ಗೆ ಸೀಕ್ರೆಟ್‌ ರೂಮ್‌ನಲ್ಲಿದ್ದ ರಕ್ಷಿತಾ ತೆಗೆದುಕೊಂಡ ನಿರ್ಧಾರದ ಬಗ್ಗೆ ನೇರವಾಗಿ ಪ್ರಶ್ನಿಸಿದ್ದಾರೆ.

ಹೆಣ್ಣಿನ ಕುರಿತು JDS ನಾಯಕನ ಹಾಡಿಗೆ ಸಿಡಿದೆದ್ದ ನಟಿ ಉಮಾಶ್ರೀ! S  L  Bhojegowda Vs Umashri #pratidhvani

ಈವರೆಗೂ ಯಾವ ವಿಚಾರವನ್ನು ನೇರವಾಗಿ ಹೇಳದೆ ಎಸ್‌ ಆರ್‌ ನೋ ಪ್ರಶ್ನೆ ಮೂಲಕ ಒಂದು ಸ್ಪರ್ಧಿಯ ಅಭಿಪ್ರಾಯವನ್ನು ಮತ್ತೊಂದು ಸ್ಪರ್ಧಿಗೆ ತಿಳಿಸುತ್ತಿದ್ದ ಕಿಚ್ಚ ಸುದೀಪ್‌, ನಿನ್ನೆಯ ಸಂಚಿಕೆಯಲ್ಲಿ ರಕ್ಷಿತಾ, ಕಾವ್ಯ ನಾಮಿನೇಷನ್‌ ವಿಚಾರದಲ್ಲಿ ತೆಗೆದುಕೊಂಡ ತಂಡ ನಿರ್ಧಾರದ ಬಗ್ಗೆ ಹಾಗೂ ಕಾವ್ಯ ಮನೆಯ ಕ್ಯಾಪ್ಟನ್‌ ಆದ ಬಗ್ಗೆ ರಕ್ಷಿತಾ ವ್ಯಕ್ತಪಡಿಸಿದ ಅಸಮಾಧಾನವನ್ನು ನೇರವಾಗಿ ಹೇಳಿದ್ದಾರೆ. ಇದರಿಂದ ರಕ್ಷಿತಾ ಯಾವುದೇ ಮುಚ್ಚುಮರೆ ಇಲ್ಲದೇ ತಮಗನಿಸಿದ ವಿಷಯವನ್ನು ನೇರವಾಗಿ ಹೇಳಿದ್ದಾರೆ. ಈ ವೇಳೆ ರಕ್ಷಿತಾ ಮಾತಿನಲ್ಲಿ ಕೆಲ ತಪ್ಪು ಹುಡುಕಿದ ಸುದೀಪ್‌ ಅದೇ ವಿಚಾರವನ್ನು ಎಳೆದಾಡಿದರು ಎನ್ನುವುದು ಕೆಲ ಪ್ರೇಕ್ಷಕರ ಅಭಿಪ್ರಾಯವಾಗಿದೆ.

ಇನ್ನೂ ಈ ವಾರ ಚರ್ಚಿಸಲೇಬೇಕಾದ ವಾರದ ಟಾಸ್ಕ್‌ಗಳ ಗೊಂದಲದ ಬಗ್ಗೆ ಸುದೀಪ್‌ ಸರಿಯಾದ ಸ್ಪಷ್ಟನೆ ನೀಡಲೇ ಇಲ್ಲ. ವಾರದ ಆರಂಭದಲ್ಲೇ ನಡೆದ ಟಾಸ್ಕ್‌ನಲ್ಲಿ ಉಸ್ತುವಾರಿ ಸಂಪೂರ್ಣ ವಿಫಲವಾಗಿತ್ತು. ಇನ್ನು ಸ್ಪರ್ಧಿಗಳು ತಮ್ಮ ಮನಬಂದಂತೆ ನಡೆದುಕೊಂಡರು. ಈ ವೇಳೆ ನಡೆದ ಯಡವಟ್ಟುಗಳ ಬಗ್ಗೆ ನಿನ್ನೆಯ ಸಂಚಿಕೆಯಲ್ಲಿ ಸ್ಪಷ್ಟನೆ ನೀಡಿಲ್ಲ. ಅಲ್ಲದೇ ವಾರದ ಕೊನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ರಾಶಿಕಾ ಉಸ್ತುವಾರಿಯ ಬಗ್ಗೆ ಪ್ರೇಕ್ಷಕರಿಗೆ ಅಸಮಾಧಾನವಿದ್ದು, ಕಾವ್ಯ ಸೂರಜ್‌ ಗೆಲುವಿಗೆ ರಾಶಿಕಾ ಪರೋಕ್ಷವಾಗಿ ಬೆಂಬಲ ಕೊಟ್ಟರು ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.

Darshan Vijayalakshmi: ಮಂಡ್ಯಕ್ಕೆ ಭೇಟಿಕೊಟ್ಟ ಡೆವಿಲ್ ಸಿನಿಮಾ ತಂಡ, ಅಭಿಮಾನಿಗಳ ಪ್ರೀತಿಗೆ ಮನಸೋತ ಡೆವಿಲ್ ಟೀಂ..!

ಇನ್ನು ಟಾಸ್ಕ್‌ ಮಧ್ಯೆ ನಡೆದ ಕಾವ್ಯ-ಅಶ್ವಿನಿ ಗೌಡ ಜಗಳದ ಬಗ್ಗೆ ಪ್ರಸ್ತಾಪ ಮಾಡಿ ಅಶ್ವಿನಿ ಗೌಡ ಅವರ ಮಾತಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸುದೀಪ್‌, ಈ ಜಗಳದ ಆರಂಭ ಅಂದರೆ ಅಶ್ವಿನಿ ಗೌಡ ಅವರ ಬಗ್ಗೆ ಕಾವ್ಯ ಆಡಿದ ಮಾತು ಹಾಗೂ ಬಜಾರ್‌ ಬಂದರೂ ಅಶ್ವಿನಿ ಗೌಡ ತಮ್ಮ ಮೇಲೆ ಭಾರ ಬಿಟ್ಟಿದ್ದರು ಎನ್ನುವ ಆರೋಪಕ್ಕೆ ಸ್ಪಷ್ಟನೆ ಸಿಕ್ಕಿಲ್ಲ. ಹೀಗೆ ಪ್ರೇಕ್ಷಕರು ಅನೇಕ ವಿಚಾರಗಳನ್ನು ಗುರುತಿಸಿದ್ದು, ಈ ಮೂಲಕ ರಕ್ಷಿತಾ ಸೇರಿದಂತೆ ಕೆಲ ಸ್ಪರ್ಧಿಗಳಿಗೆ ಮಾತ್ರ ಕಿಚ್ಚನ ಕ್ಲಾಸ್‌ ಉಳಿದವರಿಗೆ ಯಾಕಿಲ್ಲ ಎನ್ನುವ ಪ್ರಶ್ನೆ ಪ್ರೇಕ್ಷಕರಲ್ಲಿದೆ.

 

Tags: BBKbbk 12bigg boss kannadabigg boss kannada 12Kannadakichha sudeep
Previous Post

ʼಯುದ್ಧಕ್ಕೆ ನಾವು ಸಿದ್ಧʼ: ಫ್ಯಾನ್ಸ್‌ ವಾರ್‌ಗೆ ಕಿಡಿ ಹೊತ್ತಿಸಿದ್ರಾ ಕಿಚ್ಚ ಸುದೀಪ್‌..?

Next Post

Ahmedabad: ಮಹಿಳೆಗೆ ಕಪಾಳಮೋಕ್ಷ ಮಾಡಿದ ಟ್ರಾಫಿಕ್ ಪೊಲೀಸ್‌ ಸಿಬ್ಬಂದಿ: ವಿಡಿಯೋ ವೈರಲ್‌

Related Posts

Daily Horoscope: ಇಂದು ಈ ರಾಶಿಗಳ ಯಶಸ್ಸಿನ ಹಾದಿ ಸುಗಮ..!
Top Story

Daily Horoscope: ಇಂದು ಈ ರಾಶಿಗಳ ಯಶಸ್ಸಿನ ಹಾದಿ ಸುಗಮ..!

by ಪ್ರತಿಧ್ವನಿ
December 23, 2025
0

ಮೇಷ ರಾಶಿಯ ಇಂದಿನ ಭವಿಷ್ಯ ಮೇಷ ರಾಶಿಯವರು ಇಂದು ನಿಮ್ಮ ನಕಾರಾತ್ಮಕ ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಳ್ಳಿ. ವೃತ್ತಿ-ವ್ಯವಹಾರ ವಿಷಯಗಳು ವೇಗವಾಗಿ ಕೆಲಸಗಳು ಆಗುತ್ತದೆ. ಅಪರಿಚಿತ ವ್ಯಕ್ತಿಯಿಂದ ತೊಂದರೆಯಾಗುವ ಸಾಧ್ಯತೆ...

Read moreDetails

ತಂದೆಯಿಂದಲೇ ಗರ್ಭಿಣಿ ಮಗಳ ಹತ್ಯೆ: ಜಿಲ್ಲಾ ಉಸ್ತುವಾರಿ ಸಚಿವ ಖಂಡನೆ

December 22, 2025
ಹೊಸ ವರ್ಷಕ್ಕೆ ಟ್ರಾಫಿಕ್‌ ರೂಲ್ಸ್‌ ಇನ್ನಷ್ಟು ಕಠಿಣ: ರಾಜ್ಯವ್ಯಾಪಿ ಪೊಲೀಸ್ ಬೇಟೆ

ಹೊಸ ವರ್ಷಕ್ಕೆ ಟ್ರಾಫಿಕ್‌ ರೂಲ್ಸ್‌ ಇನ್ನಷ್ಟು ಕಠಿಣ: ರಾಜ್ಯವ್ಯಾಪಿ ಪೊಲೀಸ್ ಬೇಟೆ

December 22, 2025

ದ್ವೇಷ ಬಿತ್ತುವ ಶಕ್ತಿಗಳ ವಿರುದ್ಧ ಹೋರಾಟ ನಮ್ಮೆಲ್ಲರ ಕರ್ತವ್ಯ- ಮುಖ್ಯಮಂತ್ರಿ ಸಿದ್ದರಾಮಯ್ಯ

December 22, 2025

“ವೃಷಭ” ಗೂಳಿ ತರಹ ಮುನ್ನುಗ್ಗಲಿ. ಸಮರ್ಜಿತ್ ಲಂಕೇಶ್ ಅವರಿಗೂ ಒಳ್ಳೆಯದಾಗಲಿ: ಡಿ.ಕೆ.ಶಿವಕುಮಾರ್

December 22, 2025
Next Post
Ahmedabad: ಮಹಿಳೆಗೆ ಕಪಾಳಮೋಕ್ಷ ಮಾಡಿದ ಟ್ರಾಫಿಕ್ ಪೊಲೀಸ್‌ ಸಿಬ್ಬಂದಿ: ವಿಡಿಯೋ ವೈರಲ್‌

Ahmedabad: ಮಹಿಳೆಗೆ ಕಪಾಳಮೋಕ್ಷ ಮಾಡಿದ ಟ್ರಾಫಿಕ್ ಪೊಲೀಸ್‌ ಸಿಬ್ಬಂದಿ: ವಿಡಿಯೋ ವೈರಲ್‌

Recent News

Daily Horoscope: ಇಂದು ಈ ರಾಶಿಗಳ ಯಶಸ್ಸಿನ ಹಾದಿ ಸುಗಮ..!
Top Story

Daily Horoscope: ಇಂದು ಈ ರಾಶಿಗಳ ಯಶಸ್ಸಿನ ಹಾದಿ ಸುಗಮ..!

by ಪ್ರತಿಧ್ವನಿ
December 23, 2025
Top Story

ತಂದೆಯಿಂದಲೇ ಗರ್ಭಿಣಿ ಮಗಳ ಹತ್ಯೆ: ಜಿಲ್ಲಾ ಉಸ್ತುವಾರಿ ಸಚಿವ ಖಂಡನೆ

by ಪ್ರತಿಧ್ವನಿ
December 22, 2025
ಹೊಸ ವರ್ಷಕ್ಕೆ ಟ್ರಾಫಿಕ್‌ ರೂಲ್ಸ್‌ ಇನ್ನಷ್ಟು ಕಠಿಣ: ರಾಜ್ಯವ್ಯಾಪಿ ಪೊಲೀಸ್ ಬೇಟೆ
Top Story

ಹೊಸ ವರ್ಷಕ್ಕೆ ಟ್ರಾಫಿಕ್‌ ರೂಲ್ಸ್‌ ಇನ್ನಷ್ಟು ಕಠಿಣ: ರಾಜ್ಯವ್ಯಾಪಿ ಪೊಲೀಸ್ ಬೇಟೆ

by ಪ್ರತಿಧ್ವನಿ
December 22, 2025
Top Story

ದ್ವೇಷ ಬಿತ್ತುವ ಶಕ್ತಿಗಳ ವಿರುದ್ಧ ಹೋರಾಟ ನಮ್ಮೆಲ್ಲರ ಕರ್ತವ್ಯ- ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
December 22, 2025
Top Story

“ವೃಷಭ” ಗೂಳಿ ತರಹ ಮುನ್ನುಗ್ಗಲಿ. ಸಮರ್ಜಿತ್ ಲಂಕೇಶ್ ಅವರಿಗೂ ಒಳ್ಳೆಯದಾಗಲಿ: ಡಿ.ಕೆ.ಶಿವಕುಮಾರ್

by ಪ್ರತಿಧ್ವನಿ
December 22, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಹೊಸಕೋಟೆಗೆ ಬಿರಿಯಾನಿ ತಿನ್ನಲು ಹೋದವರ ಸುಲಿಗೆ..

ಹೊಸಕೋಟೆಗೆ ಬಿರಿಯಾನಿ ತಿನ್ನಲು ಹೋದವರ ಸುಲಿಗೆ..

December 23, 2025
ಗ್ರಾಮ ಭಾರತದ ಜೀವನಾಡಿಗೆ ಅರಿವಳಿಕೆ ಮದ್ದು ಉದ್ಯೋಗ ಖಾತರಿ ಯೋಜನೆ

ಗ್ರಾಮ ಭಾರತದ ಜೀವನಾಡಿಗೆ ಅರಿವಳಿಕೆ ಮದ್ದು ಉದ್ಯೋಗ ಖಾತರಿ ಯೋಜನೆ

December 23, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada