• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, July 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ರಾಜ್ಯದಲ್ಲಿ ‘ ಪಿಕ್ ಪಾಕೆಟ್ ಸರ್ಕಾರ ‘ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದ ಹೆಚ್.ಡಿ.ಕೆ ! 

ಪ್ರತಿಧ್ವನಿ by ಪ್ರತಿಧ್ವನಿ
April 19, 2024
in Top Story, ಇದೀಗ, ಕರ್ನಾಟಕ, ರಾಜಕೀಯ
0
ಮಂಡ್ಯ ರಣಕಣದಿಂದ ಹಿಂದೆ ಸರಿದ ಸುಮಲತಾ.. ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿಗೆ ಬೆಂಬಲ ಘೋಷಣೆ..
Share on WhatsAppShare on FacebookShare on Telegram

ಒಂದು ಕೈಯ್ಯಲ್ಲಿ ಕೊಟ್ಟ ಹಾಗೆ ಕೊಟ್ಟು ಇನ್ನೊಂದು ಕೈಯ್ಯಲ್ಲಿ ಕಿತ್ತುಕೊಳ್ಳುತ್ತಿರುವ ಈ ಸರಕಾರಕ್ಕೆ ಆತ್ಮಸಾಕ್ಷಿ ಎನ್ನುವುದೇ ಇಲ್ಲ. ಅದಕ್ಕೆ ಈ ಸರಕಾರದ ಗ್ಯಾರಂಟಿಗಳನ್ನು ಪಿಕ್ ಪಾಕೆಟ್ ಗ್ಯಾರಂಟಿಗಳು ಎಂದು ನಾನು ಕರೆದದ್ದು ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಮಂಡ್ಯ ಲೋಕಸಭೆ ಕ್ಷೇತ್ರದ ಜೆಡಿಎಸ್ -ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ADVERTISEMENT

ಮಧುಗಿರಿಯಲ್ಲಿ ತುಮಕೂರು ಲೋಕಸಭೆ ಕ್ಷೇತ್ರದ ಅಭ್ಯರ್ಥಿ ವಿ.ಸೋಮಣ್ಣ ಅವರ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನಾನು ಹಿಂದೆ ಎರಡು ಬಾರಿ ಸರಕಾರ ನಡೆಸಿದ್ದೇನೆ. ಜನರಿಗೆ ಏನೆಲ್ಲಾ ಕೊಡುಗೆ ಕೊಟ್ಟಿದ್ದೇನೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ವಿಧವಾ ತಾಯಂದಿರಿಗೆ 400 ರೂಪಾಯಿ ಮಾಶಾಸನ, ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಸೈಕಲ್ ಕೊಟ್ಟಿದೇನೆ.ಗ್ರಾಮ ವಾಸ್ತವ್ಯಕ್ಕೆ ಬಂದಾಗ ತಾಯಂದಿರು ಸಾರಾಯಿ, ಲಾಟರಿ ನಿಷೇಧ ಮಾಡಿ ಎಂದು ಒತ್ತಾಯ ಮಾಡಿದರು. ಅವರ ಮಾತಿಗೆ ಬೆಲೆ ಕೊಟ್ಟು ನಾನು ಸರಕಾರದ ಖಜಾನೆಗೆ ನಷ್ಟ ಆಗುತ್ತದೆ ಎಂದು ಗೊತ್ತಿದ್ದರೂ ಸಾರಾಯಿ, ಲಾಟರಿ ನಿಷೇಧ ಮಾಡಿದ್ದೇನೆ. ಅಂತಹ ನಾನು ತಾಯಂದಿರಿಗೆ ಅವಮಾನ ಮಾಡುತ್ತೇನೆಯೇ? ಎಂದು ಅವರು ಪ್ರಶ್ನಿಸಿದರು.

ರಾಜ್ಯದಲ್ಲಿ ಕೆಟ್ಟ ಸರಕಾರ ಇದೆ. ಐದು ಗ್ಯಾರೆಂಟಿ ಅಂತಾ ಹೇಳ್ತಾರಲ್ಲ, ನಿಮ್ಮೆಲ್ಲ ತಾಯಂದಿರಿಗೆ ನಾನು ಕೈ ಜೋಡಿಸಿ ಮನವಿ ಮಾಡುತ್ತೇನೆ. ನಿಮಗೆ ಕೊಡ್ತಿರೋ 2000 ಇದ್ಯಲ್ಲಾ, ಅದಕ್ಕಾಗಿ ನಿಮ್ಮ ಕುಟುಂಬದ ಮೇಲೆ ಮುಂದೆ ಯಾವ ಹೊರೆ ತಂದಿಡುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ.  ಈ ಸರಕಾರವು ನಮ್ಮ ರಾಜ್ಯವನ್ನು ಸಾಲದ ಹೊರೆಗೆ ಒಯ್ದು ನಿಲ್ಲಿಸುತ್ತಿದೆ. ಒಂದು ಕುಟುಂಬದ ಮೇಲೆ 36,000 ರೂಪಾಯಿ ಸಾಲ ಮಾಡಿ ನಿಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಸರ್ಜಾರದ ವಿರುದ್ಧ ಹರಿಹಾಯ್ದರು.

Tags: BJPಕಾಂಗ್ರೆಸ್ಕುಮಾರಸ್ವಾಮಿಗ್ಯಾರಂಟಿಜೆಡಿಎಸ್ತುಮಕೂರುಬಿಜೆಪಿವಿ ಸೋಮಣ್ಣ
Previous Post

CET ಪ್ರಶ್ನೆ ಪತ್ರಿಕೆ ನೋಡಿ ಕಂಗಾಲಾದ ವಿದ್ಯಾರ್ಥಿಗಳು ! ಔಟ್ ಆಫ್ ಸಿಲೆಬಸ್ ಪ್ರಶ್ನೆಗಳೇ ಹೆಚ್ಚಿವೆ ಎಂದ ಪೋಷಕರು ! 

Next Post

ನೀಚ ಕೃತ್ಯಗಳಿಗೆ ಎನ್ ಕೌಂಟರ್ ಕಾನೂನು ಬರಬೇಕು ಎಂದ ಸಚಿವ ಸಂತೋಷ್ ಲಾಡ್ ! ಹುಬ್ಬಳ್ಳಿಯ ನೇಹಾ ಕೊಲೆ ಕೇಸ್ ರಾಜಕೀಯಗೊಳ್ಳೋದು ಬೇಡ ! 

Related Posts

‘QR ಕೋಡ್ ಸೌಲಭ್ಯ ಇರುವಾಗ ಚಿಲ್ಲರೆ ಸಮಸ್ಯೆ ಏಕೆ?’ – ಬಿಎಂಟಿಸಿ ಘಟನೆಗೆ ಸುರೇಶ್ ಕುಮಾರ್ ಪ್ರಶ್ನೆ
Top Story

‘QR ಕೋಡ್ ಸೌಲಭ್ಯ ಇರುವಾಗ ಚಿಲ್ಲರೆ ಸಮಸ್ಯೆ ಏಕೆ?’ – ಬಿಎಂಟಿಸಿ ಘಟನೆಗೆ ಸುರೇಶ್ ಕುಮಾರ್ ಪ್ರಶ್ನೆ

by ಪ್ರತಿಧ್ವನಿ
July 13, 2026
0

ಬಿಎಂಟಿಸಿ ಬಸ್‌ಗಳ ಸೇವೆ ಮತ್ತು ಕಾರ್ಯವೈಖರಿಯನ್ನು ಖುದ್ದಾಗಿ ಪರಿಶೀಲಿಸಲು ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಮಾರುವೇಷದಲ್ಲಿ, ಮುಖಕ್ಕೆ ಮಾಸ್ಕ್ ಧರಿಸಿ ಪ್ರಯಾಣಿಸಿದ ವೇಳೆ ಚಿಲ್ಲರೆ ಹಣ...

Read moreDetails
‘ಈ ನಾಯಕಿ ಚಿತ್ರಗಳಿಗೆ ಹಾಡುವುದಿಲ್ಲ’ ಎಂದು ಜಾನಕಿ ನಿರ್ಧರಿಸಲು ಕಾರಣವೇನು? ವರ್ಷಗಳ ಬಳಿಕ ಬಹಿರಂಗವಾದ ಅಪರೂಪದ ಘಟನೆ

‘ಈ ನಾಯಕಿ ಚಿತ್ರಗಳಿಗೆ ಹಾಡುವುದಿಲ್ಲ’ ಎಂದು ಜಾನಕಿ ನಿರ್ಧರಿಸಲು ಕಾರಣವೇನು? ವರ್ಷಗಳ ಬಳಿಕ ಬಹಿರಂಗವಾದ ಅಪರೂಪದ ಘಟನೆ

July 13, 2026
ಕಣಿಯನಹುಂಡಿಯಲ್ಲಿ ಚಿರನಿದ್ರೆ; ಎಸ್. ಜಾನಕಿ ಅಂತಿಮಯಾತ್ರೆಯಲ್ಲಿ ಎಲ್ಲರ ಮನ ಮುಟ್ಟಿದ ಈ ಒಂದು ದೃಶ್ಯ

ಕಣಿಯನಹುಂಡಿಯಲ್ಲಿ ಚಿರನಿದ್ರೆ; ಎಸ್. ಜಾನಕಿ ಅಂತಿಮಯಾತ್ರೆಯಲ್ಲಿ ಎಲ್ಲರ ಮನ ಮುಟ್ಟಿದ ಈ ಒಂದು ದೃಶ್ಯ

July 13, 2026
ಹ್ಯಾಟ್ರಿಕ್ ಹೀರೋ ಜನ್ಮದಿನ: ಶಿವಣ್ಣನ ಅಭಿಮಾನಿಗಳಿಗೆ ‘ಹೆಲ್ತ್ ಕಾರ್ಡ್’ ಜೊತೆ 4 ಚಿತ್ರಗಳ ಭರ್ಜರಿ ಅಪ್ಡೇಟ್!

ಹ್ಯಾಟ್ರಿಕ್ ಹೀರೋ ಜನ್ಮದಿನ: ಶಿವಣ್ಣನ ಅಭಿಮಾನಿಗಳಿಗೆ ‘ಹೆಲ್ತ್ ಕಾರ್ಡ್’ ಜೊತೆ 4 ಚಿತ್ರಗಳ ಭರ್ಜರಿ ಅಪ್ಡೇಟ್!

July 12, 2026
ಮೈಸೂರಿನಲ್ಲಿ ಉಳಿಯುವುದು ಎಸ್.ಜಾನಕಿಯವರ ಕೊನೆ ಆಸೆ: ಸಿಎಂ ಡಿ.ಕೆ ಶಿವಕುಮಾರ್

ಮೈಸೂರಿನಲ್ಲಿ ಉಳಿಯುವುದು ಎಸ್.ಜಾನಕಿಯವರ ಕೊನೆ ಆಸೆ: ಸಿಎಂ ಡಿ.ಕೆ ಶಿವಕುಮಾರ್

July 12, 2026
Next Post
ನೀಚ ಕೃತ್ಯಗಳಿಗೆ ಎನ್ ಕೌಂಟರ್ ಕಾನೂನು ಬರಬೇಕು ಎಂದ ಸಚಿವ ಸಂತೋಷ್ ಲಾಡ್ ! ಹುಬ್ಬಳ್ಳಿಯ ನೇಹಾ ಕೊಲೆ ಕೇಸ್ ರಾಜಕೀಯಗೊಳ್ಳೋದು ಬೇಡ ! 

ನೀಚ ಕೃತ್ಯಗಳಿಗೆ ಎನ್ ಕೌಂಟರ್ ಕಾನೂನು ಬರಬೇಕು ಎಂದ ಸಚಿವ ಸಂತೋಷ್ ಲಾಡ್ ! ಹುಬ್ಬಳ್ಳಿಯ ನೇಹಾ ಕೊಲೆ ಕೇಸ್ ರಾಜಕೀಯಗೊಳ್ಳೋದು ಬೇಡ ! 

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada