ಹಾವೇರಿ : ನಾವು ಭಾರತೀಯರು ಒಂದು ಟವರ್ ಮೇಲೆ ಧ್ವಜ ಹಾರಿಸಿದಕ್ಕೆ ನಿಮಗೆ ಉರಿಯುತ್ತೆ, ನಮಗಿಂತ ದೊಡ್ಡ ಧ್ವಜ ಹಾರಿಸಿದ್ರೆ ಬಹಳ ದೊಡ್ಡವರಾದ್ರಾ? ನಾವು ಚಂದ್ರನ ಮೇಲೆ ತ್ರಿವರ್ಣ ಧ್ವಜ ಹಾರಿಸಿದ್ದೇವೆ. ನಿಮ್ಮಂಪ್ಪಂಗೆ ಹುಟ್ಟಿದ್ರೆ ಅಲ್ಲಿ ಹೋಗಿ ಧ್ವಜ ಹಾರಿಸಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು.
ಹಾವೇರಿ ಸುಭಾಷ್ ಸರ್ಕಲ್ ವೃತ್ತದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಿನ್ನುವ ಅನ್ನ ಭಾರತದ್ದು, ಕುಡಿಯುವ ನೀರು ಭಾರತದ್ದು, ಮತ್ತೆ ಪಾಕಿಸ್ತಾನಕ್ಕೆ ಜೈ ಅಂತಿರಲ್ಲ ಯಾರಿಗೆ ಹುಟ್ಟಿದೀರಾ ಎಂದು ಪ್ರಶ್ನಿಸಿದರು. ಈ ಮೂಲಕ ಹಾವೇರಿಯ ಗಣೇಶ ಪೆಂಡಾಲ್ ಪಕ್ಕ ಭಗವಾದ್ವಜ ಹಾರಿಸಿದ ಟವರ್ ಮೇಲೆ ಇಸ್ಲಾಂ ಧ್ವಜ ಹಾರಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಹಾವೇರಿ ಸುಭಾಷ್ ಸರ್ಕಲ್ ವೃತ್ತದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಿನ್ನುವ ಅನ್ನ ಭಾರತದ್ದು, ಕುಡಿಯುವ ನೀರು ಭಾರತದ್ದು, ಮತ್ತೆ ಪಾಕಿಸ್ತಾನಕ್ಕೆ ಜೈ ಅಂತಿರಲ್ಲ ಯಾರಿಗೆ ಹುಟ್ಟಿದೀರಾ ಎಂದು ಪ್ರಶ್ನಿಸಿದರು. ಈ ಮೂಲಕ ಹಾವೇರಿಯ ಗಣೇಶ ಪೆಂಡಾಲ್ ಪಕ್ಕ ಭಗವಾದ್ವಜ ಹಾರಿಸಿದ ಟವರ್ ಮೇಲೆ ಇಸ್ಲಾಂ ಧ್ವಜ ಹಾರಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.