• Home
  • About Us
  • ಕರ್ನಾಟಕ
Thursday, June 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಬಿಸಿ ಪದಾರ್ಥವನ್ನು ತಿಂದು ನಾಲಿಗೆ ಸುಟ್ಟಿದ್ರೆ ಈ ಸಿಂಪಲ್ ರೆಮಿಡೀಸ್‌ನ ಟ್ರೈ ಮಾಡಿ.!

ಪ್ರತಿಧ್ವನಿ by ಪ್ರತಿಧ್ವನಿ
May 5, 2024
in Top Story, ಜೀವನದ ಶೈಲಿ
0
ಬಿಸಿ ಪದಾರ್ಥವನ್ನು ತಿಂದು ನಾಲಿಗೆ ಸುಟ್ಟಿದ್ರೆ ಈ ಸಿಂಪಲ್ ರೆಮಿಡೀಸ್‌ನ ಟ್ರೈ ಮಾಡಿ.!
Share on WhatsAppShare on FacebookShare on Telegram

ಬೆಳಗಿನ ತಿಂಡಿ ಅಥವಾ ಮಧ್ಯಾಹ್ನದ ಊಟ ಆಗಿರಬಹುದು, ರಾತ್ರಿಯಾ ಊಟ ಇದರ ಜೊತೆಗೆ ಕಾಫಿ-ಟೀ ಹಾಗೂ ಚಾಟ್ಸ್ ಆದ್ರೆ ಮಸಾಲಾಪುರಿ ಪಾನಿಪುರಿ, ಗೋಬಿ ಏನೇ ತಿನ್ನೋದಾದ್ರೂ ಬಿಸಿಬಿಸಿಯಾಗಿ ತಿಂದರೆ ಮಾತ್ರ ಚೆನ್ನಾಗಿರುತ್ತೆ ಅನ್ನೋದು ಜನರ ಮಾತು. ಹಾಗಾಗಿ ಸಾಕಷ್ಟು ಜನ ಬಿಸಿ ಪದಾರ್ಥವನ್ನು ತಿನ್ನೋದಕ್ಕೆ ಇಷ್ಟಪಡ್ತಾರೆ. ಆದ್ರೆ ಕೆಲವೊಂದು ಸಲ ಬಿಸಿ ಆಹಾರವನ್ನು ತಿನ್ನುವ ಆತುರದಲ್ಲಿ ನಾಲಿಗೆ ಸುಟ್ಟು ಹೋಗುತ್ತದೆ.

ADVERTISEMENT

 ನಾಲಿಗೆಯ ಮೇಲಿನ ಚರ್ಮ ಸುಟ್ಟು ಉರಿಯೋದಿಕ್ಕೆ ಶುರುವಾಗುತ್ತದೇ. ಇದರಿಂದ ಮೂರ್ನಾಲ್ಕು ದಿನ ನಮಗೆ ಏನನ್ನು ಸರಿಯಾಗಿ ತಿನ್ನೋದಿಕ್ಕೆ ಆಗಲ್ಲ ಜೊತೆಗೆ ಟೇಸ್ಟ್ ಕೂಡ ಅಷ್ಟೊಂದು ಸರಿಯಾಗಿ ಗೊತ್ತಾಗಲ್ಲ, ಅದರಲ್ಲಿ ಕಾರ, ಬಿಸಿ ಆಹಾರ ಆಗಿರ್ಬೋದು ಮತ್ತೆ ಹುಳಿ ಪದಾರ್ಥ ಯಾವುದನ್ನು ಕೂಡ ಸರಿಯಾಗಿ ಸೇವಿಸೋಕೆ ಆಗೋದಿಲ್ಲ.

 ಇಂತಹ ಸಂದರ್ಭದಲ್ಲಿ ಟೆನ್ಶನ್ ಮಾಡ್ಕೋಬೇಡ..ಕೆಲವು ಮನೆ ಮದ್ದುಗಳನ್ನ ಅನುಸರಿಸಿದ್ರೆ ಬೇಗನೆ ನೋವು ಹಾಗೂ ಉರಿ ನಿವಾರಣೆ ಆಗುತ್ತದೆ..ಹಾಗಿದ್ರೆ ನಾಲಿಗೆ ಸುಟ್ಟಾಗ ತಪ್ಪದೆ ಈ ರೆಮೆಡಿ ನ ಟ್ರೈ ಮಾಡಿ

ಜೇನುತುಪ್ಪ

 ನಾಲಿಗೆ ಸುಟ್ಟ ಸಂದರ್ಭದಲ್ಲಿ ನಾಲಿಗೆಯ ಮೇಲೆ ಜೇನುತುಪ್ಪವನ್ನು ಲೇಪನ ಮಾಡಿದರೆ ಒಳ್ಳೆಯದು. ಜೇನುತುಪ್ಪದಲ್ಲಿ ನ್ಯಾಚುರಲ್ ಆಂಟಿಬ್ಯಾಕ್ಟೀರಿಯಲ್ ಅಂಶ ಹೆಚ್ಚಿರುತ್ತೆ ಇದು ನೋವನ್ನ ಹೀಲ್ ಮಾಡೋದಕ್ಕೆ ಸಹಾಯ ಮಾಡುತ್ತೆ .ಇದರ ಜೊತೆಗೆ ಜೇನುತುಪ್ಪವನ್ನ ನಾವು ನಾಲಿಗೆ ಮೇಲೆ ಅಪ್ಲೈ ಮಾಡುವುದರಿಂದ ಅದರಲ್ಲಿ ಇರುವಂತಹ ಸಿಹಿನ ಎಂಜಾಯ್ ಮಾಡಬಹುದು.

ಹಾಲು ಅಥವಾ ಮೊಸರು 

ನಾಲಿಗೆ ಸುಟ್ಟಾಗ ತಣ್ಣಗಿರುವಂತ ಹಾಲು ಅಥವಾ ಮೊಸರನ್ನ ನಾವು ಸೇವನೆ ಮಾಡುವುದರಿಂದ ಬೇಗನೆ ನೋವು ನಿವಾರಣೆ ಆಗುತ್ತೆ. ಜೊತೆಗೆ ಉರಿ ಕೂಡ ಕಡಿಮೆಯಾಗುತ್ತೆ ನಮ್ಮ ನಾಲಿಗೆಯನ್ನು ಕೂಲಾಗಿ ಇಡುವುದಕ್ಕೆ ಇದು ಸಹಾಯ ಮಾಡುತ್ತೆ.

ಬೇಕಿಂಗ್ ಸೋಡಾ 

ಪ್ರತಿಯೊಬ್ಬರ ಮನೆಯಲ್ಲೂ ಕೂಡ ಬೇಕಿಂಗ್ ಸೋಡಾ ಇರುತ್ತೆ. ಅರ್ಧ ಟೇಬಲ್ ಸ್ಪೂನ್ ಅಷ್ಟು ಬೇಕಿಂಗ್ ಸೋಡಕ್ಕೆ.ಅದಕ್ಕೆ ಬೇಕಾದಷ್ಟು ನೀರನ್ನ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ . ಆ ಪೇಸ್ಟ್ ನ ನಾಲಿಗೆ ಮೇಲೆ ಲೇಪನ ಮಾಡಿ ಕೆಲವು ನಿಮಿಷಗಳ ಕಾಲ ಹಾಗೆ ಬಿಡಿ.ನಂತರ ತಣ್ಣಗಿನ ನೀರಿನಿಂದ ಅದನ್ನು ವಾಶ್ ಮಾಡಿ.ಹೀಗೆ ಮಾಡುವುದರಿಂದ ನಾಲಿಗೆಯಲ್ಲಿರುವಂತ ನೋವು ಕಡಿಮೆ ಆಗುತ್ತದೆ.. ಬೇಕಿಂಗ್ ಸೋಡಾ ಪಿಎಚ್ ಲೆವೆಲ್ ಬ್ಯಾಲೆನ್ಸ್ ಮಾಡೋದಕ್ಕೆ ಸಹಾಯ ಮಾಡುತ್ತದೆ .ಹಾಗಾಗಿ ನಾಲಿಗೆಯ ಮೇಲೆ ಆಗಿರುವಂತ ಸುಟ್ಟ ನೋವು ಬೇಗನೆ ಹೀಲ್ ಆಗುತ್ತದೆ.

ಪುದಿನ ಎಲೆ

ನಾಲಿಗೆ ಸುಟ್ಟಾಗ ಒಂದೆರಡು ಪುದಿನ ಎಲೆಗಳನ್ನ ಚೆನ್ನಾಗಿ ಜಗಿದು ಅದರ ರಸವನ್ನು ನಾಲಿಗೆ ಮೇಲೆ ಹಾಗೆ ಇಟ್ಟುಕೊಂಡು ಕೆಲವು ನಿಮಿಷಗಳ ಕಾಲ ಬಿಟ್ಟು ವಾಶ್ ಮಾಡುವುದರಿಂದ ಬೇಗನೆ ಉರಿ ಕಡಿಮೆ ಆಗುತ್ತೆ .ನಮಗೆ ಏನೇ ಒಂದು ಡಿಸ್ಕಂಫರ್ಟ್ ಇದ್ದರೂ ಕೂಡ ಅದು ನಿವಾರಣೆ ಆಗುತ್ತೆ.

ಒಟ್ಟಿನಲ್ಲಿ ಏನೇ ಒಂದು ಆಹಾರವನ್ನು ತಿನ್ನಬೇಕಾದ್ರೂ ಕೂಡ ಹುಷಾರಾಗಿ ನಾವು ತಿನ್ನಬೇಕು ಅಕಸ್ಮಾತಾಗಿ ನಾಲಿಗೆ ಸುಟ್ಟಾಗ ತಕ್ಷಣಕ್ಕೆ ಒಂದು ಲೋಟ ತಣ್ಣಗಿರೋ ನೀರನ್ನ ಕುಡಿಯೋದ್ರಿಂದ ನೋವು ಅಥವಾ ಉರಿ ಬೇಗನೆ ಕಡಿಮೆಯಾಗುತ್ತೆ ಹಾಗೂ ಮೇಲ್ಕಂಡ ಹೋಂ ರೆಮೆಡಿ ಟ್ರೈ ಮಾಡಿ..

Tags: burncoffeeFoodfood itemsHealthLifestylespicy food
Previous Post

ನಿದ್ರೆಯಿಲ್ಲದ ರಾತ್ರಿ ಕಳೆದ ರೇವಣ್ಣ ! ಕ್ಷಣ ಕ್ಷಣಕ್ಕೂ ರೇವಣ್ಣ ಎದೆಯಲ್ಲಿ ಆತಂಕ !

Next Post

ರೇವಣ್ಣ ಪ್ರಕರಣದಿಂದ ಅಂತರ ಕಾಯ್ದುಕೊಂಡ ಅಮಿತ್ ಶಾ ! ಬಿಜೆಪಿಗೂ ಮುಜುಗರ ! 

Related Posts

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು
Top Story

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

by ಪ್ರತಿಧ್ವನಿ
June 19, 2025
0

ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿಯಿರುವ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರ ಹುದ್ದೆಗೆ ಸಂಜಯ್ ಬಿ.ಭಟ್ ನಿವೃತ್ತ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ...

Read moreDetails
ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

June 19, 2025
ರಾಜ್ಯದ ಹಸಿರು ಇಂಧನ ಭವಿಷ್ಯಕ್ಕಿದೆ ಸ್ಪಷ್ಟ ಗುರಿ: ಟಿ.ಡಿ.ರಾಜೇಗೌಡ

ರಾಜ್ಯದ ಹಸಿರು ಇಂಧನ ಭವಿಷ್ಯಕ್ಕಿದೆ ಸ್ಪಷ್ಟ ಗುರಿ: ಟಿ.ಡಿ.ರಾಜೇಗೌಡ

June 19, 2025
ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್

ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್

June 19, 2025
ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

June 19, 2025
Next Post
ರೇವಣ್ಣ ಪ್ರಕರಣದಿಂದ ಅಂತರ ಕಾಯ್ದುಕೊಂಡ ಅಮಿತ್ ಶಾ ! ಬಿಜೆಪಿಗೂ ಮುಜುಗರ ! 

ರೇವಣ್ಣ ಪ್ರಕರಣದಿಂದ ಅಂತರ ಕಾಯ್ದುಕೊಂಡ ಅಮಿತ್ ಶಾ ! ಬಿಜೆಪಿಗೂ ಮುಜುಗರ ! 

Please login to join discussion

Recent News

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು
Top Story

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

by ಪ್ರತಿಧ್ವನಿ
June 19, 2025
ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ
Top Story

ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

by ಪ್ರತಿಧ್ವನಿ
June 19, 2025
ರಾಜ್ಯದ ಹಸಿರು ಇಂಧನ ಭವಿಷ್ಯಕ್ಕಿದೆ ಸ್ಪಷ್ಟ ಗುರಿ: ಟಿ.ಡಿ.ರಾಜೇಗೌಡ
Top Story

ರಾಜ್ಯದ ಹಸಿರು ಇಂಧನ ಭವಿಷ್ಯಕ್ಕಿದೆ ಸ್ಪಷ್ಟ ಗುರಿ: ಟಿ.ಡಿ.ರಾಜೇಗೌಡ

by ಪ್ರತಿಧ್ವನಿ
June 19, 2025
ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್
Top Story

ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
June 19, 2025
ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !
Top Story

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

by Chetan
June 19, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

June 19, 2025
ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

June 19, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada