• Home
  • About Us
  • ಕರ್ನಾಟಕ
Tuesday, January 13, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

Healthy Bones: ಬಲವಾದ ಹಾಗೂ ಆರೋಗ್ಯಕರವಾದ ಮೂಳೆಗಳಿಗಾಗಿ, ಈ ಹಣ್ಣುಗಳನ್ನ ಸೇವಿಸುವುದು ಉತ್ತಮ.!

ಪ್ರತಿಧ್ವನಿ by ಪ್ರತಿಧ್ವನಿ
June 29, 2024
in Top Story, ಜೀವನದ ಶೈಲಿ
0
Healthy Bones: ಬಲವಾದ ಹಾಗೂ ಆರೋಗ್ಯಕರವಾದ ಮೂಳೆಗಳಿಗಾಗಿ, ಈ ಹಣ್ಣುಗಳನ್ನ ಸೇವಿಸುವುದು ಉತ್ತಮ.!
Share on WhatsAppShare on FacebookShare on Telegram

ಮೂಳೆಗಳನ್ನು ತುಂಬಾ ಬಲವಾಗಿ ಮತ್ತು ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಚಿಕ್ಕ ವಯಸ್ಸಿನಲ್ಲಿ ಮೂಳೆಗಳಿಗೆ ಯಾವುದೇ ರೀತಿ ತೊಂದರೆಯಾಗಿದ್ದರೂ ,ನಮಗೆ ಗಟ್ಟಿಮುಟ್ಟು ಎನಿಸಿದರು, ಸರಿಯಾದ ರೀತಿಯಲ್ಲಿ ಕ್ಯಾಲ್ಸಿಯಂ ದೊರಕದಿದ್ದರೆ ಮುಂದಿನ ದಿನಗಳಲ್ಲಿ ಅಂದರೆ ವಯಸ್ಸಾದ ನಂತರ ಮೂಲೆಗಳು ಸವೆಯುವುದು ಅಥವಾ ಜಾಯಿಂಟ್ ಪೈಂಟ್ ಶುರುವಾಗುತ್ತದೆ.. ಹಾಗಾಗಿ ಕ್ಯಾಲ್ಸಿಯಂ ಇರುವಂಥ ಆಹಾರವನ್ನ ಹೆಚ್ಚು ಸೇವಿಸುವುದು ಉತ್ತಮ.. ಇನ್ನು ಕ್ಯಾಲ್ಸಿಯಂ ನಮಗೆ ಅಧಿಕವಾಗಿ ದೊರಕುವುದು ಹಾಲಿನಿಂದ ಮಾಡಿರುವಂತಹ ಪದಾರ್ಥಗಳಿಂದ.. ಆದರೆ ಅಧಿಕವಾಗಿ ಡೈರಿ ಉತ್ಪನ್ನಗಳನ್ನ ಸೇವಿಸುವುದರಿಂದ ನಮಗೆ ಬ್ಯಾಡ್ ಕೊಲೆಸ್ಟ್ರಾಲ್ ಕೂಡ ಹೆಚ್ಚಾಗುತ್ತದೆ. ತಕ್ಕಮಟ್ಟಿಗೆ ಡೈರಿ ಉತ್ಪನ್ನಗಳ ಜೊತೆಗೆ ಈ ಹಣ್ಣುಗಳ ಜ್ಯೂಸ್ಗಳನ್ನ ಕುಡಿಯುವುದರಿಂದ ಕ್ಯಾಲ್ಸಿಯಂ ನಮಗೆ ಅಧಿಕವಾಗಿ ಲಭ್ಯವಾಗುತ್ತದೆ ನಮ್ಮ ಆರೋಗ್ಯ ಹಾಗೂ ಮುಖ್ಯವಾಗಿ ಮೂಳೆಗಳಿಗೆ ತುಂಬಾನೇ ಒಳ್ಳೆಯದು..

ADVERTISEMENT

ಕಿತ್ತಳೆ ಹಣ್ಣು

ನಮ್ಮ ದೇಹಕ್ಕೆ ಅಧಿಕ ಮಟ್ಟದಲ್ಲಿ ಕ್ಯಾಲ್ಸಿಯಂ ಅಂಶವನ್ನ ದೊರಕಿಸುವ ಹಣ್ಣು ಇದಾಗಿದ್ದು,ಸಿಟ್ರಿಕ್ ಆಸಿಡ್ ಹೆಚ್ಚಿದೆ ಹಾಗೂ ವಿಟಮಿನ್ ಸಿ ಅಂಶ ಇರೋದ್ರಿಂದ ತುಂಬಾನೇ ಒಳ್ಳೇದು ಹಾಗೂ ಫೈಬರ್ ಕಂಟೆಂಟ್ ಅನ್ನ ಕಿತ್ತಲೆ ಹಣ್ಣಿನಲ್ಲಿ ನಾವು ಹೆಚ್ಚಾಗಿ ನೋಡಬಹುದು..

ಆಪ್ರಿಕೋಟ್ಸ್

ಕ್ಯಾಲ್ಸಿಯಂ ಗೆ ಬೆಸ್ಟ್ ಫ್ರೂಟ್ ಅಂತ ಹೇಳಿದ್ರೆ ಆಪ್ರಿಕೋಟ್ಸ್, ಅದರಲ್ಲೂ ಒಣಗಿರುವ ಆಪ್ರಿಕರ್ಚಿಗೂ ಹಾಗೂ ದೇಹಕ್ಕೂ ತುಂಬಾನೇ ಒಳ್ಳೆಯದು, 100 ಗ್ರಾಮ್ ಅಷ್ಟು ಆಪ್ರಿಕೋಟ್ಸ್  ಅಲ್ಲಿ 15mg ಅಷ್ಟು ಕ್ಯಾಲ್ಸಿಯಂ ದೊರಕುತ್ತದೆ.

ಒಣ ಅಂಜೂರ

ಅಂಜುರ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು.. ಅದರಲ್ಲೂ ಮೂಳೆಗಳನ್ನ ಬಲಪಡಿಸುವುದು ಅಥವಾ ಗಟ್ಟಿಯಾಗಿ ಮಾಡುವುದಕ್ಕೆ ತುಂಬಾನೇ ಸಹಾಯಕಾರಿ. ಒಣ ಅಂಜೂರ ಹಾಗೂ ಇತರೆ ಡ್ರೈ ಫ್ರೂಟ್ಸ್ ಗಳನ್ನ ಚೆನ್ನಾಗಿ ಹುರಿದು ಉಂಡೆಗಳನ್ನಾಗಿ ಕಟ್ಟಿ.ಮಕ್ಕಳಿಗೆ ಪ್ರತಿದಿನ ಒಂದೊಂದು ಉಂಡೆಯನ್ನು ಕೊಡುವುದರಿಂದ ತುಂಬಾನೇ ಸ್ಟ್ರಾಂಗ್ ಆಗಿ ಹಾಗೂ ಬಲವಾದ ಮೂಳೆಗಳನ್ನ ಹೊಂದುತ್ತಾರೆ.. ಕಾರಣ ಇದರಲ್ಲಿ ಸಾಕಷ್ಟು ಕ್ಯಾಲ್ಸಿಯಂ ಅಂಶವಿರುತ್ತದೆ.. ಅಂಜೂರದ ಸ್ಮೋತಿ ಅಥವಾ ಡೆಸರ್ಟ್ ಪ್ರತಿಯೊಬ್ಬರಿಗೂ ತುಂಬಾನೆ ಉತ್ತಮ..

ಇಷ್ಟೇ ಅಲ್ಲದೆ ದ್ರಾಕ್ಷಿ, ಪಪ್ಪಾಯ , ಸ್ಟ್ರಾಬೆರಿ, ಬಾಳೆಹಣ್ಣು ,ಸೀಬೆಹಣ್ಣು ಅಧಿಕ ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ .ವಾರಕ್ಕೆ ಈ ಹಣ್ಣುಗಳ ಜ್ಯೂಸನ್ನ ಎರಡು ಬಾರಿ ಅಥವಾ ಮೂರು ಬಾರಿ ಕುಡಿಯುವುದರಿಂದ ಬಲವಾದ ಮೂಲೆಗಳು ನಿಮ್ಮದಾಗುತ್ತದೆ.

Tags: bones healthcalciumdietFoodfruitsHealth
Previous Post

ಹರಿದ್ವಾರದಲ್ಲಿ ವರುಣನ ಆರ್ಭಟಕ್ಕೆ ಕೊಚ್ಚಿ ಹೋದ ಕಾರಗಳು..!

Next Post

ಆತ್ಮೀಯ ಗೆಳೆಯನನ್ನು ನೋಡಲು ಜೈಲಿಗೆ ಬಂದ ರಕ್ಷಿತಾ ಪ್ರೇಮ್‌

Related Posts

Top Story

ಸಿದ್ದು, ಬಿಎಸ್ವೈ ಅವರಂತೆ ಕೆಲಸಮಾಡಿ ಜನಪ್ರಿಯ ನಾಯಕಿಯಾಗೋ ಹುಚ್ಚಿದೆ : ಲಕ್ಷ್ಮಿ ಹೆಬ್ಬಾಳ್ಕರ್ ಭಾವನಾತ್ಮಕ ಮಾತು..

by ಪ್ರತಿಧ್ವನಿ
January 13, 2026
0

ಬೆಂಗಳೂರು: ನಾನು ಎಂಎಲ್ಎ ಆದ ಮೇಲೆ ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲಿ ಯಾವ ಜಾತಿ ಗಲಭೆ, ಜಾತಿ ರಾಜಕಾರಣ, ಪೊಲೀಸರ ಮೇಲೆ ಒತ್ತಡ, ಒತ್ತಾಯ ಮಾಡಿಲ್ಲ.ಕುವೆಂಪುರವರು ಹೇಳಿದಂತೆ ನಮ್ಮ...

Read moreDetails

ಇತಿಹಾಸ ಸೃಷ್ಟಿಸಿದ ಕುಣಿಗಲ್ ಉತ್ಸವ ! 35 ಸಾವಿರ ಜನ ಜನರ ಉಪಸ್ಥಿತಿಯಲ್ಲಿ ನಡೆದ ಬೃಹತ್ ತಾರಾಮೇಳ !

January 13, 2026
ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!

ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!

January 13, 2026
ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ

ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ

January 13, 2026
ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

January 13, 2026
Next Post

ಆತ್ಮೀಯ ಗೆಳೆಯನನ್ನು ನೋಡಲು ಜೈಲಿಗೆ ಬಂದ ರಕ್ಷಿತಾ ಪ್ರೇಮ್‌

Recent News

Top Story

ಸಿದ್ದು, ಬಿಎಸ್ವೈ ಅವರಂತೆ ಕೆಲಸಮಾಡಿ ಜನಪ್ರಿಯ ನಾಯಕಿಯಾಗೋ ಹುಚ್ಚಿದೆ : ಲಕ್ಷ್ಮಿ ಹೆಬ್ಬಾಳ್ಕರ್ ಭಾವನಾತ್ಮಕ ಮಾತು..

by ಪ್ರತಿಧ್ವನಿ
January 13, 2026
Top Story

ಇತಿಹಾಸ ಸೃಷ್ಟಿಸಿದ ಕುಣಿಗಲ್ ಉತ್ಸವ ! 35 ಸಾವಿರ ಜನ ಜನರ ಉಪಸ್ಥಿತಿಯಲ್ಲಿ ನಡೆದ ಬೃಹತ್ ತಾರಾಮೇಳ !

by ಪ್ರತಿಧ್ವನಿ
January 13, 2026
ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!
Top Story

ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!

by ಪ್ರತಿಧ್ವನಿ
January 13, 2026
ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ
Top Story

ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ

by ಪ್ರತಿಧ್ವನಿ
January 13, 2026
ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
Top Story

ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
January 13, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಿದ್ದು, ಬಿಎಸ್ವೈ ಅವರಂತೆ ಕೆಲಸಮಾಡಿ ಜನಪ್ರಿಯ ನಾಯಕಿಯಾಗೋ ಹುಚ್ಚಿದೆ : ಲಕ್ಷ್ಮಿ ಹೆಬ್ಬಾಳ್ಕರ್ ಭಾವನಾತ್ಮಕ ಮಾತು..

January 13, 2026

ಇತಿಹಾಸ ಸೃಷ್ಟಿಸಿದ ಕುಣಿಗಲ್ ಉತ್ಸವ ! 35 ಸಾವಿರ ಜನ ಜನರ ಉಪಸ್ಥಿತಿಯಲ್ಲಿ ನಡೆದ ಬೃಹತ್ ತಾರಾಮೇಳ !

January 13, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada