• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಹೊಟ್ಟೆ ಉಬ್ಬರದ ಸಮಸ್ಯೆಗೆ ಇಲ್ಲಿದೆ ಪರಿಹಾರ!

ಪ್ರತಿಧ್ವನಿ by ಪ್ರತಿಧ್ವನಿ
April 19, 2024
in Top Story, ವಿಶೇಷ
0
ಹೊಟ್ಟೆ ಉಬ್ಬರದ ಸಮಸ್ಯೆಗೆ ಇಲ್ಲಿದೆ ಪರಿಹಾರ!
Share on WhatsAppShare on FacebookShare on Telegram

ಬೇಸಿಗೆ ಬಂತು ಅಂತ ಹೇಳಿದ್ರೆ ಊಟ ತಿಂಡಿ ಸರಿಯಾಗಲ್ಲ ಇಂತಹ ಸಂದರ್ಭದಲ್ಲಿ ನಮಗೆ ಕಾಣಿಸಿಕೊಳ್ಳುವಂತ ಸಮಸ್ಯೆ ಅಂತ ಹೇಳಿದೆ ಹೊಟ್ಟೆ ಉಬ್ಬರ ಅಥವಾ ಬ್ಲೂಟಿಂಗ ಈ ಬ್ಲೋಟಿಂಗ್ ಯಾಕ್ ಆಗುತ್ತೆ ಅಂದ್ರೆ ಒಂದು ನಾವು ತುಂಬಾನೇ ಊಟ ಮಾಡಿದಾಗ ಡೈಜೆಶನ್ ಸರಿ ಆಗದೆ ಇದ್ದಾಗ ಅದರ ಜೊತೆಗೆ ನಾವೇನಾದ್ರೂ ಟೈಮಿಗೆ ಸರಿಯಾಗಿ ಊಟವನ್ನು ಮಾಡದೆ ಇದ್ದಾಗ ಗ್ಯಾಸ್ಟಿಕ್ ಸಮಸ್ಯೆ ಶುರುವಾಗಿ ಹೊಟ್ಟೆ ಉಬ್ಬರ ಕೂಡ ಆಗುತ್ತೆ..

ADVERTISEMENT

ನಿಮಗೆ ಏನಾದ್ರೂ ಬ್ಲೋಟಿಂಗ್ ಸಮಸ್ಯೆ ಕಾಡ್ತಾ ಇದೆ ಅಂತ ಹೇಳಿದ್ರೆ ಮುಖ್ಯವಾಗಿ ನೀವು ಸಮ್ಮರ್ ಆಗಿರೋದ್ರಿಂದ ಲಿಕ್ವಿಡ್ ಐಟಮ್ಸ್ ನ ಹೆಚ್ಚಿನ ಮಟ್ಟದಲ್ಲಿ ತಗೋಳಿ ಅದರ ಜೊತೆಗೆ ಟೈಮ್ ಗೆ ಸರಿಯಾಗಿ ಊಟ ತಿಂಡಿನಾ ಮಾಡಬೇಕು ಕೆಲವರು ಬೆಳಿಗ್ಗೆ ತಿಂಡಿಯನ್ನು 11 ಗಂಟೆ ಸಮಯಕ್ಕೆ ತಿನ್ನುತ್ತಾರೆ. ಅಥವಾ ಮಧ್ಯಾಹ್ನದ ಊಟವನ್ನ ಮೂರು ಗಂಟೆ ನಾಲ್ಕು ಗಂಟೆಗೆ ತಿನ್ನುತ್ತಾರೆ.

ತಜ್ಞರ ಪ್ರಕಾರ ಬೆಳಿಗ್ಗೆ ತಿಂಡಿಯನ್ನ ನಾವು ಎಂಟರಿಂದ ಒಂಬತ್ತು ಗಂಟೆ ಒಳಗೆ ತಿನ್ನಬೇಕು ಹಾಗೂ ಮಧ್ಯಾಹ್ನದ ಊಟ ಒಂದರಿಂದ ಎರಡು ಗಂಟೆ ಒಳಗೆ ಮುಗಿಸಬೇಕು. ಹಾಗೂ ರಾತ್ರಿ ಊಟ ಎಂಟು ಗಂಟೆಯಿಂದ 9 ಗಂಟೆ ಒಳಗೆ ಮುಗಿಸಬೇಕು ಹೀಗೆ ಮಾಡುವುದರಿಂದ ನಮ್ಮ ಆರೋಗ್ಯ ಚೆನ್ನಾಗಿರುತ್ತೆ ಡೈಜೆಶನ್ ಗು ಕೂಡ ಯಾವುದೇ ರೀತಿ ಸಮಸ್ಯೆ ಆಗಲ್ಲ ಜೊತೆಗೆ ಬ್ಲೋಟಿಂಗ್ ಸಮಸ್ಯೆ ಕೂಡ ಎದುರಾಗಲ್ಲ.. ನಿಮಗೇನಾದ್ರೂ ಹೊಟ್ಟೆ ಉಬ್ಬರ ಹೆಚ್ಚಾಗಿದ್ದರೆ ಹೀಗೆ ಮಾಡಿ.

ಶುಂಠಿ 

ನಿಮ್ಮ ಊಟದಲ್ಲಿ ಶುಂಠಿಯನ್ನು ಬಳಸುವುದರಿಂದ ಅಥವಾ ಬ್ಲೂಟಿಂಗ ಸಮಸ್ಯೆ ಆದಾಗ ಶುಂಠಿ ಕಷಾಯವನ್ನು ಮಾಡಿಕೊಂಡು ಕುಡಿಯುವುದರಿಂದ ನಿಮಗೆ ಮಲಬದ್ಧತೆ ಸಮಸ್ಯೆ ಆಗಿರಬಹುದು. ಹೊಟ್ಟೆ ಉಬ್ಬರ ಜೊತೆಗೆ ನಿಮಗೆ ಗ್ಯಾಸ್ಟಿಕ್ ಸಮಸ್ಯೆ ಆಗಿದ್ದರೂ ಕೂಡ ನಿವಾರಣೆಯನ್ನು ಮಾಡುತ್ತೆ .. ಯಾಕಂತ ಹೇಳಿದ್ರೆ ಇದರಲ್ಲಿ ಆಂಟಿ ಆಕ್ಸಿಡೆಂಟ್ ಅಂಶ ಜಾಸ್ತಿ ಇರುತ್ತೆ .. ಹಾಗೂ ಶುಂಠಿಯೂ ಉತ್ಕರ್ಷಣ ನಿರೋಧಕಗಳನ್ನ ಹೊಂದಿರುತ್ತದೆ..

ಮೊಸರು 

ಊಟದ ನಂತರ ಮೊಸರನ್ನ ಸೇವನೆ ಮಾಡುವುದರಿಂದ ಪ್ರೊಬ್ಯಾಟಿಕ್ ಅಂಶಗಳು ನಮ್ಮ ದೇಹಕ್ಕೆ ಸೇರುತ್ತೆ ಜೊತೆಗೆ ಇದರಲ್ಲಿರುವಂತಹ ಬ್ಯಾಕ್ಟೀರಿಯಗಳು ನಮ್ಮ ಬ್ಲೂಟಿಂಗ ಸಮಸ್ಯೆಯನ್ನು ಕಡಿಮೆ ಮಾಡುತ್ತೆ ಹಾಗೂ ಪೊಟ್ಯಾಶಿಯಂ ಅಂಶ ಇರುವುದರಿಂದ ಸೋಡಿಯಂ ಅಂಶ ಕೂಡ ಕಡಿಮೆಯಾಗುತ್ತೆ ಹಾಗೂ ಜೀರ್ಣಕ್ರಿಯೆಗೆ ಇದು ಉತ್ತಮ.

ನಿಂಬೆ ರಸ

ಲೆಮನ್ ಜ್ಯೂಸ್ ನ ಕುಡಿಯೋದ್ರಿಂದ ಡೈಜೆಶನ್ ಚೆನ್ನಾಗಿ ಆಗುತ್ತೆ ಹಾಗೂ ಎದೆ ಉರಿಯಾಗುವುದು ಅಥವಾ ಬ್ಲೋಟಿಂಗ್ ಸಮಸ್ಯೆಗೆ ಇದು ಒಳ್ಳೆಯದು. ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ಬೆಚ್ಚಗಿನ ನೀರಿಗೆ ಒಂದು ಟೇಬಲ್ ಸ್ಪೂನ್ ನಷ್ಟು ನಿಂಬೆಹಣ್ಣಿನ ರಸವನ್ನು ಹಾಕಿ ಕುಡಿಯುವುದರಿಂದ ಆರೋಗ್ಯಕ್ಕೆ ಉತ್ತಮ.

Stacked from 12 images
Tags: ಫುಡ್ಬ್ಲೋಟಿಂಗ್ಲೆಮನ್ಹೊಟ್ಟೆಹೊಟ್ಟೆ ಉಬ್ಬರ
Previous Post

ನೆನಪಿರಲಿ ಪ್ರೇಮ್ 2.0.. ಹೊಸ ಸಿನಿಮಾದ ಮುಹೂರ್ತ.. !

Next Post

Vinales will be as tough for Rossi as Lorenzo – Suzuki MotoGP boss

Related Posts

Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
0

ಸರ್ಕಾರಿ ಶಾಲಾ ಕಾಲೇಜು ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ...

Read moreDetails

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

October 12, 2025

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

October 12, 2025

DK Shivakumar: ಇಂತ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಗುತ್ತದೆ..!!

October 12, 2025
Next Post

Vinales will be as tough for Rossi as Lorenzo - Suzuki MotoGP boss

Please login to join discussion

Recent News

Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
Top Story

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

by ಪ್ರತಿಧ್ವನಿ
October 12, 2025
Top Story

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

by ಪ್ರತಿಧ್ವನಿ
October 12, 2025
Top Story

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

by ಪ್ರತಿಧ್ವನಿ
October 12, 2025
Top Story

DK Shivakumar: ಇಂತ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಗುತ್ತದೆ..!!

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada