ಗಣರಾಜ್ಯೋತ್ಸವಕ್ಕೆ ಎರಡು ದಿನ ಉಳಿದಿರುವಾಗಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕೊನೆಗೂ ಜಿಲ್ಲಾ ಉಸ್ತುವಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.
ಸಿಎಂ ಬಸವರಾಜ್ ಬೊಮ್ಮಾಯಿ ಅವರು ಬೆಂಗಳೂರು ನಗರವನ್ನು ತಾವೇ ಉಳಿಸಿಕೊಂಡಿದ್ದು, ರಾಮನಗರ ಜಿಲ್ಲೆಯ ಉಸ್ತುವಾರಿಯಾಗಿ ಡಾ. Usually, players will need to insert a promo code, if you have http://vozhispananews.com/new-casino-no-deposit-bonus-2020/ one, put it into the registration form. ಸಿ ಎನ್ ಅಶ್ವತ್ಥ ನಾರಾಯಣ ಅವರನ್ನು ನೇಮಿಸಲಾಗಿದೆ. BlackJacquez They still https://casillascontracting.us/calendario-new-nork-world-casino-agosto-2017/ haven’t come back.
ಗೋವಿಂದ್ ಕಾರಜೋಳ ಬೆಳಗಾವಿ, ಕೆ ಎಸ್ ಈಶ್ವರಪ್ಪ ಚಿಕ್ಕಮಗಳೂರು, ಉಮೇಶ ಕತ್ತಿ ವಿಜಯಪುರ, ಆನಂದ ಸಿಂಗ್ ಕೊಪ್ಪಳ, ಜೊಲ್ಲೆ ಶಶಿಕಲಾ ವಿಜಯನಗರ, ಕೆ, ಗೋಪಾಲಯ್ಯ ಹಾಸನ ಮತ್ತು ಮಂಡ್ಯ, ಡಾ. ಕೆ ಸುಧಾಕರ್ ಬೆಂಗಳೂರು ಗ್ರಾಮಾಂತರ, ಮುರುಗೇಶ ನಿರಾಣಿ ಕಲಬುರಗಿ, ಜಿಲ್ಲೆಗಳ ಉಸ್ತುವಾರಿ ಸಚಿವರಾಗಿ ಆಯ್ಕೆಯಾಗಿದ್ದಾರೆ. Delete the visuals of blood spurting out of the mouth of a man who has been https://myhomes.tv/new-york-city-to-atlantic-city-casino-bus/ shot in the head.
ನೂತನ ಜಿಲ್ಲಾ ಉಸ್ತುವಾರಿಗಳು ಹಾಗೂ ನೇಮಕವಾದ ಜಿಲ್ಲೆ…
೧ ಬಸವರಾಜ್ ಬೊಮ್ಮಾಯಿ- ಬೆಂಗಳೂರು ನಗರ
೨ ಗೋವಿಂದ ಎಂ ಕಾರಜೋಳ- ಬೆಳಗಾವಿ
೩ ಕೆ ಎಸ್ ಈಶ್ವರಪ್ಪ- ಚಿಕ್ಕಮಗಳೂರು
೪ ಬಿ ಶ್ರೀರಾಮುಲು- ಬಳ್ಳಾರಿ
೫ ವಿ ಸೋಮಣ್ಣ- ಚಾಮರಾಜ ನಗರ
೬ ಉಮೇಶ್ ಕತ್ತಿ- ವಿಜಯಪುರ
೭ ಎಸ್ ಅಂಗಾರ- ಉಡುಪಿ
೮ ಅರಗ ಜ್ಞಾನೇಂದ್ರ- ತುಮಕೂರು
೯ ಸಿ ಎನ್ ಅಶ್ವತ್ಥ ನಾರಾಯಣ – ರಾಮನಗರ
೧೦ ಸಿ ಸಿ ಪಾಟೀಲ್- ಬಾಗಲಕೋಟೆ
೧೧ ಕೋಟಾ ಶ್ರೀನಿವಾಸ ಪೂಜಾರಿ -ಉತ್ತರ ಕನ್ನಡ
೧೨ ಪ್ರಭು ಚವ್ಹಾನ್- ಯಾದಗಿರಿ
೧೩ ಮುರುಗೇಶ್ ನಿರಾಣಿ- ಕಲಬುರಗಿ
೧೪ ಆನಂದ ಸಿಂಗ್ – ಕೊಪ್ಪಳ
೧೫ ಅರಬೈಲ್ ಶಿವರಾಮ್ ಹೆಬ್ಬಾರ್ – ಹಾವೇರಿ
೧೬ ಎಸ್ ಟಿ ಸೋಮಶೇಖರ್- ಮೈಸೂರು
೧೭ ಬಿ ಸಿ ಪಾಟೀಲ್- ಚಿತ್ರದುರ್ಗ ಮತ್ತು ಗದಗ
೧೮ ಬಿ ಎ ಬಸವರಾಜ್ – ದಾವಣಗೆರೆ
೧೯ ಡಾ. ಕೆ ಸುಧಾಕರ್- ಬೆಂಗಳೂರು ಗ್ರಾಮಾಂತರ
೨೦ ಕೆ ಗೋಪಾಲಯ್ಯ – ಹಾಸನ ಮತ್ತು ಮಂಡ್ಯ
೨೧ ಜೊಲ್ಲೆ ಶಶಿಕಲಾ- ವಿಜಯನಗರ
೨೨ ಎನ್ ನಾಗರಾಜು (ಎಂಟಿಬಿ) – ಚಿಕ್ಕಬಳ್ಳಾಪುರ
೨೩ ಕೆ ಸಿ ನಾರಾಯಣಗೌಡ – ಶಿವಮೊಗ್ಗ
೨೪ ಬಿ ಸಿ ನಾಗೇಶ್ ಕೊಡಗು
೨೫ ವಿ ಸುನೀಲ್ ಕುಮಾರ್ ದಕ್ಷಿಣ ಕನ್ನಡ
೨೬ ಆಚಾರ್ ಹಾಲಪ್ಪ – ಧಾರವಾಡ
೨೭ ಶಂಕರ್ ಬಿ ಪಾಟೀಲ್ ಮುನೇನಕೊಪ್ಪ- ರಾಯಚೂರು ಮತ್ತು ಬೀದರ್
೨೮ ಮುನಿರತ್ನ- ಕೋಲಾರ
ಈ ಭಾರಿ ಕಂದಾಯ ಸಚಿವ ಆರ್ ಅಶೋಕ, ಕಾನೂನು ಸಚಿವ ಮಾಧುಸ್ವಾಮಿ ಅವರನ್ನು ಉಸ್ತುವಾರಿ ಸಚಿವ ಸ್ಥಾನದಿಂದ ಹೊರಗಿಡಲಾಗಿದೆ.